ಹೊಸನಗರ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇದು ಶಿವಮೊಗ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ.



Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

ಈ ತಾಲೂಕಿನಲ್ಲಿನ ನಗರ ಎಂಬ ಊರಿನಲ್ಲಿ ಶಿವಪ್ಪನಾಯಕನು ತನ್ನ ಆಳ್ವಿಕೆಯ ರಾಜಧಾನಿಯನ್ನಾಗಿ ಮಾಡಿಕೊಂಡ್ಡಿದ್ದನೆಂದು ವಾಡಿಕೆ ಆ ಕಾಲದಲ್ಲಿ ಈ ಊರನ್ನು ಬಿದನೂರು ಎನ್ಧು ಕರೆಯುಥಿದ್ದರು. ಹುಂಚ:

   ಹುಂಚ, ಇದು ಜೈನರ ತೀರ್ಥ ಕ್ಷೇತ್ರ.ಇದು ಶಿವಮೊಗ್ಗ ನಗರದಿಂದ ೫೪ (54) ಕಿ.ಮಿ. ದೂರದಲ್ಲಿದೆ ಮತ್ತು ತೀರ್ಥಹಳ್ಳಿಯಿಂದ ೨೫ (25)ಕಿ.ಮಿ. ದೂರದಲ್ಲಿದೆ. 10 ಮತ್ತು 11ನೇ ಶತಮಾನದ ಪಂಚಕೂಟ ಬಸದಿ (ಜೈನ ದೇವಾಲಯ), ಪದ್ಮಾವತಿ ದೇವಾಲಯ, ಜೈನ ಮಠ ನೋಡುವಂತವು.
 ಪ್ರಸಿದ್ಧ ಕೊಡಚಾದ್ರಿ ಬೇಟ್ಟ, ಅರಿಶಿನಗುಂಡಿ ಜಲಪಾತ, ಶಿವಪ್ಪನಾಯಕನ ಕೋಟೆ(ನಗರ), ಹಿಡ್ಲುಮನೆ ಜಲಪಾತ, ಈ ತಾಲೂಕಿನ ಮುಖ್ಯ ಪ್ರೇಕ್ಶಣೀಯ ಸ್ಥಳಗಳು.
ವೈಯಕ್ತಿಕ ಉಪಕರಣಗಳು