ಗಜಾನನ ಶರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಗಜಾನನ ಶರ್ಮ ಕನ್ನಡದ ಕಾದಂಬರಿಕಾರರು, ನಟ-ನಾಟಕಕಾರರು, ನಿರ್ದೇಶಕರು.

ಶಿಕ್ಷಣ[ಬದಲಾಯಿಸಿ]

'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ.

ವೃತ್ತಿ[ಬದಲಾಯಿಸಿ]

ನಿವೃತ್ತ ಅಧೀಕ್ಷಕ ಅಭಿಯಂತರರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ.

ಸಾಹಿತ್ಯ ಕೃಷಿ[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  1. ಚೆನ್ನಭೈರಾದೇವಿ (ರಾಣಿ ಚೆನ್ನಭೈರಾದೇವಿಯ ಕುರಿತು)
  2. ಪುನರ್ವಸು
  3. ಪ್ರಮೇಯ

ಮಕ್ಕಳ ನಾಟಕಗಳು[೧][ಬದಲಾಯಿಸಿ]

  1. ನಾಣಿ ಭಟ್ಟನ ಸ್ವರ್ಗದ ಕನಸು
  2. ಗೊಂಬೆ ರಾವಣ
  3. ಮೃಗ ಮತ್ತು ಸುಂದರಿ
  4. ಹಂಚಿನಮನೆ ಪರಸಪ್ಪ
  5. ಪುಸ್ತಕ ಪಾಂಡಿತ್ಯ

ನಾಟಕಗಳು[ಬದಲಾಯಿಸಿ]

  1. ಕನ್ನಂಬಾಡಿಯ ಕಟ್ಟದಿದ್ದರೆ
  2. ದ್ವಂದ್ವ ದ್ವಾಪರ
  3. ಬೆಳ್ಳಿ ಬೆಳಕಿನ ಹಿಂದೆ

ಅನುವಾದಗಳು[ಬದಲಾಯಿಸಿ]

  1. ನನ್ನ ವೃತ್ತಿ ಜೀವನದ ನೆನಪುಗಳು (ಸರ್ ಎಂ ವಿಶ್ವೇಶ್ವರಯ್ಯ)
  2. ನನ್ನ ಸಾರ್ವಜನಿಕ ಬದುಕು (ಸರ್ ಮಿರ್ಜಾ ಇಸ್ಮಾಯಿಲ್)

ಕೃತಿಗಳು[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯದ ರೂವರಿ ಸರ್ ಎಂ ವಿಶ್ವೇಶ್ವರಯ್ಯ
  2. ಬೆಳಕಾಯಿತು ಕರ್ನಾಟಕ
  3. ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ

ಪ್ರವಾಸ ಕಥನಗಳು[ಬದಲಾಯಿಸಿ]

  1. ಕೈಲಾಸ ಮಾನಸ
  2. ಗೋಮುಖ

ಪ್ರಶಸ್ತಿ - ಪುರಸ್ಕಾರಗಳು[ಬದಲಾಯಿಸಿ]

  • ೨೦೨೧ರ ಶಿವರಾಮ ಕಾರಂತ ಪುರಸ್ಕಾರ[೨]
  • ೨೦೨೧ರ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿ[೧]
  • ೨೦೨೨ರ ಮಾಸ್ತಿ ಕಾದಂಬರಿ ಪುರಸ್ಕಾರ (ಚೆನ್ನ ಭೈರಾದೇವಿ)[೩]

ಉಲ್ಲೇಖಗಳು[ಬದಲಾಯಿಸಿ]