ಕೆ. ಶ್ರೀಕಲಾ ಉಡುಪ
Appearance
[೧]ಕೆ. ಶ್ರೀಕಲಾ ಉಡುಪ ಕೆ. ಶ್ರೀಕಲಾ ಉಡುಪ ಇವರು ಅಕ್ಚೋಬರ್ ೨೫, ೧೯೫೭ರಲ್ಲಿ ಉಡುಪಿ ತಾಲೂಕಿನ ಕಾರ್ಕಳ ಗ್ರಾಮದಲ್ಲಿ ಜನಿಸಿದರು. ಇವರು ಕರಾವಳಿಯ ಲೇಖಕಿಯರ, ವಾಚಕೀಯರ ಸ೦ಘದಲ್ಲಿ ಹಲವಾರು ವರ್ಷಗಳಿ೦ದ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.
ವಿದ್ಯಾಭ್ಯಾಸ[ಬದಲಾಯಿಸಿ]
ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದಿದ್ದಾರೆ.
ವೃತ್ತಿ[ಬದಲಾಯಿಸಿ]
ಬ್ಯಾಂಕ್ ಉದ್ಯೋಗದಲ್ಲಿದ್ದಾರೆ.
ಆಸಕ್ತಿ[ಬದಲಾಯಿಸಿ]
ಕಥೆ, ಕವನ, ಕಾದ೦ಬರಿ, ನಾಟಕ ಹಾಗೂ ವಿಮರ್ಶೆ ಇವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು[೨].
ಸಾಧನೆ[ಬದಲಾಯಿಸಿ]
- ಹಲವಾರು ರೇಡಿಯೋ ಕ್ಷೇತ್ರಗಳಲ್ಲಿ ಭಾಗವಹಿಸಿ ಆಕಾಶವಾಣಿಯ ಬಿ+ ಗ್ರೇಡ್ ಕಲಾವಿದೆಯೆಂಬ ಮುನ್ನಣೆಗೆ ಪಾತ್ರರಾಗಿದ್ದಾರೆ.
- ಕಾಸರಗೋಡು ಚಿನ್ನಾ ಮುಂತಾದವರ ನಾಟಕದಲ್ಲಿ ನಟಿಸಿದ್ದಾರೆ.
- 'ಹಸೀನಾ' ಎಂಬ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ.
ಟಿ. ವಿ ಧಾರಾವಾಹಿಗಳಲ್ಲಿ ಭಾಗವಹಿಸಿದ್ದಾರೆ, ಅದರಲ್ಲಿ[ಬದಲಾಯಿಸಿ]
- ಓ ನನ್ನ ಬೆಳಕೆ
- ಸರಸಮ್ಮನ ಸಮಾದಿ
- ಚಿರಸ್ಮರಣೆ
ಉಲ್ಲೇಖ[ಬದಲಾಯಿಸಿ]
- ↑ ಚಂದ್ರಗಿರಿ ನಾಡೋಜ ಡಾ ಸಾ ರಾ ಅಬೂಬಕ್ಕರ್ ಅಭಿನಂದನ ಗ್ರಂಥ ಸಂಪಾದಕರು ಡಾ ಸಂಬಿಹಾ ಸಿರಿವರ ಪ್ರಕಾಶನ ಬೆಂಗಳೂರು ಮೊದಲ ಮುದ್ರಣ ೨೦೦೯ ಪುಟ ೨೪೫
- ↑ http://vijaykarnataka.indiatimes.com/home/culture/-/articleshow/14358892.cms