ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಡುಪಿಯ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಪ್ರತಿ ವರ್ಷ ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿಯನ್ನು ಅರ್ಹ ಲೇಖಕರಿಗೆ ನೀಡುತ್ತಾ ಬಂದಿದೆ.

ಪ್ರಶಸ್ತಿಯ ಬಗ್ಗೆ[ಬದಲಾಯಿಸಿ]

ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರಗಳನ್ನೊಳಗೊಂಡಿರುತ್ತದೆ

ಪ್ರಶಸ್ತಿ ಪಡೆದವರು[ಬದಲಾಯಿಸಿ]

  1. - 2012 ಸಾಲಿನ ಪ್ರಶಸ್ತಿಗೆ ಎಂ.ಆರ್.ದತ್ತಾತ್ರಿ ಯವರ ದ್ವೀಪವ ಬಯಸಿ ಕಾದಂಬರಿ ಆಯ್ಕೆಯಾಗಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]