ರಾಜ್‌ಗುರು ಹೊಸಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜ್‌ಗುರು ಕನ್ನಡ ರಂಗಭೂಮಿಯ ಯುವ ಕಲಾವಿದ, ನಟ, ಗಾಯಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ಇವರು ಸಾತ್ವಿಕ ರಂಗಪಯಣ ತಂಡದಿಂದ ಪ್ರತಿ ವರ್ಷದ ಪರಮಗುರಿಯೆಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತಪಡಿಸುವ 5 ದಿನಗಳ ಶಂಕರ್ ನಾಗ್ ನಾಟಕೋತ್ಸವ[೧]ದಿಂದ ಹೆಚ್ಚು ಪರಿಚಿತರು. ಇತ್ತೀಚಿಗೆ ಇವರು ಕೇಂದ್ರ ಲಲಿತಕಲಾ ಅಕಾಡೆಮಿಯ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ ಪಡೆದಿದ್ದಾರೆ[೨]. ಇವರ ತಂದೆ ಹೆಸರಾಂತ ಜನಪದ ಗಾಯಕರು ಕಲಾವಿದರು ಆದ ಗುರುರಾಜ್‌ ಹೊಸಕೋಟೆಯವರ ಮಗ.

ರಂಗಭೂಮಿ[ಬದಲಾಯಿಸಿ]

ರಾಜ್‌ ಗುರು ಹೊಸಕೋಟೆ
Nationalityಭಾರತೀಯ
Occupation(s)ಗಾಯಕ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ
Years active20
Organisationರಂಗಪಯಣ
Spouseನಯನ ಸೂಡ
Parent
  • ಗುರುರಾಜ್‌ ಹೊಸಕೋಟೆ (father)
Awardsಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ

ತಂಡ[ಬದಲಾಯಿಸಿ]

ಸಾತ್ವಿಕ ರಂಗಪಯಣ

ನಿರ್ದೇಶನದ ನಾಟಕಗಳು[ಬದಲಾಯಿಸಿ]

ನವರಾತ್ರಿಯ ಕೊನೆಯ ದಿನಗಳು

ಸಿನೆಮಾ[ಬದಲಾಯಿಸಿ]

  1. ಕಡಕೋಳ, ಮಂಜುಶ್ರೀ ಎಂ (20 ಮೇ 2018). "ಶಂಕರ್‌ ನ ನೆನಪಿನಲ್ಲಿ ನಾಟಕೋತ್ಸವ". ಪ್ರಜಾವಾಣಿ.
  2. ರಾಮ್, ಅವಿನಾಶ್ ಜಿ (21 Dec 2022). "ಕಲಾವಿದರಿಗೆ ಸಿಗುವ ಗೌರವ ಬರಹಗಾರರಿಗೂ ಸಿಗಲಿ...'- ಗಾಯಕ, ನಟ ರಾಜಗುರು ಹೊಸಕೋಟೆ". Vijaya Karnataka Web.