ಸದಸ್ಯ:Lingarajutb
Appearance
ಲಿಂಗರಾಜು,
ಡೀಸಲ್ ಬೆಲೆಯನ್ನು ಎರಿಕೆ ಮಾಡಿದಂತಹ ಸಾರಿಗೆ ನಿಗಮ ಪ್ರಯಾದರವನ್ನು ಹೆಚ್ಚಿಸುತ್ತಾರೆ ಅದರೆ ಇತ್ತಿಚೀನ ದಿನಗಳಲ್ಲಿ ದೀಸಲ್ ಪ್ರಯಾಣದರವು ಸಾಕಷ್ಷು ಕಡಿಮೆ ಯಾಗಿದೆ ಅದ್ದರಿಂದ ಪ್ರಯಾಣದರ ವನ್ನು ಕಡಿಮೆ ಮಾದಬೇಕು.ಏಕೆಂದರೆ ಬಸ್ಸುಗಳಲ್ಲಿ ಹೋಗುವವರು ಜನಸಾಮಾನ್ಯರು ಶೀಮಂತರು ಅಲ್ಲ ಅದ್ದರಿಂದ ಸಾಕಷ್ಷು ತೂಂದರೆ ಉಂಟಗಿದೆ ಹೀಗಾಗಿ ಅದಷ್ಷು ಬೇಗ ಕಡಿಮೆ ಮಾಡಬೇಕು ಬಹಳಷ್ಷು ರೀತಿಯಲ್ಲಿ ಜನಸಾಮಾನ್ಯರು ಪರೆದಡುವಂತಗಿದೆ.