ಕೆ.ಸಚ್ಚಿದಾನಂದಯ್ಯ
ಕೆ.ಸಚ್ಚಿದಾನಂದಯ್ಯ ಇವರು ೧೯೩೦ ಸಪ್ಟಂಬರ ೯ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿ; ತಂದೆ ಪರಮೇಶ್ವರಯ್ಯ.
ಕೃತಿಗಳು[ಬದಲಾಯಿಸಿ]
ಕವನಸಂಕಲನ[ಬದಲಾಯಿಸಿ]
- ಚೈತ್ರವನ
- ಕರ್ಮಜೀವಿ
ಕಾದಂಬರಿ[ಬದಲಾಯಿಸಿ]
- ಏಳನೆಯ ಹೆಡೆ
- ಹದಿನೆಂಟರ ನೆಂಟು
ನಾಟಕ[ಬದಲಾಯಿಸಿ]
- ಮೂರು ಗೀತನಾಟಕಗಳು
ಮಕ್ಕಳ ಸಾಹಿತ್ಯ[ಬದಲಾಯಿಸಿ]
- ಕೊಡವ ನಾನು ಕೊಡಗು ನಾಡು
- ಹಾಲು ಜೇನು
ವಯಸ್ಕರ ಸಾಹಿತ್ಯ[ಬದಲಾಯಿಸಿ]
- ಬಂಗಾರದ ಹೂ
- ಊಟ ಬಲ್ಲವನಿಗೆ ರೋಗವಿಲ್ಲ
ಸಂಪಾದನೆ[ಬದಲಾಯಿಸಿ]
- ಬ್ರಹ್ಮಗಿರಿ
- ರಸಷಷ್ಠಿ