ಸದಸ್ಯ:Lokeshmc
Appearance
ಕಾಯಕದ ಮಹತ್ವದ ಬಗ್ಗೆ ಬಸವಣ್ಣ ವಿಶ್ವಕ್ಕೆ ಸಂದೇಶ ನೀಡಿದ ಮಹಾನ್ ವಿಭೂತಿ ಪುರುಷ. ಸಮಪಾಲು ಸಮಬಾಳು ಪರಿಕಲ್ಪನೆಯ ನೇತಾರಯಾಗಿ ಎಲ್ಲರೂ ದುಡಿದು ತಿನ್ನಲಿ, ಸೋಮಾರಿಗಳಿಗೆ ಜಾಗವಿಲ್ಲ ಎಂಬ ಮಾಹಿತಿಯನ್ನು ತಮ್ಮ ವಚನಗಳ ಮೂಲಕ ಸವಿಸ್ತಾರವಾಗಿ ನೀಡಿದವರು.
ಕಾಯಕದ ಮಹತ್ವದ ಬಗ್ಗೆ ಬಸವಣ್ಣ ವಿಶ್ವಕ್ಕೆ ಸಂದೇಶ ನೀಡಿದ ಮಹಾನ್ ವಿಭೂತಿ ಪುರುಷ. ಸಮಪಾಲು ಸಮಬಾಳು ಪರಿಕಲ್ಪನೆಯ ನೇತಾರಯಾಗಿ ಎಲ್ಲರೂ ದುಡಿದು ತಿನ್ನಲಿ, ಸೋಮಾರಿಗಳಿಗೆ ಜಾಗವಿಲ್ಲ ಎಂಬ ಮಾಹಿತಿಯನ್ನು ತಮ್ಮ ವಚನಗಳ ಮೂಲಕ ಸವಿಸ್ತಾರವಾಗಿ ನೀಡಿದವರು.