ಸದಸ್ಯ:Chandrakanth1810146

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox person | name = ಚಂದ್ರಕಾಂತ್. ಎಂ | image = | birth_name = ಧನುಷ್ | birth_date = 19/08/2000 | birth_place = ಬೆoಗಳೂರು | residence = #35 ರಾಜಾಮ್ಮ ಗಾರ್ಡೆನ್ ರಾಜೀವ್ ಗಾಂಧಿ ರೋಡ್ | parents = ಮಥುರಾಜ್ ಮಾತು ರತ್ನ

ಬಾಲ್ಯ:-

ಅಂದು ನನ್ನ ತಂದೆ ತಾಯಿಯ ೨ನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನ ಆದರೆ ಸಂಭ್ರಮವಿರಲಿಲ್ಲ.ಕಾರಣ ಹಳ್ಳಿಗಾಡಿನ ಪ್ರದೇಶದಲ್ಲಿ ಮದುವೆ ವಾರ್ಷಿಕೋತ್ಸವದ ಆಚರಣೆ ರೂಢಿಯಲ್ಲಿರಲಿಲ್ಲ .ಆದರೆ ಅದೇ ದಿನದಂದು ಅಂದರೆ ಆಗಸ್ಟ್ 19 ೨೦೦೦ ರಂದು ಈ ಪುಟ್ಟ ಪ್ರಪಂಚಕ್ಕೆ ನನ್ನ ಆಗಮನವಾಯಿತು.ತಂದೆ ಮಥುರಾಜು, ತಾಯಿ ರತ್ನ ನಾನು ಹುಟ್ಟಿದ್ದು 19 ಶನಿವಾರ ಬೆಂಗಳೂರು.ತಂದೆ ವೃತ್ತಿಯಲ್ಲಿ ಫಾರ್ಮಸಿ.ನನಗೆ ಬಾಲ್ಯದಿಂದಲೂ ಅಪ್ಪ ನೆಂದರೆ ಅಚ್ಚುಮೆಚ್ಚು.ಅಮ್ಮನೆಂದರೆ ಅಷ್ಟಕಷ್ಟೆ ,ಆದರೆ ನನಗಿಂತ ನಾಲ್ಕು ವರ್ಷ ಕಿರಿಯವಳಾದ ನನ್ನ ತಂಗಿಗೆ ಅಮ್ಮನೆಂದರೆ ಪಂಚ ಪ್ರಾಣ..

ಶಿಕ್ಷಣ:-

ನನ್ನ ಪ್ರಾಥಮಿಕ ಶಿಕ್ಷಣ ಬೆಂಗಳೂರುನ ವಿಜಯ ಪ್ರೌಢ  ಶಾಲೆಯಲ್ಲಿ ಪ್ರಾರಂಭವಾಯಿತು.ನನಗೆ ಬಾಲ್ಯದಿಂದಲೂ ಕನ್ನಡ ಮಾತೃಭಾಷೆ ಪ್ರೇಮ ಅದು ಇಂದಿಗೂ ಕಡಿಮೆಯಾಗಿಲ್ಲ.ನನಗೆ ಶಾಲಾ ದಿನಗಳಿಂದಲೂ ಓದಿಗಿಂತ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಶಾಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಬಹುಮಾನ ಸಂದವು.ಪ್ರೌಢಶಾಲೆಯಲ್ಲಿ ಸಮಾಜ ಶಿಕ್ಷಕಿಯಾದ ಗೀತಾ ಮೇಡಂ ನನ್ನ ಜೀವನದ ಅತಿಮುಖ್ಯ ವ್ಯಕ್ತಿಗಳಲೊಬ್ಬರು.ಓದಿನಲ್ಲಿ ಆಸಕ್ತಿ ಇಲ್ಲದ ನನಗೆ ಓದಿನಲ್ಲಿ ಹೊಸ ಹುರುಪನ್ನು ತುಂಬಿದರು.ಚರ್ಚೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಇವರಿಂದ ಪ್ರೇರಣೆಯಾಗಿ ಹಲವಾರು ಚರ್ಚಾಸ್ಪರ್ದೆಗಳಲ್ಲಿ ಭಾಗವಹಿಸಿದೆನು.ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದ ಕಾರಣ ನನ್ನ ೧೦ ನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಪದವಿ ಶಿಕ್ಷಣಕ್ಕಾಗಿ ಕ್ರೈಸ್ಟ್ ಎವೆನಿಂಗ್ ಕಾಲೇಜು ಸೆರೆದೆ. ಬಾಲ್ಯದಿಂದಲೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ ಆಂಗ್ಲ ಮಾದ್ಯಮ ತುಸು ಕಷ್ಟವೆನಿಸಿತು .ದ್ವಿತೀಯ ಪಿಯುಸಿ ಯಲ್ಲಿ ಕಾಲೇಜು ಹತ್ತಿರದ ಸರ್ಕಾರಿ ವಸತಿ ನಿಲಯವನ್ನು ಸೇರಿದೆ. ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸಾಧ್ಯವಾಗಿಲ್ಲ ಕಾರಣ ಯಾಕೆಂದೆರೆ ನಾನು ನ್ಯಾಷನಲ್ ಕೆಡೆಟ್ ಕಪ್ ನಲ್ಲಿ ಏರುವಕರಣ.ಅಪ್ಪ ಅಮ್ಮನ ಪ್ರೀತಿ ತೊರೆದು ಅಜೀ ಮನೆಲ್ಲ ಇರುವಾ  ಕಾರಣ ನನಗೆ ಜೀವನದ ಸುಖ-ದುಃಖ,ಜೀವನದ ಮಹತ್ವ ಅರಿಯಿತು.ಕಾಲೇಜಿನಲ್ಲಿ ಉತ್ತಮ ಸ್ನೇಹಿತರೊಂದಿಗೆ ಬೆರೆತ ನನಗೆ ಕಾಲೇಜಿನ ಜೀವನ ನನ್ನ ಜೀವನದ ಅವಿಸ್ಮರಣೀಯ ದಿನಗಳು.ಪದವಿ ಶಿಕ್ಷಣವನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದ ನನಗೆ ಮುಂದಿನ ಹಂತದ ಶಿಕ್ಷಣಕ್ಕಾಗಿ ಬೇರೆ ಕಾಲೇಜುಗೀ ಉಗುವಾ ಅವಶ್ಯಕತೆ ಇರಲಿಲ್ಲ.ಅದರಿಂದ ನಾನಾ ಮುಂದಿನ ಅಂತದ್ ಶಿಕ್ಷಣನವನು ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿಯೇ ಶುರು ಮಾಡಿದೆ. ಆದರೆ NCC ನಲ್ಲಿ ಇದ್ದ ಕಾರಣ ಹಾಜರಾಗಲು ಸಾಧ್ಯವಾಗಲಿಲ್ಲ.ನನಗೆ ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ನಾನು ಅದರ ಕಡೆ ಹೆಚ್ಚಿನ ಗಮನ ಹರಿಸಲಿಲ್ಲ .ಪ್ರಥಮ ಸೆಮಿಸ್ಟರ್ ನಲ್ಲಿ ಕೇವಲ ಬೆರಳೆಣಿಕೆ ಯಷ್ಟು ದಿನ ಮಾತ್ರ ಹಾಜರದೇನು .ಆದರೂ ಹಿಂದೆ ಉಳಿಯದೆ ಮುಂದಿನ ದಿನಗಳಲ್ಲಿ ಓದಿನ ಕಡೆ ಹೆಚ್ಚಿನ ಗಮನ ವಹಿಸಿ ಉತ್ತಮ ಅಂಕ ಗಳಿಸಲು ನನ್ನ ಪೂರ್ಣ ಪ್ರಮಾಣದ ಶಕ್ತಿ ಮೀರಿ ಓದಲು ತೀರ್ಮಾನಿಸಿ ಕಾಲೇಜಿಗೆ ಬರುತ್ತಿದ್ದೇನೆ.

ಹವ್ಯಾಸ:- ಹವ್ಯಾಸಗಳು

ನಾನು ಎಲ್ಲ ಭಾನುವಾರದ ದಿನಗಳಂದು ನಾನು ನನ್ನ ಸ್ನೇಹಿತರ ಜೊತೆಗೆ ಕ್ರಿಕೆಟ್, ಕಬ್ಬಡಿ ,ಮುಂತಾದ ಆಟವನ್ನು ಆಡುತ್ತೇನೆ. ನನಗೆ ಪುಸ್ತಕಗಳನ್ನು ಓದುವ ಅಭ್ಯಾಸ ಕೂಡ ಇದೆ. ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸವೂ ಕೂಡ ಇದೆ. ನಾನು ದಿನವೂ ವ್ಯಾಯಾಮ ಮಾಡುತ್ತೇನೆ ಮತ್ತು ಮೊಬೈಲ್ ಬಳಕೆ ಹಾಗೂ ವಿಡಿಯೋ ಗೇಮ್ ಆಡುವ ಅಭ್ಯಾಸ ಇದೆ


ಧೈರ್ಯ ನನ್ನ ಜೀವನ

ಸಿಡಿಟಿ ಚಂದ್ರಕಾಂತ್

ಕಾ / ಎಸ್ಡಿ / 16 /

2/9 COY

ವಿಶ್ವದ ಅತಿದೊಡ್ಡ ಏಕರೂಪದ ಯುವ ಸಂಘಟನೆಯಾಗಿರುವುದಕ್ಕೆ ನನಗೆ ಗೌರವಗಳು ಗೌರವಯುತವಾದ ಮತ್ತು ಸವಲತ್ತುಗಳಿದ್ದವು. 2/9 ನ ಹೆಮ್ಮೆಯ ಕ್ಯಾಡೆಟ್ ಆಗಿರುವುದು ಮತ್ತೊಂದು ಹೆಮ್ಮೆ. ನಾನು ಎಲ್ಟಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಸಜೆನಾ ಬೇಗಮ್ ಮತ್ತು ಎಲ್ಟಿ. ದಿನೇಶ್ ಕುಮಾರ್ ನನಗೆ ಜೀವನ ಬದಲಾಗುವ ಅವಕಾಶಗಳನ್ನು ನೀಡುತ್ತಿದ್ದಾರೆ

ಗೆ ಮತ್ತು ಸಾಮಾನ್ಯ ಪು ವಿದ್ಯಾರ್ಥಿ ಜೀವನದ ಕಡಿಮೆ ಸಾಮಾನ್ಯ ಕೆಡೆಟ್ ಗೆ, ಜೀವನ ಸುಲಭ ಆಟ ಅಲ್ಲ.

ಜೋಗಿಂಗ್ಗಳು ಮ್ಯಾರಥಾನ್ಸ್ಗೆ ತಿರುಗಿದಾಗ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ನನ್ನನ್ನು ಸುರುಳಿ ಮಾಡಿದೆ.

ಪಲ್ಸ್ 10 ಕೆ ಮ್ಯಾರಥಾನ್ ನನ್ನ ಸಾಧನೆಗಳ ಯುಗದ ಆರಂಭವನ್ನು ಗುರುತಿಸಿದೆ. ಈ ಸಮಾರಂಭದಲ್ಲಿ ಮೊದಲ ಬಹುಮಾನವು HMI ಟ್ರೆಕ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಪ್ರೇರಣೆಯಾಗಿತ್ತು.

ಡಿಜಿ ಎನ್ಸಿಸಿ ಎಲ್ಟಿ ಜೊತೆ ಶೇಕಿಂಗ್ ಹ್ಯಾಂಡ್ಸ್. ಬೆಂಗಳೂರು ಬಿ 2018 ರ ಅತ್ಯುತ್ತಮ ಸಾಧನೆಗಾಗಿ ಜಿ.ಪಿ ಪಿಪಿ ಮಲ್ಹೋತ್ರಾ ನನ್ನ ಜೀವನಕ್ಕೆ ಹೆಚ್ಚು ಮೂಲಭೂತತೆಯನ್ನು ಸೇರಿಸಿದ್ದಾರೆ

"ನೀವು ಆಯಾಸಗೊಂಡಿದ್ದರೆ ವಿರಾಮ ತೆಗೆದುಕೊಳ್ಳಿ ಆದರೆ ಎಂದಿಗೂ ತೊರೆಯಬೇಡ"

2 ನೇ ವರ್ಷದಲ್ಲಿ ತಿರಸ್ಕಾರವು AITSC ಅನ್ನು ಪೂರ್ಣಗೊಳಿಸಲು ಕ್ಷೇತ್ರದ ಸಿಗ್ನಲ್ಗಳಿಗೆ ಮಾತ್ರ ಎಸ್ಡಿ ಎಂದು ನಾಮನಿರ್ದೇಶನಗೊಂಡಿತು. ಎರಡು ಕಾಲು ಕಣ್ಣೀರಿನ ನಂತರವೂ ನನ್ನ ಆತ್ಮವನ್ನು ಹೆಚ್ಚಿಸುವುದು ಸುಲಭದ ಸಂಗತಿಯಾಗಿಲ್ಲ

ಈ ಶಿಬಿರದಲ್ಲಿ ದೈನಂದಿನ ಸಹಿಷ್ಣುತೆಯನ್ನು ಪೂರೈಸುವಲ್ಲಿ ನಾನು ಮೊದಲ ಎಸ್.ಡಿ.ಯಲ್ಲಿ ಒಬ್ಬರಾಗಿದ್ದೆ. ಐಜಿಸಿ ತನಕ ಪ್ರತಿ ದಿನವೂ ಹೊಸ ಸವಾಲಾಗಿತ್ತು

IGC ಯ ಆಯ್ಕೆಯ ನಂತರ ಹೆಚ್ಚು 5 ಕೆಜಿ ರೈಫಲ್ನೊಂದಿಗೆ ನಾನು ಮುಂದೆ ಸಾಗಲು ಹೆಚ್ಚು ಆಂತರಿಕ ಶಕ್ತಿಯನ್ನು ನೀಡಿದೆ

ದೆಹಲಿ ನನಗೆ ಮತ್ತು ನನ್ನ ಸುತ್ತಮುತ್ತಲಿನ ದೊಡ್ಡ ಕನಸು. ಕೆಲವು ಶಿಬಿರಗಳಿಗೆ ಹತ್ಯೆ ಕಣ್ಣೀರು ನನ್ನನ್ನು ಮುರಿದುಬಿಟ್ಟಿತು ಆದರೆ ಅದೃಷ್ಟ ನನಗೆ ಆಶೀರ್ವದಿಸಿತು ಮತ್ತು ನಾನು ದೆಹಲಿಯಲ್ಲಿನ ಅಡೆತಡೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು

ಏಕರೂಪ ಇನ್ನೂ ಅನೇಕ ಮರೆಯಲಾಗದ ನೆನಪುಗಳನ್ನು ಶಾಶ್ವತವಾಗಿ ಪ್ರತಿಧ್ವನಿಸುತ್ತದೆ. ಸಾಧನೆ ನನ್ನ ಹೃದಯದಲ್ಲಿ ಫಾರೆವರ್ ಪಾಲಿಸುತ್ತಾನೆ.

N C C ಕಾರಣದಿಂದ ರಾಷ್ಟ್ರೀಯ ಅಥ್ಲೆಟಿಕ್ ಭೇಟಿ ಕೂಡ ಸಾಧ್ಯ

ಸಾಧನೆಯ ನನ್ನ ಗೋಡೆಗೆ ಕಂಚಿನ ಪದಕ ಗೆದ್ದಿದೆ

ಜನರ ಕಡೆಗೆ ಕೃತಜ್ಞತೆ ಉಸಿರಾಟದಷ್ಟು ಮುಖ್ಯವಾಗಿದೆ

ನನ್ನ ಅಚ್ಚುಮೆಚ್ಚಿನ ಪೋಷಕರಿಂದ ನಿರಂತರ ಬೆಂಬಲ, ರಿಜನ್ ಗಹಾ ಮತ್ತು ಎಲ್ಲ ಒಳ್ಳೆಯ ಆತ್ಮಗಳು ನನ್ನ AITSC ಬ್ಯಾಡ್ಜ್ಗೆ ಹೆಚ್ಚಿನ ಹೊಳಪನ್ನು ಸೇರಿಸಿದೆ

ಜೈ ಹಿಂದ್

ಧನ್ಯವಾದ