ಸಚ್ಚಿದಾನಂದ ವಾತ್ಸಾಯನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಚ್ಚಿದಾನಂದ ಹಿರಾನಂದ ವಾತ್ಯಾಯನ ಅಥವಾ ಆಜ್ಞೇಯ'
सच्‍चिदानन्‍द हीरानन्‍द वात्‍स्‍यायन 'अज्ञेय'
Sachchidananda Hirananda Vatsyayan 'Agyey'
ಜನನ(೧೯೧೧-೦೩-೦೭)೭ ಮಾರ್ಚ್ ೧೯೧೧
ಕುಶಿನಗರ ಗ್ರಾಮ, ದೇವೋರಿಯ ಜಿಲ್ಲೆ, ಉತ್ತರ ಪ್ರದೇಶ, British India
ಮರಣ4 April 1987(1987-04-04) (aged 76)
ನವ ದೆಹಲಿ, ಭಾರತ
ವೃತ್ತಿಕ್ರಾಂತಿಕಾರಿ, ಬರಹಗಾರ, ಕಾದಂಬರಿಕಾರ, ಪತ್ರಕರ್ತ, ಸಂಚಾರಿ
ರಾಷ್ಟ್ರೀಯತೆಭಾರತೀಯ
ಪ್ರಮುಖ ಪ್ರಶಸ್ತಿ(ಗಳು)1964: ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1978: ಜ್ಞಾನಪೀಠ ಪ್ರಶಸ್ತಿ
1983: Golden Wreath Award
ಭಾರತಭಾರತಿ ಪ್ರಶಸ್ತಿ
ಬಾಳ ಸಂಗಾತಿಕಪಿಲಾ ವತ್ಸಾಯನ

ಸಹಿ

ಸಚ್ಚಿದಾನಂದ ವಾತ್ಸಾಯನ(7 ಮಾರ್ಚಿ 1911 – 4 ಎಪ್ರಿಲ್ 1987) "ಆಜ್ನೇಯ" ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಹಿಂದಿ ಕವಿ,ಬರಹಗಾರ.ಇವರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.ಇವರು ಉತ್ತರಪ್ರದೇಶದೇವೊರಾ ಜಿಲ್ಲೆಯ ಕುಶಿನಗರ ಎಂಬಲ್ಲಿ ಜನಿಸಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]