ಅಮರೇಶ ನುಗಡೋಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮರೇಶ ನುಗಡೋಣಿ ಇವರು ೧೯೬೦ರಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.

ವೃತ್ತಿ[ಬದಲಾಯಿಸಿ]

ಅಮರೇಶ ನುಗಡೋಣಿಯವರು ಹಂಪೆಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ನೀನು, ಅವನು, ಪರಿಸರ

ಕಥಾಸಂಕಲನ[ಬದಲಾಯಿಸಿ]

  • ಮಣ್ಣು ಸೇರಿತು ಬೀಜ
  • ಅರಿವು (ನವಸಾಕ್ಷರರಿಗಾಗಿ)
  • ತಮಂಧದ ಕೇಡು
  • ಮುಸ್ಸಂಜೆಯ ಕಥಾನಕಗಳು
  • ಸವಾರಿ

ವ್ಯಕ್ತಿ ಪರಿಚಯ[ಬದಲಾಯಿಸಿ]

  • ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ)

ಸಂಪಾದನೆ[ಬದಲಾಯಿಸಿ]

  • ಬಿಸಿಲ ಹನಿಗಳು ( ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ)

ಪುರಸ್ಕಾರ[ಬದಲಾಯಿಸಿ]

  • ೧೯೮೯ರಲ್ಲಿ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಪ್ರಶಸ್ತಿ ಲಭಿಸಿದೆ.
  • ೧೯೯೧ರಲ್ಲಿ “ಮಣ್ಣು ಸೇರಿತು ಬೀಜ” ಕಥಾ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಹಾಗು ೧೯೯೫ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ದೊರೆತಿವೆ.