ಕೆ.ಸಚ್ಚಿದಾನಂದಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಸಚ್ಚಿದಾನಂದಯ್ಯ ಇವರು ೧೯೩೦ ಸಪ್ಟಂಬರ ೯ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿ; ತಂದೆ ಪರಮೇಶ್ವರಯ್ಯ.


ಕೃತಿಗಳು[ಬದಲಾಯಿಸಿ]

ಕವನಸಂಕಲನ[ಬದಲಾಯಿಸಿ]

  • ಚೈತ್ರವನ
  • ಕರ್ಮಜೀವಿ

ಕಾದಂಬರಿ[ಬದಲಾಯಿಸಿ]

  • ಏಳನೆಯ ಹೆಡೆ
  • ಹದಿನೆಂಟರ ನೆಂಟು

ನಾಟಕ[ಬದಲಾಯಿಸಿ]

  • ಮೂರು ಗೀತನಾಟಕಗಳು

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ಕೊಡವ ನಾನು ಕೊಡಗು ನಾಡು
  • ಹಾಲು ಜೇನು

ವಯಸ್ಕರ ಸಾಹಿತ್ಯ[ಬದಲಾಯಿಸಿ]

  • ಬಂಗಾರದ ಹೂ
  • ಊಟ ಬಲ್ಲವನಿಗೆ ರೋಗವಿಲ್ಲ

ಸಂಪಾದನೆ[ಬದಲಾಯಿಸಿ]

  • ಬ್ರಹ್ಮಗಿರಿ
  • ರಸಷಷ್ಠಿ