ಜೀವತ್‌ರಾಮ್ ಕೃಪಲಾನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆಚಾರ್ಯ ಜೀವತ್‌ರಾಮ್ ಭಗ್‌ವಾನ್‌ದಾಸ್ ಕೃಪಲಾನಿ (೧೮೮೮-೧೯೮೨) ವಿಶೇಷವಾಗಿ ೧೯೪೭ರಲ್ಲಿ ಅಧಿಕಾರ ಹಸ್ತಾಂತರದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ಹೊಂದಿದ್ದಕ್ಕಾಗಿ ಪ್ರಸಿದ್ಧಿ ಪಡೆದ ಭಾರತದ ಒಬ್ಬ ರಾಜಕಾರಣಿಯಾಗಿದ್ದರು.

ಕೃಪಲಾನಿಯವರು ಒಬ್ಬ ಗಾಂಧಿವಾದಿ, ಸಮಾಜವಾದಿ, ಪರಿಸರವಾದಿ, ಅನುಭಾವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.