ಕುಂಚಡ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
೩೦ ನೇ ಸಾಲು: | ೩೦ ನೇ ಸಾಲು: | ||
==ಇತಿಹಾಸ== |
==ಇತಿಹಾಸ== |
||
===ಅಮರ ಸುಳ್ಯ ರೈತ ಬಂಡಾಯ=== |
===[[ಅಮರ ಸುಳ್ಯ ರೈತ ಬಂಡಾಯ]]=== |
||
ಅಮರ [[ಸುಳ್ಯ ]]ಬಂಡಾಯದಲ್ಲಿ [[ಕಾಸರಗೋಡು]] ಭಾಗದಲ್ಲಿ [[ಕುಡೆಕಲ್ಲು]] ಪುಟ್ಟ ಮತ್ತು ಕುಂಚಡ್ಕದ ತಿಮ್ಮ ಎನ್ನುವ ಇಬ್ಬರು ವ್ಯಕ್ತಿಗಳು. ಕೆದಂಬಾಡಿ ರಾಮಗೌಡರ<ref>. https://www.prajavani.net/tulu-629334.html </ref> [[ಸೈನ್ಯ]]ದಲ್ಲಿ ಇದ್ದು,[[ ವಿಟ್ಲ]] ತನಕ ಹೋಗಿ ಅಲ್ಲಿಂದ ಸೈನ್ಯದ ಒಂದು ಭಾಗವನ್ನು ಬೇಕಲ, ಕುಂಬ್ಲೆ ಕಡೆಗೆ ಕರೆದುಕೊಂಡು ಹೋಗಿ ಅಢಳಿತವನ್ನು ನಡೆಸಿದ ಸಾಹಸಿಗ. [[ಕುಂಬ್ಳೆ]] ಸುಬ್ರಾಯ ಹೆಗ್ಡೆ ಯವರನ್ನು ಸೇರಿಕೊಂಡು[[ ಕಲ್ಯಾಣಸ್ವಾಮಿ]]ಯನ್ನು ಕಾಣಲು ಮಂಗಳೂರಿಗೆ ಬರುವಾಗ ನೇತ್ರಾವತಿ ದಡದಲ್ಲಿ ಆ ಕಡೆಯಿಂದ ಬ್ರಿಟಿಷರ [[ಫಿರಂಗಿ ]]ದಾಳಿಯನ್ನು ಎದುರಿಸಲಾಗದ ಪರಿಸ್ಥಿತಿ ಬಂತು. ಹೆಗ್ಡೆ ಪರಿವಾರದವರು ಈ ದಾಳಿಯಲ್ಲಿ ಸತ್ತು ಹೋದರು. [[ಕುಡೆಕಲ್ಲು ಪುಟ್ಟ]] ಮತ್ತು [[ಕುಂಚಡ್ಕ ತಿಮ್ಮ]] ಈ ದಾಳಿಯಿಂದ ಹೇಗೋ ತಪ್ಪಿಸಿಕೊಂಡು, [[ಮಂಗಳೂರು]] ಬಂದು ಬಂಡಾಯಗಾರರನ್ನು ಸೇರಿಕೊಂಡರು. ಇವರು ಇಬ್ಬರು ಕೂಡ ಬ್ರಿಟಿಷರ ಕೈಗೆ ಸಿಕ್ಕಿ ಹಾಕಿಕೊಂಡು ಶಿಕ್ಷೆ ಅನುಭವಿಸಬೇಕಾಯಿತು. |
ಅಮರ [[ಸುಳ್ಯ ]]ಬಂಡಾಯದಲ್ಲಿ [[ಕಾಸರಗೋಡು]] ಭಾಗದಲ್ಲಿ [[ಕುಡೆಕಲ್ಲು]] ಪುಟ್ಟ ಮತ್ತು ಕುಂಚಡ್ಕದ ತಿಮ್ಮ ಎನ್ನುವ ಇಬ್ಬರು ವ್ಯಕ್ತಿಗಳು. ಕೆದಂಬಾಡಿ ರಾಮಗೌಡರ<ref>. https://www.prajavani.net/tulu-629334.html </ref> [[ಸೈನ್ಯ]]ದಲ್ಲಿ ಇದ್ದು,[[ ವಿಟ್ಲ]] ತನಕ ಹೋಗಿ ಅಲ್ಲಿಂದ ಸೈನ್ಯದ ಒಂದು ಭಾಗವನ್ನು ಬೇಕಲ, ಕುಂಬ್ಲೆ ಕಡೆಗೆ ಕರೆದುಕೊಂಡು ಹೋಗಿ ಅಢಳಿತವನ್ನು ನಡೆಸಿದ ಸಾಹಸಿಗ. [[ಕುಂಬ್ಳೆ]] ಸುಬ್ರಾಯ ಹೆಗ್ಡೆ ಯವರನ್ನು ಸೇರಿಕೊಂಡು[[ ಕಲ್ಯಾಣಸ್ವಾಮಿ]]ಯನ್ನು ಕಾಣಲು ಮಂಗಳೂರಿಗೆ ಬರುವಾಗ ನೇತ್ರಾವತಿ ದಡದಲ್ಲಿ ಆ ಕಡೆಯಿಂದ ಬ್ರಿಟಿಷರ [[ಫಿರಂಗಿ ]]ದಾಳಿಯನ್ನು ಎದುರಿಸಲಾಗದ ಪರಿಸ್ಥಿತಿ ಬಂತು. ಹೆಗ್ಡೆ ಪರಿವಾರದವರು ಈ ದಾಳಿಯಲ್ಲಿ ಸತ್ತು ಹೋದರು. [[ಕುಡೆಕಲ್ಲು ಪುಟ್ಟ]] ಮತ್ತು [[ಕುಂಚಡ್ಕ ತಿಮ್ಮ]] ಈ ದಾಳಿಯಿಂದ ಹೇಗೋ ತಪ್ಪಿಸಿಕೊಂಡು, [[ಮಂಗಳೂರು]] ಬಂದು ಬಂಡಾಯಗಾರರನ್ನು ಸೇರಿಕೊಂಡರು. ಇವರು ಇಬ್ಬರು ಕೂಡ ಬ್ರಿಟಿಷರ ಕೈಗೆ ಸಿಕ್ಕಿ ಹಾಕಿಕೊಂಡು ಶಿಕ್ಷೆ ಅನುಭವಿಸಬೇಕಾಯಿತು. |
||
೧೨:೩೮, ೫ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ
ಕುಂಚಡ್ಕ | |
ರಾಜ್ಯ - ಜಿಲ್ಲೆ |
ಕರ್ನಾಟಕ - ದಕ್ಷಿಣ ಕನ್ನಡ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2011) - ಸಾಂದ್ರತೆ |
೪,೭೦ - /ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 574239 - +91-8257 - KA-21 |
ಅಲೆಟ್ಟಿ ಗ್ರಾಮದಲ್ಲಿರುವ ಒಂದು ಮನೆತನ.[೧]. ಸಾಕಷ್ಟು ಹೆಸರು ಪಡೆದಿರುವ ಮನೆತನಗಳಲ್ಲಿ ಕುಂಚಡ್ಕವು ಒಂದು[೨].ಅರೆಭಾಷೆಯೆ ಇವರ ಮಾತೃಭಾಷೆಯಾಗಿದೆ.
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು Lokesha Kunchadka (ಚರ್ಚೆ | ಕೊಡುಗೆಗಳು) 125630544 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಬೌಗೋಳಿಕ ವ್ಯಾಪ್ತಿ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಲೆಟ್ಟಿ ಗ್ರಾಮದಲ್ಲಿ ಇರುವ ಒಂದು ಮನೆತನ.ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳ ಮಧ್ಯೆ ಇರುವ ಒಂದು ಪುಟ್ಟ ಊರು.
ಇತಿಹಾಸ
ಅಮರ ಸುಳ್ಯ ರೈತ ಬಂಡಾಯ
ಅಮರ ಸುಳ್ಯ ಬಂಡಾಯದಲ್ಲಿ ಕಾಸರಗೋಡು ಭಾಗದಲ್ಲಿ ಕುಡೆಕಲ್ಲು ಪುಟ್ಟ ಮತ್ತು ಕುಂಚಡ್ಕದ ತಿಮ್ಮ ಎನ್ನುವ ಇಬ್ಬರು ವ್ಯಕ್ತಿಗಳು. ಕೆದಂಬಾಡಿ ರಾಮಗೌಡರ[೩] ಸೈನ್ಯದಲ್ಲಿ ಇದ್ದು,ವಿಟ್ಲ ತನಕ ಹೋಗಿ ಅಲ್ಲಿಂದ ಸೈನ್ಯದ ಒಂದು ಭಾಗವನ್ನು ಬೇಕಲ, ಕುಂಬ್ಲೆ ಕಡೆಗೆ ಕರೆದುಕೊಂಡು ಹೋಗಿ ಅಢಳಿತವನ್ನು ನಡೆಸಿದ ಸಾಹಸಿಗ. ಕುಂಬ್ಳೆ ಸುಬ್ರಾಯ ಹೆಗ್ಡೆ ಯವರನ್ನು ಸೇರಿಕೊಂಡುಕಲ್ಯಾಣಸ್ವಾಮಿಯನ್ನು ಕಾಣಲು ಮಂಗಳೂರಿಗೆ ಬರುವಾಗ ನೇತ್ರಾವತಿ ದಡದಲ್ಲಿ ಆ ಕಡೆಯಿಂದ ಬ್ರಿಟಿಷರ ಫಿರಂಗಿ ದಾಳಿಯನ್ನು ಎದುರಿಸಲಾಗದ ಪರಿಸ್ಥಿತಿ ಬಂತು. ಹೆಗ್ಡೆ ಪರಿವಾರದವರು ಈ ದಾಳಿಯಲ್ಲಿ ಸತ್ತು ಹೋದರು. ಕುಡೆಕಲ್ಲು ಪುಟ್ಟ ಮತ್ತು ಕುಂಚಡ್ಕ ತಿಮ್ಮ ಈ ದಾಳಿಯಿಂದ ಹೇಗೋ ತಪ್ಪಿಸಿಕೊಂಡು, ಮಂಗಳೂರು ಬಂದು ಬಂಡಾಯಗಾರರನ್ನು ಸೇರಿಕೊಂಡರು. ಇವರು ಇಬ್ಬರು ಕೂಡ ಬ್ರಿಟಿಷರ ಕೈಗೆ ಸಿಕ್ಕಿ ಹಾಕಿಕೊಂಡು ಶಿಕ್ಷೆ ಅನುಭವಿಸಬೇಕಾಯಿತು.
ಕೃಷಿ
ಶಾಲೆ
- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ [೪]ಭೂತಕಲ್ಲು
ಆಚರಣೆಗಳು
ಆರಾಧನೆ
- ಒತ್ತೆಕೋಲ.
- ಮಹಾಲಕ್ಷ್ಮಿ.
- ಸೋಣ ದೀಪಾರಾಧನೆ.
- ತಂಬಿಲ
- ದೈವದ ನೇಮ