ಆರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನ ಕನ್ನಡದ ಲೇಖಕ ಆರ್ಯ ಅವರ ಬಗ್ಗೆ.
ಊಹಿತ ಪುರಾತನ ಜನಾಂಗ ಆರ್ಯರ (ಆಂಗ್ಲ: Aryan) ಬಗ್ಗೆ ಮಾಹಿತಿಗೆ ಆರ್ಯರು ಲೇಖನವನ್ನು ಓದಿ.
ಹಿಂದೂ ಸಂಸ್ಕೃತಿಯಲ್ಲಿ 'ಸಾತ್ವಿಕ' ಅಥವಾ 'ಹಿರಿಯ' ಎಂಬ ಅರ್ಥದ ಉಪಯೋಗಕ್ಕೆ ಈ ಲೇಖನವನ್ನು ಓದಿ.

ಆರ್ಯ ಅಥವಾಾ ಪಿ.ಆರ್.ಆಚಾರ್ಯರು ಧಾರವಾಡದಲ್ಲಿ ನೆಲೆಸಿದ ಬಹುಮುಖ ಪ್ರತಿಭೆಯ ಲೇಖಕರು. ಇವರು ೧೯೪೫ ಡಿಶಂಬರ ೭ರಂದು ಉಡುಪಿಯಲ್ಲಿ ಜನಿಸಿದರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು.

ಕೃತಿಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಮನುಷ್ಯ

ನಾಟಕ[ಬದಲಾಯಿಸಿ]

  • ಯಜ್ಞ
  • ಪಾತಾಳ ಗರುಡಿ
  • ಬಯಲು ಆಲಯದೊಳಗೊ
  • ಭ್ರೂಣ
  • ಮಳೆ ಬಂತು
  • ಬೇಟೆ
  • ಅವಿಮಾರಕಮ್

ಕಥಾಸಂಕಲನ[ಬದಲಾಯಿಸಿ]

  • ದೇಸಿ ಪರದೇಸಿ ಕತೆಗಳು
  • ದೃಷ್ಟ
  • ಕೊಕ್ಕರೆ ತಾತ

ಕಾದಂಬರಿ[ಬದಲಾಯಿಸಿ]

  • ಗುರು

ಅನುವಾದ[ಬದಲಾಯಿಸಿ]

  • ದಕ್ಷಿಣ ಏಶ್ಯಾದಲ್ಲಿ ಇತಿಹಾಸ ಚಿಂತನೆ (ಮೂಲ:ಮಿಖಾಯೆಲ್ ಗೊಟ್‍ಲೊಬ್)


"https://kn.wikipedia.org/w/index.php?title=ಆರ್ಯ&oldid=790788" ಇಂದ ಪಡೆಯಲ್ಪಟ್ಟಿದೆ