ಚಿತ್ರ ಚರ್ಚೆಪುಟ:Ravi Varma-Descent of Ganga.jpg
ಗಂಗಾವತರಣ ಪುರಾಣಗಳಲ್ಲಿ ಅತಿ ಪ್ರಸಿದ್ಧವಾದುದು. ತನ್ನ ವಂಶದ ಪೂರ್ವಜರಿಗೆ ಸದ್ಗತಿ ನೀಡಲು ದೇವಗಂಗೆಯನ್ನು ಭೂಮಿಗೆ ತಂದ ಅಪ್ರತಿಮ ಸಾಹಸಿ. ಸುಟ್ಟು ಭಸ್ಮವಾದದ ಸಗರ ಕುಲಕ್ಕೆ ಮುಕ್ತಿ ನೀಡಲು ತಪಸ್ಸನ್ನಾಚರಿಸಿ ಗಂಗೆಯನ್ನು ಒಲಿಸಿಕೊಳ್ಳುತ್ತಾನೆ. ಆದರೆ ದೇವಗಂಗೆ ಭೂಮಿಗೆ ರಭಸದಿಂದ ಇಳಿದರೆ ಭೂಮಿುಳಿಯುವುದಿಲ್ಲ ಎಂದರಿತ ಪರಶಿವ ಆಕೆಯನ್ನು ತನ್ನ ಜಟೆಯಲ್ಲಿ ಭಂದಿಸುತ್ತಾನೆ. ಇದೇ ಗಂಗಾವತರಣದ ಮೂಲ ಕಥೆ.