ಅಮರೇಶ ನುಗಡೋಣಿ
ಅಮರೇಶ ನುಗಡೋಣಿ ಇವರು ೧೯೬೦ರಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.
ವೃತ್ತಿ[ಬದಲಾಯಿಸಿ]
ಅಮರೇಶ ನುಗಡೋಣಿಯವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.
ಕೃತಿಗಳು[ಬದಲಾಯಿಸಿ]
ಕವನ ಸಂಕಲನ[ಬದಲಾಯಿಸಿ]
- ನೀನು, ಅವನು, ಪರಿಸರ
ಕಥಾಸಂಕಲನ[ಬದಲಾಯಿಸಿ]
- ಮಣ್ಣು ಸೇರಿತು ಬೀಜ
- ಅರಿವು (ನವಸಾಕ್ಷರರಿಗಾಗಿ)
- ತಮಂಧದ ಕೇಡು
- ಮುಸ್ಸಂಜೆಯ ಕಥಾನಕಗಳು
- ಸವಾರಿ
ವ್ಯಕ್ತಿ ಪರಿಚಯ[ಬದಲಾಯಿಸಿ]
- ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ)
ಸಂಪಾದನೆ[ಬದಲಾಯಿಸಿ]
- ಬಿಸಿಲ ಹನಿಗಳು ( ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ)