ರುದ್ರಮೂರ್ತಿ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸು ರುದ್ರಮೂತಿ೯ ಶಾಸ್ತ್ರಿ
ಜನನ೧೧ -೧೧-೧೯೪೮
ಸುಗ್ಗನಹಳ್ಳಿ, ಮಾಗಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ, ಭಾರತ
ವೃತ್ತಿಲೇಖಕ, ಕಾದಂಬರಿಕಾರ,ಕವಿ, ಸಂಭಾಷಣೆಗಾರ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕಾದಂಬರಿ, ಇತಿಹಾಸ,ಚಲನಚಿತ್ರ

ಸುಗ್ಗನಹಳ್ಳಿ ರುದ್ರಮೂತಿ೯ ಶಾಸ್ತ್ರಿ ಗಳು ಅಧುನಿಕ ಕನ್ನಡ ಸಾಹಿತ್ಯ ಲೇಖಕರು, ಕಾದಂಬರಿಕಾರರು, ಚಿತ್ರಕತೆ ಸಂಭಾಷಣೆಕಾರು ಮತ್ತು ಗೀತೆ ರಚನಗಾರರು.

ಜೀವನ[ಬದಲಾಯಿಸಿ]

ಸು ರುದ್ರಮೂರ್ತಿ ಶಾಸ್ತ್ರಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೋಕಿನ ಸುಗ್ಗನಹಳ್ಳಿಯಲ್ಲಿ. ತಂದೆ ಎಸ ಏನ್ ಶಿವರುದ್ರಯ್ಯ, ತಾಯಿ ಶಿವಗಂಗಮ್ಮ, ಪ್ರಾಥಮಿಕ ಶಿಕ್ಷಣ ಸುಗ್ಗನಹಳ್ಳಿ, ಪ್ರೌಡ ಶಿಕ್ಷಣ ರಾಮನಗರ ದಲ್ಲಿ, ಎಂ ಎ ಕನ್ನಡ ಪದವಿ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಪಡೆದಿದ್ದಾರೆ. ರುದ್ರಮೂರ್ತಿ ಯವರು ೧೯೧೯೭೨ ರಿಂದ ೧೯೮೨ ರವರೆಗೆ ರೇಣುಕಾಚಾರ್ಯ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

ಭಾವ ಲಹರಿ, ಪರಿ, ಅಂತರಂಗ ಬಹಿರಂಗ , ಚಿತ್ರಕಲ್ಪನೆ, ರಾಗ, ನಾದಗೀತೆಗಳು, ನಾದರೂಪಕ ಕವನ ಸಂಕಲನ, ಪ್ರಾಸ-ಪ್ರಯಾಸ, ಕೆಂಪನ ವಚನಗಳು, ಅಲ್ಪಜ್ನ್ನ ವಚನಗಳು, ಕೆಂಪ ರಾಮಾಯಣಂ, ಕೆಮ್ಪಭಾರತಮ್

ಕಾದಂಬರಿಗಳು[ಬದಲಾಯಿಸಿ]

  1. ಚಾಣಕ್ಯ
  2. ಧರ್ಮ ಚಕ್ರವರ್ತಿ ಅಶೋಕ
  3. ಸರ್ವಜ್ಞ
  4. ಔರಂಗಜೆಬ
  5. ಚಾರುದತ್ತ
  6. ರಾಧಾ ರಜನಿ
  7. ಬಣ್ಣದಹಕ್ಕಿ
  8. ಮಣ್ಣಿನ ಋಣ
  9. ಸ್ವಪ್ನ ಗಾನ
  10. ಕುಮಾರ ರಾಮ

ಚಲನಚಿತ್ರ ಮತ್ತು ಟಿ.ವಿ. ಧಾರಾವಾಹಿಯಾಗಿರುವ ಕೃತಿಗಳು[ಬದಲಾಯಿಸಿ]

  1. ಗಂಡುಗಲಿ ಕುಮಾರರಾಮ
  2. ಅಣ್ಣ ಬಸವಣ್ಣ
  3. ವೆಂಕಟೇಶ ಮಹಿಮೆ
  4. ನಳದಮಯಂತಿ
  5. ವಿಕ್ರಮ ಮತ್ತು ಬೇತಾಳ

ಉಲ್ಲೇಖಗಳು[ಬದಲಾಯಿಸಿ]