ಸರಿತಾ ಜ್ಞಾನಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಿತಾ ಜ್ಞಾನಾನಂದ ಅವರು ೧೯೪೩ ರಲ್ಲಿ ಬೆಂಗಳೂರು ಅಲ್ಲಿ ಜನಿಸಿದರು.ಕೆ.ಜಿ.ಎಫ್.ನ ಸಂತ ಮೇರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸರಿತಾ ಜ್ಞಾನಾನಂದ ಇವರ ಕೃತಿಗಳು:

ಕಾದಂಬರಿಗಳು[ಬದಲಾಯಿಸಿ]

  • ಒಂದೂರಲ್ಲಿ ಒಬ್ಬ ನಿರ್ಮಲಾ
  • ಪರಿಪೂರ್ಣ
  • ತನ್ನ ಮೀನು ತಾನಾದ
  • ಬೆಂಕಿಯ ಹೂ
  • ವಿಷಗರ್ಭ
  • ಪಾಕಿಸ್ತಾನದಲ್ಲಿ ಶಂಕರ್
  • ಸಾವಿನ ಕರೆ
  • ಬಂಧನಕ್ಕೆ ಬಂದ ಗಿಳಿ

ನಾಟಕಗಳು[ಬದಲಾಯಿಸಿ]

  • ಹೆಣ್ಣೇ ಹೆಚ್ಚು
  • ಮೋಡಗಳು
  • ನಾಯಿಕೊಡೆ
  • ಯಕ್ಷಿಣಿ
  • ಥ್ಯಾಂಕ್ಯು ಮಿಸ್ಟರ ಗ್ಲಾಡ್

ಪ್ರಬಂಧಗಳು[ಬದಲಾಯಿಸಿ]

  • ನಾರಿ ನಡೆದ ಬಂದ ದಾರಿ
  • ಕ್ರೈಸ್ತರ ಪರ್ವ ದಿನಗಳು
  • ಅಂಗೀರಸರು
  • ಪಾಂಚಾಲ ಬ್ರಾಹ್ಮಣರು

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ಗಾಳಿ
  • ಮೀರಾಬಾಯಿ
  • ಅಶ್ವಘೋಷ

ಅನುವಾದ[ಬದಲಾಯಿಸಿ]

  • ಏರಿಳಿತದ ಹಾದಿಯಲ್ಲಿ
  • ಅಷ್ಟಾವಕ್ರ (ಭಾಗ ೧,೨)
  • ರಾಕ್ಷಸ
  • ಥ್ರಿಲ್ಲರ್
  • ಮರಣಮೃದಂಗ
  • ಸ್ವರಬೇತಾಳ
  • ಕರಿಗಂಬಳಿಯಲ್ಲಿ ಮಿಡಿನಾಗ
  • ಒಬ್ಬ ರಾಧೆ ಇಬ್ಬರು ಕೃಷ್ಣರು
  • ವಿದಾಯ
  • ರಾಕ್ಷಸ ಸಂಹಾರ (ಭಾಗ ೧,೨)
  • ವಿಶಾಲಿ ಕಲ್ಯಾಣಿ ವೈಭೋಗವೇ...
  • ಸ್ಮಶಾನ ಭೈರವಿ
  • ರಿವೇಂಜ್
  • ಲೇಪಾಕ್ಷಿ,ಸಮುದ್ರಶ್ರೀ
  • ಹಾಸ್ಯಕಾರಂಜಿ
  • ಅಕ್ಷರಯಜ್ಞ (ಭಾಗ ೧,೨)
  • ಸೂಪರ್ ಸ್ಟಾರ್ (ಭಾಗ ೧,೨)
  • X ಕ್ಲಿನಿಕ್ (ಭಾಗ ೧,೨)
  • ಸ್ಟಾರ್ ವಾರ್ಸ್
  • ನಟನಾಶಿಲ್ಪ
  • ಲವರ್