ಚರ್ಚೆಪುಟ:ಎಚ್.ಎಮ್. ನಾಯಕ್
'ಸಂಪ್ರತಿ' ಎನ್ನುವ ಕೃತಿಗೆ ೧೯೮೯ರ ಸಾಹಿತ್ಯ ಅಕೆಡೆಮಿ ಬಹುಮಾನ ದೊರೆತ ಲೇಖಕರು popularly ಹಾ.ಮಾ. ನಾಯಕ ಎಂದು ಗುರುತಿಸಲ್ಪಡುತ್ತಾರೆ. ಇವರನ್ನು ಎಚ್.ಎಮ್.ನಾಯಕ್ ಎಂದು ಗುರುತಿಸುವದರಿಂದ ಇದೇ ಹೆಸರಿನ ಮತ್ತೊಬ್ಬ ಕತೆಗಾರರೊಡನೆ ಸಂದಿಗ್ಧತೆ ಉಂಟಾಗುತ್ತದೆ. ಎಚ್.ಎಮ್.ನಾಯಕ,ಬಾಡ ಎಂದು ಗುರುತಿಸಲ್ಪಡುವ ಕತೆಗಾರರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಬಾಡ ಗ್ರಾಮದವರು. ಇವರು ಸಂಯುಕ್ತ ಕರ್ನಾಟಕ ಹಾಗು ಕರ್ಮವೀರ ವಾರಪತ್ರಿಕೆಗೆ ಅನೇಕ ಕತೆಗಳನ್ನು regular ಆಗಿ ನೀಡಿದ್ದಾರೆ. --೧೭:೨೭, ೧೮ May ೨೦೦೬ (UTC)ಸುನಾಥ
- Disambiguation ಪುಟ ಹಾಕಬಹುದಲ್ವೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೭:೪೮, ೧೮ May ೨೦೦೬ (UTC)