ಸದಸ್ಯ:Kailasamurthy k/sandbox
ಪೀಠಿಕೆ[ಬದಲಾಯಿಸಿ]
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ "ಈ ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು"
ನಮ್ಮ ದೇಶ ಭಾರತ. ಭಾರತ ದೇಶದ ರಾಜಧಾನಿ ದೆಹಲಿ ಭಾರತ ದೇಶವು ಸಂಪತ್ಬರಿತವಾದ ದೇಶವಾಗಿದೆ ಅದರಲ್ಲಿ ಕರ್ನಾಟಕ ರಾಜ್ಯವು ಒಂದಾಗಿದೆ
ಪತ್ರಿಕೆಗಳು[ಬದಲಾಯಿಸಿ]
ದಿನ ಪತ್ರಿಕೆಗಳು[ಬದಲಾಯಿಸಿ]
- ಪ್ರಜಾವಾಣಿ
- ಆಂದೋಲನ
- ವಿಜಯ ಕರ್ನಾಟಕ
- ಸಂಯುಕ್ತ ಕರ್ನಾಟಕ
ವಾರ ಪತ್ರಕೆಗಳು[ಬದಲಾಯಿಸಿ]
- ತರಂಗ
- ಸುಧಾ
ನಾಟಕಗಳು[ಬದಲಾಯಿಸಿ]
ತಿಂಗಳ ಸಂಚಿಕೆಗಳು[ಬದಲಾಯಿಸಿ]
- ಸ್ಪರ್ಧಾ ಸ್ಪೂರ್ತಿ
- ಸ್ಪರ್ಧಾ ವಿಜೇತಾ
- ಸ್ಪರ್ಧಾ ಜಗತ್ತು
ವಿಭಾಗಗಳು[ಬದಲಾಯಿಸಿ]
- ಕನ್ನಡ
- ಜಾನಪದ
- ಭಾಷಾ ವಿಜ್ಙಾನ
- ದಕ್ಷಿಣ ಭಾರತೀಯ ಇತಿಹಾಸ
--Kailasamurthy k (ಚರ್ಚೆ) ೧೦:೨೭, ೧೧ ಜನವರಿ ೨೦೧೬ (UTC)