ಸದಸ್ಯ:Shekshavali B

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಯ್ಯನಹಳ್ಳಿಯ ಕರೀಂ ಸಾಬ್ ಇವರು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿ ಗ್ರಾಮದವರು.ಇವರು ಅನೇಕ ವರ್ಷಗಳ ಕಾಲ ಮರಿಯಯಮ್ಮನಹಳ್ಳಿ ಮತ್ತು ಸುತ್ತ ಮುತ್ತಲಿನ ಅನೇಕ ಹಳ್ಳಿಗಳ ಜಾತ್ರೆ ಹಬ್ಬದ ದಿನಗಳಲ್ಲಿ ನಾಟಕ, ಬಯಲಾಟ ಕಲಿಸುತಿದ್ದರು. ಸಾಂಗ್ಯಾ ಬಾಳ್ಯ, ರಕ್ತ ರಾತ್ರಿ, ದಂತಹ ಪೌರಾಣಿಕ ನಾಟಕಗಳನ್ನು ಕಲಿಸುತ್ತಿದರು. ಜಾನಪದ ಕಲೆ ಮತ್ತು ರಂಗಭೂಮಿಯ ಮೇಲೆ ಅಪಾರ ಗೌರವ ಹೊಂದಿದ್ದರು