ಕೊಂಡಜ್ಜಿಯ ಅರಣ್ಯಧಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕೊಂಡಜ್ಜಿ ಇದು ಒಂದು ಪ್ರವಾಸಿತಾಣ ಇದು ದಾವಣಗೆರೆ ೧೩ ಕಿ ಮಿ ದೂರವಿದೆ ಇಲ್ಲಿ ವಿಸ್ತಾರವಾದ ಅರಣ್ಯ ಪ್ರದೇಶವಿದೆ ಸುಂದರವಾದ ಕೆರೆ ಇದೆ ಈ ಕೆರೆ ಇಲ್ಲಿಯ ಜನರ ಜೀವನಾಡಿ ಈ ಕೆರೆ ಇಂದ ಸುತ್ತಲ ಗ್ರಾಮಗಳಾದ ಬುಳ್ಳಾಪುರ,ಕೆಂಚನಹಳ್ಳಿ,ಕುರುಬರಹಳ್ಳಿ,ಗ್ರಾಮಗಳ ಜಮೀನಿಗೆ ಈ ಕೆರೆಯಿಂದ ನೀರು ಹಾಯಿಸಲಾಗುತ್ತದೆ, ಈ ಕೆರೆಗೆ ಭದ್ರಜಾಲಶಯ ದಿಂದ ನೀರು ಹರಿದುಬರುತದೆ ಇಲ್ಲಿಯ ಪ್ರಮುಖ ಬೇಳೆ ಭತ್ತ,ಕಬ್ಬು,ಜೋಳ,ತೆಂಗು,