ಸದಸ್ಯ:Lokeshmc

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಯಕದ ಮಹತ್ವದ ಬಗ್ಗೆ ಬಸವಣ್ಣ ವಿಶ್ವಕ್ಕೆ ಸಂದೇಶ ನೀಡಿದ ಮಹಾನ್ ವಿಭೂತಿ ಪುರುಷ. ಸಮಪಾಲು ಸಮಬಾಳು ಪರಿಕಲ್ಪನೆಯ ನೇತಾರಯಾಗಿ ಎಲ್ಲರೂ ದುಡಿದು ತಿನ್ನಲಿ, ಸೋಮಾರಿಗಳಿಗೆ ಜಾಗವಿಲ್ಲ ಎಂಬ ಮಾಹಿತಿಯನ್ನು ತಮ್ಮ ವಚನಗಳ ಮೂಲಕ ಸವಿಸ್ತಾರವಾಗಿ ನೀಡಿದವರು.