ಪಲ್ಲವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು ಕೊಂಡಿಗಳು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೧ ನೇ ಸಾಲು: ೨೧ ನೇ ಸಾಲು:
.882-897          [[ಅಪರಾಜಿತವರ್ಮನ್]]
.882-897          [[ಅಪರಾಜಿತವರ್ಮನ್]]


ಐತಿಹಾಸಿಕ ಯುಗ. ಸಾಂಸ್ಕೃತಿಕ[[ಭಾರತ]]
ಐತಿಹಾಸಿಕ ಯುಗ. [[:en:Classical_India|ಸಾಂಸ್ಕೃತಿಕಭಾರತ]]


ಸ್ಥಾಪನೆ ಆರಂಭ.            275 ಕ್ರಿ.ಶಕ
ಸ್ಥಾಪನೆ ಆರಂಭ.            275 ಕ್ರಿ.ಶಕ
೪೮ ನೇ ಸಾಲು: ೪೮ ನೇ ಸಾಲು:
ವಿಷ್ಣುಗೋಪಾ 2
ವಿಷ್ಣುಗೋಪಾ 2


ಸಿಂಹವರ್ಮನ್ 3
[[:en:Simhavarman_III|ಸಿಂಹವರ್ಮನ್ 3]]


ಸಿಂಹ ವಿಷ್ಣು
[[:en:Simhavishnu|ಸಿಂಹ ವಿಷ್ಣು]]


ಮಹೇಂದ್ರವರ್ಮನ್ 1   (600-630)
[[:en:Mahendravarman_I|ಮಹೇಂದ್ರವರ್ಮನ್ 1]]   (600-630)


ನರಸಿಂಹವರ್ಮನ್ 1     (630-668)
[[:en:Narasimhavarman_I|ನರಸಿಂಹವರ್ಮನ್ 1]]     (630-668)


ಮಹೇಂದ್ರವರ್ಮನ್ 2   (668-670)
[[:en:Mahendravarman_II|ಮಹೇಂದ್ರವರ್ಮನ್ 2]]   (668-670)


ಪರಮೇಶ್ವರವರ್ಮನ್ 1  (670-695)
[[:en:Paramesvaravarman_I|ಪರಮೇಶ್ವರವರ್ಮನ್ 1]]  (670-695)


ನರಸಿಂಹ ನಾರ್ಮನ್ 2    (700-728)
[[:en:Narasimhavarman_II|ನರಸಿಂಹ ನಾರ್ಮನ್ 2]]    (700-728)


ಪರಮೇಶ್ವರವರ್ಮನ್ 2    (728-731)
[[:en:Paramesvaravarman_II|ಪರಮೇಶ್ವರವರ್ಮನ್ 2]]    (728-731)


ನಂದಿವರ್ಮನ್ 2.              (731-795)
[[:en:Nandivarman_II|ನಂದಿವರ್ಮನ್ 2.]]              (731-795)


ದಂತಿವರ್ಮನ್                   (795-846)
[[:en:Dantivarman|ದಂತಿವರ್ಮನ್]]                   (795-846)


ನಂದಿವರ್ಮನ್ 3.               (846-869)
[[:en:Nandivarman_III|ನಂದಿವರ್ಮನ್ 3.]]               (846-869)


ನೃಪತುಂಗ ವರ್ಮನ್          (869-880)
[[:en:Nrpatungavarman|ನೃಪತುಂಗ ವರ್ಮನ್]]          (869-880)


ಅಪರಾಜಿತವರ್ಮನ್.        (880-897)
[[:en:Aparajitavarman|ಅಪರಾಜಿತವರ್ಮನ್]].        (880-897)


   
   

೧೦:೫೯, ೨೬ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ





ರಾಜಧಾನಿ.      ಕಾಂಚಿಪುರಂ

ಭಾಷೆ                  ಪ್ರಾಕೃತ,ಸಂಸ್ಕೃತ,

                                  ತಮಿಳು,ತೆಲಗು

ಧರ್ಮ.                  ಹಿಂದೂ ಧರ್ಮ

ಸರರ್ಕಾರ.              ರಾಜ್ಯವಂಶ

.275-300              ಸಿಂಹವರ್ಮನ್ ೧

.882-897          ಅಪರಾಜಿತವರ್ಮನ್

ಐತಿಹಾಸಿಕ ಯುಗ. ಸಾಂಸ್ಕೃತಿಕಭಾರತ

ಸ್ಥಾಪನೆ ಆರಂಭ.            275 ಕ್ರಿ.ಶಕ

ಸ್ಥಾಪನೆ ಅಂತ್ಯ.              897 ಕ್ರಿ.ಶಕ


ಇದಕ್ಕಿಂತ ಮೊದಲು            ಇದರ ನಂತರ

ಕಲಭರ ರಾಜವಂಶ.          ಚೋಳ

ಶಾತವಾಹನ ರಾಜವಂಶ.      ಪೊರ್ವ್ ದ   

                                              ಚಾಳುಕ್ಯರು

ಇಂದು ಇವುಗಳ ಭಾಗ

ಭಾರತ

ಶ್ರೀಲಂಕಾ

          ಪಲ್ಲವರ ಅರಸರು 200s-800s

ವೀರಕುರಚಾ

ವಿಷ್ಣುಗೋಪಾ 2

ಸಿಂಹವರ್ಮನ್ 3

ಸಿಂಹ ವಿಷ್ಣು

ಮಹೇಂದ್ರವರ್ಮನ್ 1   (600-630)

ನರಸಿಂಹವರ್ಮನ್ 1     (630-668)

ಮಹೇಂದ್ರವರ್ಮನ್ 2   (668-670)

ಪರಮೇಶ್ವರವರ್ಮನ್ 1  (670-695)

ನರಸಿಂಹ ನಾರ್ಮನ್ 2    (700-728)

ಪರಮೇಶ್ವರವರ್ಮನ್ 2    (728-731)

ನಂದಿವರ್ಮನ್ 2.              (731-795)

ದಂತಿವರ್ಮನ್                   (795-846)

ನಂದಿವರ್ಮನ್ 3.               (846-869)

ನೃಪತುಂಗ ವರ್ಮನ್          (869-880)

ಅಪರಾಜಿತವರ್ಮನ್.        (880-897)

   




ರು ಸ್ಥಾಪಿಸಿದ ಹಲವಾರು ಸಾಮ್ರಾಜ್ಯಗಳ ಪೈಕೆ ಪಲ್ಲವ ಸಾಮ್ರಾಜ್ಯವು ಒಂದು. ಇವರು ಇಂದಿನ ತಮಿಳು ನಾಡನ್ನು ೩ನೆ ಶತಮಾನದಿಂದ ೯ನೆ ಶತಮಾನದವರೆಗೆ ಆಳಿದರು. ಇವರ ರಾಜಧಾನಿ ಕಂಚಿಪುರುಂ ಅಥವಾ ಕಂಚಿ ಪಟ್ಟಣವಾಗಿತ್ತು. ಪಲ್ಲವರು ಮೊದಲು ಕದಂಬರ ಜೊತೆ ಮತ್ತು ನಂತರ ಚಾಲುಕ್ಯರ ಜೊತೆಯಲ್ಲಿ ಸೆಣೆಸುತ್ತ ಬಂದರು. ಪಲ್ಲವ ಸಾಮ್ರಾಜ್ಯ ಪತನವಾದ ನಂತರ ಪಲ್ಲವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡನ್ನು ಸೇರಿದರು, ಇಂದಿನ [[ಕಾಡು ಕುರುಬ ರು ಮತ್ತು ಜೇನುಕುರುಬ ರು ಅಂದು ಕಾಡು ಸೇರಿಕೊಂಡ ಪಲ್ಲವ ವಂಶಸ್ಥರು ಎಂದು ಹೇಳಲಾಗುತ್ತೆ. ಪಲ್ಲವರು ಕಟ್ಟಿದ ಮಹಾಬಲಿಪುರದ ದೇವಸ್ಥಾನಗಳು ವಿಶ್ವ ಪ್ರಸಿದ್ದವಾಗಿವೆ.

ಪಲ್ಲವರ ಸಾಮ್ರಾಜ್ಯ ವು ಮಹೇಂದ್ರಪ್ಪ 1 (571 - 630 ce) ಮತ್ತು  ನರಸಿಂಹ ನಾರ್ಮನ್ 1 (630-668 ce) ಇವರು ಆಳ್ವಿಕೆಯಲ್ಲಿ ಶಕ್ತಿಶಾಲಿ ಸಾಮ್ರಾಜ್ಯ ವಾಗಿ ಹೊರಹೊಮ್ಮಿತು. ಮತ್ತು  ತೆಲುಗು, ಉತ್ತರದ ತಮಿಳು ಸಾಮ್ರಾಜ್ಯಗಳ  ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದರು. ಸುಮಾರು 600 ವರ್ಷಗಳ ಸುದೀರ್ಘ ಆಳ್ವಿಕೆಯ ನಂತರ 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯದ ಅಂತ್ಯವಾಯಿತ್ತು. ಇವರು ಆಳ್ವಿಕೆಯ ಉದ್ದಕ್ಕೂ ಉತ್ತರದಲ್ಲಿ ಬಾದಾಮಿ  ಚಾಳುಕ್ಯ ಮತ್ತು  ದಕ್ಷಿಣದಲ್ಲಿ ತಮಿಳು ಸಾಮ್ರಾಜ್ಯಗಳಾದ ಚೋಳರು ಮತ್ತು ಪಾಂಡ್ಯರು ರಿಂದ ಸಂಘಷರ್ಷ ನನ್ನು ಎದುರಿಸುತ್ತಲೆ ಸಾಗಬೇಕಾಯಿತು. ಕೊನೆಗೆ ಚೋಳ ರಾಜ ಆದಿತ್ಯ ನಿಂದ ಸೋತು 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯ ಪತನ ಗೊಂಡಿತ್ತು.

ಪಲ್ಲವರ ವಾಸ್ತುಶಿಲ್ಪ ಕುಕ್ಕೆ ಒಂದು ಗಮನಾರ್ಹ ವಾದ ಉದಾಹರಣೆ ಎಂದರೆ ಶೋರೂಂ ದೇವಸ್ಥಾನ ಇದು ಯುನೆಸ್ಕೊ ದ ವಿಶ್ವ ಪರಂಪರೆಯ ತಾಣವಗಿದೆ ಇದು ಮಾಮಲಪುರದಲ್ಲಿದೆ. ಪಲ್ಲವರ ವಾಸ್ತುಶಿಲ್ಪ ದ ಹಿಂದೆ ಭವ್ಯವಾದ ಶಿಲ್ಪ, ದೇವಸ್ಥಾನ ಗಳ ಸ್ಥಾಪನೆಯ ಅಡಿಪಾಯ ಮಧ್ಯಯುಗದ ದಕ್ಷಿಣ ಭಾರತದ ವಾಸ್ತುಶಿಲ್ಪ ದಿಂದ ಪ್ರೇರಿತವಾಗಿತ್ತು. ಪಲ್ಲವರ ವಂಶಸ್ಥರು ತಮ್ಮದೆ ಆದ ಗ್ರಂಥವನ್ನು  ರಚಿಸಿದರು. ಈ ಗ್ರಂಥ ಹಲವಾರು ಆಗ್ನೇಯ ಏಷ್ಯಾದ ಲಿಪಿಗಳಿಗೆ ಕಾರಣವಾಯಿತು. ಚೀನಾದ ಪ್ರವಾಸಿಗ ಷ್ಯುಯನಜ್ಯಾಂಗ್ ಪಲ್ಲವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಗಿದ್ದಾನೆ.

     ಉತ್ಪತ್ತಿ

ಪಲ್ಲವ ಪದದ ಮೂಲ ಸಂಸ್ಕೃತದಲ್ಲಿ ಬೆಳ್ಳಿ ಅಥವಾ ಶಾಖೆ ಎಂದಾಗುತ್ತದೆ.ಪಲ್ಲವರು ತಮ್ಮನ್ನು  ತೊಂಡೈಯಾರ್ ಎಂದು ಕರೆಯಲಾಗುತ್ತದೆ. ತೊಂಡೈ ಎಂದರೆ  ತಮಿಳಿ ನಲ್ಲಿ ಬಳ್ಳಿ ಎಂದಾಗುತ್ತದೆ

"https://kn.wikipedia.org/w/index.php?title=ಪಲ್ಲವ&oldid=988909" ಇಂದ ಪಡೆಯಲ್ಪಟ್ಟಿದೆ