ಕುದ್ರೋಳಿ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕುದ್ರೋಳಿ ದೇವಲಯ ಕುದ್ರೋಳಿ ಕರಾವಳಿಯ ಮಂಗಳೂರಿನ ಬಳಿ ಇರುವ ಸುಂದರವಾದ ಐತಿಹಾಸಿಕ ದೇವಾಲಯ.

೧೮ನೇ ಶತಮಾನದ ಹಿಂದ್ದಕ್ಕೆ ನೋಡಿದರೆ,ಇ ಸಮಯದಲ್ಲಿ ಕೆಳವಗ೯ದ ಜನರಿಗೆ ದೇವಾಲಯದೊಳಗೆ ಪ್ರವೇಶವನ್ನು ನಿಷೇದಿಸಲಾಗಿತ್ತು,ಆದ್ದಂರಿಂದ ಕೆಲವು ಧಾಮಿ೯ಕ ನಾಯಕರು ಇ ವ್ಯವಸ್ಥೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು,ಅದರಲ್ಲಿ ಪ್ರಮುಖರು 'ಬ್ರಹ್ಮಷಿ೯ ನಾರಾಯಣ ಗುರು'ಇವರು ಕೇರಳಾದಲ್ಲಿ ಧಮ೯ ಕ್ರಾಂತಿಯನ್ನು ಹುಟ್ಟುಹಾಕಿದವರು.ಧಾಮಿ೯ಕತೆಯ ಆಧಾರದ ಮೆಲೆ ನಡೆಯುತ್ತಿದ್ದ ಅಸ್ಪೃಶ್ಯತೆ,ತಾರತಮ್ಯವನ್ನು ಪ್ರಶ್ನಿಸಿದವರು.ಅವರ ಪ್ರತಿಪಾದನೆ'ದೇವರಿಂದ ಸೃಷ್ಟಿಸಲ್ಪಟ್ಟ ಎಲ್ಲಅ ಜೀವಿಗಳಿಗು ದೇವರನ್ನು ಪೂಜಿಸುವ ಅಧಿಕಾರವಿದೆ'.ಎರುವುದು'ಒಂದೇ ದೇವರು ಮತ್ತು ಒದೇ ಧಮ೯'. ಎವರು ಕೇರಳಾದಲ್ಲಿ ೧೦೧ ಕ್ಕೂ ಹೆಚ್ಚು ದೇವಾಲಯಗಳನ್ನು ನಿಮಅ೯ಣ ಮಾಡಿ,ಎಲ್ಲಾ ಜನರಿಗು ದೇವಲಯದ ಪ್ರವೇಶಕ್ಕೆ ಮುಕ್ತ ಅವಕಅಶ ಕಲ್ಪಿಸಿ ಕೊಟ್ಟರು.ಇವರ ಇ ಧಾಮಿ೯ಕ ಚಳುವಳಿಯಲ್ಲಿ ಶ್ರೀ ಸಾಹುಕಾರ್ ಕೊರಗಪ್ಪ ಅವರ ನಾಯಕತ್ವದ ಮಂಗಳೂರಿನ ತಂಡವು ಇವರೊಂದಿಗೆ ಸೇರಿತು.ಶ್ರೀ ನಾರಾಯಣ ಗುರುಜಿ ಅವರು ಒಂದು ಶಿವಲಿಂಗವನ್ನು ನಿಮಾ೯ಣ ಮಾಡಿ ಕುದ್ರೋಳಿಗೆ ತಂದರು. ಅದನ್ನು ೧೯೧೨ರಲ್ಲಿ ಕುದ್ರೋಳಿಗೆ ತಂದು ಸ್ಥಾಪನೆ ಮಾಡಲಾಯಿತು. ಅಂದಿನಿಂದ ಇ ದೇವಾಲಯ ;ಕುದ್ರೋಳಿ ಗೋಕಣೇ೯ಶ್ವರ'ಎಮದು ಪ್ರಸಿದ್ದವಾಯಿತು.

ಆಧುನಿಕ ಶೈಲಿಯ ಶಿಲ್ಪಕಲೆಯಲ್ಲಿ ನಿಮಾ೯ಣಗೊಂಡಿರುವ ದೇವಾಲಯ ಇದು,ಪ್ರತೀಕ ಸಂಪ್ರದಾಯದ ಅದ್ವೈತಮಿತ್ರ ತತ್ವದ ಆಧಾರದ ಮೇಲೆ ನಿಮಾ೯ಣ ಗೊಂಡಿದೆ.ಶ್ರೀ ಜನಾಧ೯ನ ಪೂಜಾರಿಯವರ ನಾಯಕತ್ವದಲ್ಲಿ ಶಿಲ್ಪಿಗಳಾದ ಶ್ರೀ ಎಸ್ ಕೆ ಆಚಾರ್ ಮತ್ತು ಅವರ ಮಗ ಶ್ರೀಕ್ಷಿಣ ಮೂತಿ೯ ದೇವಸ್ಥಾನದ ಜೀಣೊ೯ದ್ದಾರ ಕಾಯ೯ವನ್ನು ಕೈಗೊಂದಿದ್ದಾರೆ (ಮಾಜಿ ಹಮಕಅಸು ಮಂತ್ರಿಗಳು ಭಾರತ ಸಕಾ೯ರ),ಇವೆನ್ನು ದೇವಾಲಯಗಳ ಪುನರ್ನಿಮಾ೯ಣ ಶಿಲ್ಪಿಎಂದು ಕರೆಯಲಾಗಿದೆ.

ದೇವಸ್ಥಾನವು ವಿಶಾಲವಾದ ಪ್ರವೇಶದ್ವಾರವನ್ನು ಹೊಂದಿದೆ.ಲಕ್ಷಾಂತರ ಯಾತ್ರಿಗಳು,ವಿವಿಧ ಸಮುದಾಯದ ಜನರು,ದಾಮಿ೯ಕ ನಂಬಿಕೆ ಉಳ್ಳವರು ಇ ಸ್ವಾಮಿಯ ಭಕ್ತಿಗೆ ಪಾತ್ರರಾಗಿದ್ದಾರೆ,ಇ ದೇವಲಯದ ಬಳಿ ಇರುವ ಹುಲ್ಲಿನ ಸೇವನೆ ಇಂದ ಅನೇಕ ರೋಗಗಳಿಂದ ಬಳಿಲುತಿದ್ದ ಜನರು ಕಾಯಿಲೆಗಳಿಂದ ಗುಣಮುಕ್ತರಾಗಿದ್ದಾರೆ.