ಹನೂರು
Wikipedia ಇಂದ
ಇದು ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಹದೇಶ್ವ ಬೆಟ್ಟವಿರುವ ತಾಲುಕು, ಕರ್ನಾಟಕದಿಂದ ತಮಿಳುನಾಡನ್ನು ಬೇರ್ಪಡಿಸುವ,ಕೊಯಂಬತ್ತೂರು ಜಿಲ್ಲೆಗೆ ಈ ತಾಲೂಕಿನಿಂದ ಹಾದುಹೋಗಬಹುದು.. ಮಲೈ ಮಹದೆಶ್ವರ ಬೆಟ್ಟದಿಂದ ಸ್ವಲ್ಪ ದೂರದಲ್ಲಿ ಹೊಗೆನ್ ಕಲ್ಲು ಜಲಪಾತವಿದೆ. ಇದು ತಮಿಳು ನಾಡಿಗೂ ಕರ್ನಾಟಕ ರಾಜ್ಯಕ್ಕು ವಿವಾದವಾಗಿರುವ ಸ್ಥಲ. ಹನೂರಿನ ಕ್ರಿಸ್ತರಾಜ ಶಾಲೆ ತನ್ನ ಒಳ್ಳೆಯ ಪಲಿತಾಂಶದಿಂದ ಜಿಲ್ಲೆಯಲ್ಲೇ ಹೆಸರುವಾಸಿ. ಈ ಶಾಲೆ ಕಲಿಕೆಯ ಜೊತೆಯಲ್ಲು ಆಟ, ಓಟದಲ್ಲು ಒಳ್ಳೆಯ ಪಲಿತಾಂಶ ಕೊಟ್ಟಿದೆ. ವೀರಪ್ಪನ್ ನಿಂದ ಹತ್ಯಗೀಡಾದ ನಾಗಪ್ಪನವರು ಹನೂರಿನ ವಿಧಾನಸಭೆಯಿಂದ ಆರಿಸಿ ಬಂದವರು. ಹನೂರು ಸುತ್ತಮುತ್ತಲಿನ ಊರುಗಳಾದ ಬಂಡಳ್ಳಿ, ಲೊಕ್ಕನಳ್ಳಿ, ಆಜ್ಜಿಪುರ, ರಾಮಪುರ ಮುಂತಾದ ಊರುಗಳಿಗೆ ಪ್ರಮುಖ ವಾಣಿಜ್ಯ ಸ್ಥಳವಾಗಿದೆ.
ಇಲ್ಲಿಯ್ ಪ್ರಸಿದ್ಡ ಸಾಹಿತಿ

