ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ
ಉಡುಪಿಯ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಪ್ರತಿ ವರ್ಷ ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿಯನ್ನು ಅರ್ಹ ಲೇಖಕರಿಗೆ ನೀಡುತ್ತಾ ಬಂದಿದೆ.
ಪ್ರಶಸ್ತಿಯ ಬಗ್ಗೆ[ಬದಲಾಯಿಸಿ]
ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರಗಳನ್ನೊಳಗೊಂಡಿರುತ್ತದೆ
ಪ್ರಶಸ್ತಿ ಪಡೆದವರು[ಬದಲಾಯಿಸಿ]
- - 2012 ಸಾಲಿನ ಪ್ರಶಸ್ತಿಗೆ ಎಂ.ಆರ್.ದತ್ತಾತ್ರಿ ಯವರ ದ್ವೀಪವ ಬಯಸಿ ಕಾದಂಬರಿ ಆಯ್ಕೆಯಾಗಿದೆ.
ಬಾಹ್ಯ ಕೊಂಡಿಗಳು[ಬದಲಾಯಿಸಿ]
- ಎಂ.ಆರ್.ದತ್ತಾತ್ರಿಗೆ ‘ಸೂರ್ಯನಾರಾಯಣ ಚಡಗ’ ಪ್ರಶಸ್ತಿ - ವಾರ್ತಾಭಾರತಿ Archived 2023-11-20 ವೇಬ್ಯಾಕ್ ಮೆಷಿನ್ ನಲ್ಲಿ.
- ಎಂ.ಆರ್.ದತ್ತಾತ್ರಿಗೆ `ಚಡಗ' ಪ್ರಶಸ್ತಿ - ಪ್ರಜಾವಾಣಿ[ಶಾಶ್ವತವಾಗಿ ಮಡಿದ ಕೊಂಡಿ]
- ದತ್ತಾತ್ರಿ ಕಾದಂಬರಿಗೆ ಚಡಗ ಪ್ರಶಸ್ತಿ - ವಿಜಯ ಕರ್ನಾಟಕ
- ದ್ವೀಪವ ಬಯಸಿ ಕಾದಂಬರಿಗೆ ಪ್ರಶಸ್ತಿ - ಉದಯವಾಣಿ[ಶಾಶ್ವತವಾಗಿ ಮಡಿದ ಕೊಂಡಿ]