ಬಸವರಾಜ ನಾಯ್ಕರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬಸವರಾಜ ನಾಯ್ಕರ ಇವರು ೧೯೪೯ ಅಗಸ್ಟ ೧ರಂದು ಗದಗಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಡಿ.ಲಿಟ್. ಪದವಿ ಸಂಪಾದಿಸಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ.

ಇವರು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ.

[ಬದಲಾಯಿಸಿ] ಕನ್ನಡ ಸಾಹಿತ್ಯ

  • ಪಡುವಣ ನಾಡಿನ ಪ್ರೇಮವೀರ
  • ಹುಚ್ಚುಹೊಳೆ
  • ಕೊಳ್ಳದ ನೆರಳು
  • ಜೋಗಿಭಾವಿ
  • ನಿಗೂಢ ಸೌಧ
  • ಅಸಂಗತ
  • ಕನ್ನಡ ಅಸಂಗತ ನಾಟಕಗಳು
  • ವಾತ್ಸಲ್ಯ
  • ಸಂರಚನಾವಾದ
  • ಬೇ ಊಲ್ಫ್
  • ಗಿಲ್ಗಮೇಶ ಮಹಾಕಾವ್ಯ ಮತ್ತು ಭಾರತೀಯ ಇಂಗ್ಲಿಶ್ ಸಾಹಿತ್ಯ ಚರಿತ್ರೆ

[ಬದಲಾಯಿಸಿ] ಆಂಗ್ಲ ಸಾಹಿತ್ಯ

  • Sarvajna, the poet omniscient of Karnataka
  • Musings of Sarvajna
  • Critical articles on Nirad C. Chaudhari
  • Shakespere's lost place-A study in epic affirmation
  • The folk theatre of North Karnataka
  • Sandalwood
  • Sparrows
  • Kanakadasa
  • Fall of Kalyana
  • Sangya,Balya
  • Betrayal
  • Indian English literature
  • Indian response to Shakespere
  • Critical response of Indian English literature


[ಬದಲಾಯಿಸಿ] ಪ್ರಶಸ್ತಿ

  • ೧೯೯೧ರಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಶಸ್ತಿ
  • ೨೦೦೧ರಲ್ಲಿ ಒಲಿವ್ ರೆಡಿಕಲ್ ಅವಾರ್ಡ
  • ೨೦೦೩ರಲ್ಲಿ ಜೈಮಿನಿ ಅಕಾಡೆಮಿ ಅವಾರ್ಡ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ