ವಿಷಯಕ್ಕೆ ಹೋಗು

ಹೊಸಹಳ್ಳಿ ಜಿ ಅನಂತ ಅವಧಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
Content deleted Content added
ಚು cite
 
೨೦ ನೇ ಸಾಲು:
 
ಹೊಸಹಳ್ಳಿ ಜಿ ಅನಂತ ಅವಧಾನಿ ಅವರು ದಿನಾಂಕ ೨೫, ಜನವರಿ ೧೯೪೮ರಲ್ಲಿ ಶ್ರೀ ಗೋಪಾಲ ಅವಧಾನಿ ಹಾಗೂ ಶ್ರೀಮತಿ ಲಕ್ಷ್ಮೀದೇವಮ್ಮ ಇವರ ಪ್ರಥಮ ಪುತ್ರನಾಗಿ ಜನಿಸಿದರು. ಇವರು ತಮ್ಮ ಒಂಭತ್ತನೆಯ ವಯಸ್ಸಿನಲ್ಲೇ ಪೂಜ್ಯ ಗುರುಗಳಾದ ವಿದ್ವಾನ್ ಶ್ರೀ ಹೆಚ್.ಆರ್. ನಾರಾಯಣರಾಯರಲ್ಲಿ [[ಕರ್ನಾಟಕ ಶಾಸ್ತ್ರೀಯ ಸಂಗೀತ]]ವನ್ನು ಪ್ರಾರಂಭಿಸಿದರು. ಗುರುಗಳ ಪರಮ ಅನುಗ್ರಹದಿಂದ ೧೯೭೬ರಲ್ಲಿ [[ಕರ್ನಾಟಕ ಸರ್ಕಾರ|ಕರ್ನಾಟಕ ಘನ ಸರ್ಕಾರ]] ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಅಂದಿನಿಂದಲೂ [[ಶಿವಮೊಗ್ಗ|ಶಿವಮೊಗ್ಗೆ]]ಯಲ್ಲಿ “ಅನಂತ ಸಂಗೀತ ಸಭಾ" ಎಂಬ ಶಾಲೆಯನ್ನು ಆರಂಭಿಸಿ ಶಾಸೀಯಶಾಸ್ತ್ರೀಯ ಸಂಗೀತದ ಶಿಕ್ಷಣವನ್ನು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಇವರಲ್ಲಿ ಶಿಕ್ಷಣವನ್ನು ಪಡೆದ ಹಲವಾರು ವಿದ್ಯಾರ್ಥಿಗಳು ದೇಶದ ನಾನಾ ಕಡೆಗಳಲ್ಲಿ [[ಸಂಗೀತ]] ಶಿಕ್ಷಣವನ್ನು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಜೊತೆಯಲ್ಲಿ ವಿ| ಶ್ರೀ ಹೆಚ್.ಜಿ. ಅನಂತರವರು [[ಪುರಂದರ ದಾಸ|ಶ್ರೀ ಪುರಂದರ ದಾಸ]]ರ ದೇವರನಾಮಗಳ ಹಾಗೂ ಶ್ರೀ [[ತ್ಯಾಗರಾಜ]]ರ ಪಂಚರತ್ನ ಕೃತಿಗಳ, ಶ್ರೀ [[ಮುತ್ತುಸ್ವಾಮಿ ದೀಕ್ಷಿತ]]ರ ಕೃತಿಗಳ ಕಾರ್ಯಾಗಾರಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
 
==ಸಂಗೀತಕೃಷಿ==
೨,೪೮೪

edits

"https://kn.wikipedia.org/wiki/ವಿಶೇಷ:MobileDiff/984912" ಇಂದ ಪಡೆಯಲ್ಪಟ್ಟಿದೆ