ಎಡಶ್ಯೇರಿ ಗೋವಿಂದನ್ ನಾಯರ್
ಎಡಶ್ಯೇರಿ ಗೋವಿಂದನ್ ನಾಯರ್ (೧೯೦೬-೧೯೭೪)- ಪ್ರಸಿದ್ಧ ಮಲಯಾಳಂ ಕವಿ.
ಜೀವನ[ಬದಲಾಯಿಸಿ]
ಅವರು ಮೇ 11, 19೦4 ರಂದು ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂನಲ್ಲಿ ಜನಿಸಿದರು. ಅವರು ಡಿಸೆಂಬರ್ 22, 1974 ರಂದು ನಿಧನರಾದರು.
ಕೃತಿಗಳು[ಬದಲಾಯಿಸಿ]
ಇವರು ಸುಮಾರು ೧೯ ಸಾಹಿತ್ಯ ಕೃತಿಗಳನ್ನು ಮತ್ತು ಸುಮಾರು ೩೦೦ರಷ್ಟು ಕವಿತೆಗಳನ್ನು ಬರೆದಿದ್ದಾರೆ. ಇವರ ಮುಖ್ಯ ಕೃತಿಗಳಲ್ಲಿ ಈ ಕೆಳಗಿನವು ಸೇರಿವೆ.
- ಕಾವಿಲೆ ಪಾಟ್ಟು
- ಕೂಟ್ಟು ಕೃಷಿ
- ಕರುತ್ಹ ಚೆಟ್ಟಿಚಿಕಲ್
- ಪೂತಪ್ಪಾಟಟ್
- ಪುತ್ಹನ್ ಕಲವುಂ ಅರಿವಾಲುಂ
- ಕೂಟ್ಟು ಕೃಷಿ
- ಒರು ಪಿಟಿ ನೆಲ್ಲಿಕ್ಕ
- ಅಂತಿ ತ್ಹಿರಿ
- ನೆಲ್ಲು ಕುತ್ತುಕಾರಿ ಪಾರುವಿನ್ತೆ ಕಥಾ
- ಅಂಬಾಡಿ ಯಿಲೆಕ್ಕು ವೀನ್ದುಂ