ವೀರಪ್ಪನಾಯ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀರಪ್ಪನಾಯ್ಕ
ವೀರಪ್ಪನಾಯ್ಕ
ನಿರ್ಮಾಪಕಎಸ್.ನಾರಾಯಣ್
ಪಾತ್ರವರ್ಗಡಾ. ವಿಷ್ಣುವರ್ಧನ್, ಶೃತಿ, ಹೇಮಾ ಚೌಧರಿ, ಸೌರವ್, ಶೋಭರಾಜ್
ಸಂಗೀತರಾಜೇಶ್ ರಾಮನಾಥ್
ಬಿಡುಗಡೆಯಾಗಿದ್ದು೧೯೯೯

ವೀರಪ್ಪನಾಯ್ಕ, ಎಸ್.ನಾರಾಯಣ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೯೯ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿಷ್ಣುವರ್ಧನ್, ಶೃತಿ ಮತ್ತು ಹೇಮಾ ಚೌಧರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಕಥೆ[ಬದಲಾಯಿಸಿ]

ಗಾಂಧಿವಾದಿ ವೀರಪ್ಪನಾಯ್ಕ (ವಿಷ್ಣುವರ್ಧನ್)ರವರ ಮಗ ಭಯೋತ್ಪಾದಕನಾಗಿ ಬದಲಾದ ಕಥೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಶೃತಿ ‌. ‌ಶೋಭರಾಜ್, ಸೌರವ್

ಉಲ್ಲೇಖಗಳು[ಬದಲಾಯಿಸಿ]



  1. [೧]