ವೈ.ನಾಗೇಶ ಶಾಸ್ತ್ರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೈ.ನಾಗೇಶ ಶಾಸ್ತ್ರಿಗಳು ೧೮೯೩ರಲ್ಲಿ ಬಳ್ಳಾರಿ ಜಿಲ್ಲೆಯ ಏಳು ಬೆಂಚೆ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ನೀಲಾಂಬಿಕೆ ; ತಂದೆ ನಯನಯ್ಯ.

ಇವರ ಕೆಲವು ಪ್ರಮುಖ ಕೃತಿಗಳು ಇಂತಿವೆ:

  • ಅಭಿನವ ಗೀತೆ
  • ವಿದ್ಯಾ ವಿನೋದಿನಿ
  • ಗವಿ ಸಿದ್ಧೇಶ್ವರ ಪುರಾಣ
  • ಮರಿಯೋಗೀಶ್ವರ ಪುರಾಣ
  • ಶ್ರೀ ಪಾಲಾಕ್ಷ ಶಿವಯೋಗೀಶ್ವರ ಪುರಾಣ

ಇವರು ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ ೧೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಕೋಲಕತ್ತಾ ವಿಶ್ವವಿದ್ಯಾಲಯದಿಂದ ‘ಸರ್ವದರ್ಶನ ತೀರ್ಥ’ ಪ್ರಶಸ್ತಿ ದೊರೆಕಿದೆ.

ವಿದ್ವಾನ್ ವೈ. ನಾಗೇಶ ಶಾಸ್ತ್ರಿಗಳು ೧೯೭೪ರಲ್ಲಿ ನಿಧನರಾದರು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ