ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು 2405:204:578B:F644:A760:89D0:1228:2606 (ಚರ್ಚೆ) ರ 928875 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೧೮ ನೇ ಸಾಲು: ೧೮ ನೇ ಸಾಲು:
}}
}}


ಡಾ.''' ಉಬರಡ್ಕ ಬೆಳ್ಳಿಪ್ಪಾಡಿ ಪವನಜ''',<ref>[http://www.census2011.co.in/data/village/617767-ubaradka-mittur-karnataka.html Overview, Ubaradka Mittur is small village located in Sulya Taluka of Dakshina Kannada district, Karnataka]</ref> ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು [[ಕಂಪ್ಯೂಟರ್]] ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿಸಾಹಿತ್ಯ ಲೇಖಕರಾಗಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಇವರ ಮಾಹಿತಿತಂತ್ರಜ್ಞಾನ ಸಂಬಂಧಿತ ಅಂಕಣಗಳು ಪ್ರಕಟವಾಗಿವೆ. ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಪ್ರಪ್ರಥಮ ಅಂತರಜಾಲ ತಾಣ '[http://vishvakannada.com/ ವಿಶ್ವಕನ್ನಡ.ಕಾಂ]'ದ ಸೃಷ್ಟಿಕರ್ತರಾಗಿದ್ದಾರೆ.
ಡಾ.''' ಉಬರಡ್ಕ ಬೆಳ್ಳಿಪ್ಪಾಡಿ ಪವನಜ''',<ref>[http://www.census2011.co.in/data/village/617767-ubaradka-mittur-karnataka.html Overview, Ubaradka Mittur is small village located in Sulya Taluka of Dakshina Kannada district, Karnataka]</ref> ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು [[ಕಂಪ್ಯೂಟರ್]] ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿಸಾಹಿತ್ಯ ಲೇಖಕರಾಗಿದ್ದಾರೆ. ಕನ್ನಡದ ಪ್ರಪ್ರಥಮ ಅಂತರಜಾಲ ತಾಣ '[http://vishvakannada.com/ ವಿಶ್ವಕನ್ನಡ.ಕಾಂ]'ದ ಸೃಷ್ಟಿಕರ್ತರಾಗಿದ್ದಾರೆ.


==ಜನನ/ವಿದ್ಯಾಭ್ಯಾಸ/ವೃತ್ತಿಜೀವನ==
==ಜನನ/ವಿದ್ಯಾಭ್ಯಾಸ/ವೃತ್ತಿಜೀವನ==
೨೭ ನೇ ಸಾಲು: ೨೭ ನೇ ಸಾಲು:


==ಅಂಕಣ ಬರವಣಿಗೆ==
==ಅಂಕಣ ಬರವಣಿಗೆ==
ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು [[ವಿಜಯ ಕರ್ನಾಟಕ]]ದಲ್ಲಿ ಬರೆಯುತ್ತಿದ್ದರು. ಆಮೇಲೆ [[ಹೊಸದಿಗಂತ]] ಪತ್ರಿಕೆಯಲ್ಲಿ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ [[ಕನ್ನಡಪ್ರಭ]]ದಲ್ಲಿ 'ಗಣಕಿಂಡಿ' ಅಂಕಣ ಬರೆದರು.<ref>[http://www.ganakindi.blogspot.in/ ಗಣಕಿಂಡಿ ಬರಹ]</ref> ಈಗ [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] '[http://www.prajavani.net/news/category/8690.html ಗ್ಯಾಜೆಟ್ ಲೋಕ]' ಎನ್ನುವ ಅಂಕಣವನ್ನು ಬರೆಯುತ್ತಿದ್ದಾರೆ.
ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು [[ವಿಜಯ ಕರ್ನಾಟಕ]]ದಲ್ಲಿ ಬರೆಯುತ್ತಿದ್ದರು. ಆಮೇಲೆ [[ಹೊಸದಿಗಂತ]] ಪತ್ರಿಕೆಯಲ್ಲಿ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ [[ಕನ್ನಡಪ್ರಭ]]ದಲ್ಲಿ 'ಗಣಕಿಂಡಿ' ಅಂಕಣ ಬರೆದರು.ಗಣಕಿಂಡಿ ಬರಹ].[[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] '[http://www.prajavani.net/news/category/8690.html ಗ್ಯಾಜೆಟ್ ಲೋಕ]' ಎನ್ನುವ ಅಂಕಣ.


==ವಿಶ್ವಕನ್ನಡ.ಕಾಂ==
* ವಿಶ್ವಕನ್ನಡ-ಕನ್ನಡದ ಮೊದಲ ಜಾಲತಾಣ ೧೯೯೬ರಲ್ಲಿ ಆರಂಭ
* ಕನ್ನಡದ ಮೊದಲ ಆನ್‌ಲೈನ್ ಪತ್ರಿಕೆ
* ಡೈನಮಿಕ್ ಫಾಂಟುಗಳನ್ನು ಬಳಸಿದ ಮೊದಲ ಭಾರತೀಯ ಭಾಷೆಯ ಜಾಲತಾಣ
* ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ವೆಬ್‌ಮಾಸ್ಟರ್ಸ್ ಅಂಡ್ ಡಿಸೈನರಸ್ ಇವರು ನೀಡುವ "ಗೋಲ್ಡನ್ ವೆಬ್" ಪ್ರಶಸ್ತಿಯನ್ನು ಪಡೆದ ಭಾರತೀಯ ಭಾಷೆಗಳ ಮೊದಲನೆಯ ಜಾಲತಾಣ.
* "ಬ್ಲೂ ರಿಬ್ಬನ್" ಪ್ರಶಸ್ತಿಯನ್ನು ಪಡೆದ ಭಾರತೀಯ ಭಾಷೆಗಳ ಮೊದಲನೆಯ ಜಾಲತಾಣ.


==ಕನ್ನಡ ಗಣಕ ಪರಿಷತ್ತಿನಲ್ಲಿ==
==ಕನ್ನಡ ಗಣಕ ಪರಿಷತ್ತಿನಲ್ಲಿ==
*"ನುಡಿ" ತಂತ್ರಾಂಶದ ತಯಾರಿಕೆಯಲ್ಲಿ ತಾಂತ್ರಿಕವಾದ ಪ್ರಮುಖ ಪಾತ್ರ: ಗಣಕಗಳಲ್ಲಿ ಕನ್ನಡ ಬಾಷಾ ಬಳಕೆಯನ್ನು ಸುಗಮಗೊಳಿಸಲು, ಹಲವು ಶಿಷ್ಟತೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕನ್ನಡದ ಉತ್ಸಾಹಿ ತಂತ್ರಜ್ಞರು ಮತ್ತು ವೃತ್ತಿಪರರು ಹಾಗೂ ಸಾಹಿತಿಗಳು ಸೇರಿ ಆರಂಭಿಸಿರುವ "ಕನ್ನಡ ಗಣಕ ಪರಿಷತ್ತಿನ"ಲ್ಲಿ (ಕ.ಗ.ಪ.) ಸಕ್ರಿಯ ಪಾತ್ರ.
*"ನುಡಿ" ತಂತ್ರಾಂಶದ ತಯಾರಿಕೆಯಲ್ಲಿ ತಾಂತ್ರಿಕವಾದ ಪ್ರಮುಖ ಪಾತ್ರ: ಗಣಕಗಳಲ್ಲಿ ಕನ್ನಡ ಬಾಷಾ ಬಳಕೆಯನ್ನು ಸುಗಮಗೊಳಿಸಲು, ಹಲವು ಶಿಷ್ಟತೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕನ್ನಡದ ಉತ್ಸಾಹಿ ತಂತ್ರಜ್ಞರು ಮತ್ತು ವೃತ್ತಿಪರರು ಹಾಗೂ ಸಾಹಿತಿಗಳು ಸೇರಿ ಆರಂಭಿಸಿರುವ "ಕನ್ನಡ ಗಣಕ ಪರಿಷತ್ತಿನ"ಲ್ಲಿ (ಕ.ಗ.ಪ.)


==ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ==
==ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ==
೫೫ ನೇ ಸಾಲು: ೪೯ ನೇ ಸಾಲು:
*ಎಚ್‌ಪಿ - ಜೊರ್ನಾಸಡಾಗಾಗಿ ಕನ್ನಡದ ಒಂದು ನೋಟ್‌ಪ್ಯಾಡನ್ನು ಪ್ರಥಮವಾಗಿ ಅಭಿವೃದ್ಧಿಪಡಿಸಲಾಗಿದೆ. ಇದೂ ಸಹ ವಿನ್‌ಸಿಇ ಸಾಧನದಲ್ಲಿನ ಭಾರತೀಯ ಭಾಷೆಗಳ ಪ್ರಥಮ ಆನ್ವಯಿಕವಾಗಿರಬಹುದು.
*ಎಚ್‌ಪಿ - ಜೊರ್ನಾಸಡಾಗಾಗಿ ಕನ್ನಡದ ಒಂದು ನೋಟ್‌ಪ್ಯಾಡನ್ನು ಪ್ರಥಮವಾಗಿ ಅಭಿವೃದ್ಧಿಪಡಿಸಲಾಗಿದೆ. ಇದೂ ಸಹ ವಿನ್‌ಸಿಇ ಸಾಧನದಲ್ಲಿನ ಭಾರತೀಯ ಭಾಷೆಗಳ ಪ್ರಥಮ ಆನ್ವಯಿಕವಾಗಿರಬಹುದು.
*ಐಐಐಟಿ-ಹೈದರಾಬಾದ್, ಐಐಎಸ್ಸಿ-ಬೆಂಗಳೂರು, ಐಐಐಟಿ-ಬೆಂಗಳೂರು, ಎಂ.ಸಿ. ವಿ.ವಿ.-ಭೋಪಾಲ, ಐಐಟಿ-ಮುಂಬಯಿ, ಐಐಟಿ-ದೆಹಲಿ-ಇತ್ಯಾದಿ ಸ್ಥಳಗಳಲ್ಲಿ ಗಣಕಗಳಲ್ಲಿ ಭಾರತೀಯ ಭಾಷೆಗಳು ಎಂಬ ವಿಷಯ ಕುರಿತು ಹಲವಾರು ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡಲಾಗಿದೆ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಾಗಿದೆ.
*ಐಐಐಟಿ-ಹೈದರಾಬಾದ್, ಐಐಎಸ್ಸಿ-ಬೆಂಗಳೂರು, ಐಐಐಟಿ-ಬೆಂಗಳೂರು, ಎಂ.ಸಿ. ವಿ.ವಿ.-ಭೋಪಾಲ, ಐಐಟಿ-ಮುಂಬಯಿ, ಐಐಟಿ-ದೆಹಲಿ-ಇತ್ಯಾದಿ ಸ್ಥಳಗಳಲ್ಲಿ ಗಣಕಗಳಲ್ಲಿ ಭಾರತೀಯ ಭಾಷೆಗಳು ಎಂಬ ವಿಷಯ ಕುರಿತು ಹಲವಾರು ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡಲಾಗಿದೆ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಾಗಿದೆ.
*ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನವನ್ನು ಸುಲಭವಾಗಿ ತಿಳಿಸುವ ಸಲುವಾಗಿ ಬರೆದ ಹಲವಾರು ಲೇಖನಗಳು ಕನ್ನಡದ ಹಲವು ದಿನಪತ್ರಿಕೆ, ವಾರಪತ್ರಿಕೆ, ವಿಶೇಷಾಂಕ, ಇತ್ಯಾದಿಗಳಲ್ಲಿ ಪ್ರಕಟವಾಗಿವೆ.
*ಮಾಹಿತಿ ತಂತ್ರಜ್ಞಾನವನ್ನು ಜನರಿಗೆ ಒಯ್ಯುವ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಹಲವು ಭಾಷಣ, ಪ್ರಾತ್ಯಕ್ಷಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನೀಡಲಾಗಿದೆ
*ಮಾಹಿತಿ ತಂತ್ರಜ್ಞಾನವನ್ನು ಜನರಿಗೆ ಒಯ್ಯುವ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಹಲವು ಭಾಷಣ, ಪ್ರಾತ್ಯಕ್ಷಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನೀಡಲಾಗಿದೆ
*೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.
*೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.

೧೩:೧೮, ೪ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

ಡಾ. ಯು.ಬಿ ಪವನಜ
Born
ಪವನಜ

ಕೇರಳಕ್ಕೆ ಸಮೀಪದ ಉಬರಡ್ಕದಲ್ಲಿ
Educationಎಂ.ಎಸ್ಸಿರಸಾಯನಶಾಸ್ತ್ರ, ಪಿಎಚ್.ಡಿ
Occupation(s)ಸಂಶೋಧಕ, ಬಿ.ಎ.ಆರ್.ಸಿ, ಮುಂಬಯಿ. ಪ್ರಸ್ತುತ 'ಎ ಟು ಕೆ' ಸಂಸ್ಥೆಯ ರುವಾರಿ, ಕರ್ನಾಟಕ ಸರ್ಕಾರದ ತಂತ್ರಾಂಶ ಸಲಹಾ ಸಮಿತಿ ಸದಸ್ಯ.
Known forಕಂಪ್ಯೂಟರ್ ತಂತ್ರಾಂಶ ತಜ್ಞ, ಹಲವಾರು ಮಾಹಿತಿ ತಾಣಗಳ ಆಯೋಜಕ, ಕನ್ನಡದ ಪ್ರಪ್ರಥಮ ಅಂತರ್ಜಾಲ ನಿರ್ಮಾಪಕ
Websitepavanaja.com

ಡಾ. ಉಬರಡ್ಕ ಬೆಳ್ಳಿಪ್ಪಾಡಿ ಪವನಜ,[೧] ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿಸಾಹಿತ್ಯ ಲೇಖಕರಾಗಿದ್ದಾರೆ. ಕನ್ನಡದ ಪ್ರಪ್ರಥಮ ಅಂತರಜಾಲ ತಾಣ 'ವಿಶ್ವಕನ್ನಡ.ಕಾಂ'ದ ಸೃಷ್ಟಿಕರ್ತರಾಗಿದ್ದಾರೆ.

ಜನನ/ವಿದ್ಯಾಭ್ಯಾಸ/ವೃತ್ತಿಜೀವನ

  • ಪವನಜರು, ಕರ್ನಾಟಕ ಮತ್ತು ಕೇರಳ ಗಡಿಯ ಬೆಳ್ಳಿಪ್ಪಾಡಿ ಎಂಬ ಹಳ್ಳಿಯಲ್ಲಿ ಜನಿಸಿದರು.[೨]
  • ಮೈಸೂರು ವಿ.ವಿ.ಯಿಂದ ಎಂ.ಎಸ್ಸಿ ಪದವಿ, ಬಾಂಬೆ ವಿ.ವಿ.ಯಿಂದ ಪಿಎಚ್.ಡಿ., ತೈವಾನ್‌ನಲ್ಲಿ ಉನ್ನತ ಸಂಶೋಧನೆ.
  • ಮುಂಬಯಿಯ ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ (ಬಿಎಆರ್‌ಸಿ) ೧೫ ವರ್ಷಗಳ ಕಾಲ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ೧೯೯೭ರ ಜೂನ್‌‍ನಲ್ಲಿ ಬಿ.ಎ.ಆರ್‌.ಸಿ. ವಿಜ್ಞಾನಿ ಹುದ್ದೆಗೆ ರಾಜೀನಾಮೆ ಇತ್ತು ಬೆಂಗಳೂರಿಗೆ ಆಗಮಿಸಿದರು.
  • ಹಲವು ಸಾಫ್ಟ್‌ವೇರ್ ಕಂಪನಿಗಳಿಗೆ ಕನ್ಸಲ್ಟೆಂಟ್ ಆಗಿ ಮತ್ತು ದಿ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯ "ಆಕ್ಸೆಸ್ ಟು ನೊಲೆಜ್" ಟೀಮ್ ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.[೩]

ಅಂಕಣ ಬರವಣಿಗೆ

ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದರು. ಆಮೇಲೆ ಹೊಸದಿಗಂತ ಪತ್ರಿಕೆಯಲ್ಲಿ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ ಕನ್ನಡಪ್ರಭದಲ್ಲಿ 'ಗಣಕಿಂಡಿ' ಅಂಕಣ ಬರೆದರು.ಗಣಕಿಂಡಿ ಬರಹ].ಪ್ರಜಾವಾಣಿಯಲ್ಲಿ 'ಗ್ಯಾಜೆಟ್ ಲೋಕ' ಎನ್ನುವ ಅಂಕಣ.


ಕನ್ನಡ ಗಣಕ ಪರಿಷತ್ತಿನಲ್ಲಿ

  • "ನುಡಿ" ತಂತ್ರಾಂಶದ ತಯಾರಿಕೆಯಲ್ಲಿ ತಾಂತ್ರಿಕವಾದ ಪ್ರಮುಖ ಪಾತ್ರ: ಗಣಕಗಳಲ್ಲಿ ಕನ್ನಡ ಬಾಷಾ ಬಳಕೆಯನ್ನು ಸುಗಮಗೊಳಿಸಲು, ಹಲವು ಶಿಷ್ಟತೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕನ್ನಡದ ಉತ್ಸಾಹಿ ತಂತ್ರಜ್ಞರು ಮತ್ತು ವೃತ್ತಿಪರರು ಹಾಗೂ ಸಾಹಿತಿಗಳು ಸೇರಿ ಆರಂಭಿಸಿರುವ "ಕನ್ನಡ ಗಣಕ ಪರಿಷತ್ತಿನ"ಲ್ಲಿ (ಕ.ಗ.ಪ.)

ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ

  • ಕನ್ನಡ ಅಕ್ಷರಗಳನ್ನು ಕಲಿಯಲು ಸಹಾಯಕವಾಗುವ "ಕನ್ನಡ ಕಲಿ" ಎಂಬ ಕಂಪ್ಯೂಟರ್ ಆಟದ ತಯಾರಿಕೆ;
  • ವಿಶ್ವಾದ್ಯಂತ ಮಕ್ಕಳಿಗೆ ಕ್ರಮವಿಧಿ ರಚನೆಯ ಮೂಲತತ್ವಗಳನ್ನು ಕಲಿಸಲು ಬಳಸಲಾಗುವ ಲೋಗೋ ಎಂಬ ತಂತ್ರಾಂಶದ ಕನ್ನಡ ಅವತರಣಿಕೆಯನ್ನು ಸಿದ್ಧಪಡಿಸಲಾಗಿದೆ.
  • ಯೂನಿಕೋಡ್‌ನಲ್ಲಿ ಕನ್ನಡದ ಸ್ಥಾನಮಾನಗಳ ಕುರಿತಾಗಿ ಮಾಹಿತಿ, ಸಲಹೆಗಳನ್ನು ನೀಡಲು ೨೦೦೦ದ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ಮತ್ತು ೧೭ನೇ ಯೂನಿಕೋಡ್ ಸಮ್ಮೇಳನದಲ್ಲಿ ಭಾಗವಹಿಸುವಿಕೆ ಮತ್ತು ಯೂನಿಕೋಡ್ ಕನ್‌ಸಾರ್‌ಷಿಯಂ ಸದಸ್ಯರೊಂದಿಗೆ ಕನ್ನಡದ ಕುರಿತು ಚರ್ಚೆ.
  • ವಿಂಡೋಸ್ ಎಕ್ಸ್‌ಪಿ, ಆಫೀಸ್ ಎಕ್ಸ್‌ಪಿ ಇವುಗಳಲ್ಲಿ ಕನ್ನಡ ಮತ್ತು ಕನ್ನಡದ ಓಪನ್‌ಟೈಪ್ ಫಾಂಟುಗಳು ಇತ್ಯಾದಿಗಳ ಕುರಿತು ಮೈಕ್ರೋಸಾಫ್ಟ್ ಕಂಪನಿಗೆ ಸಲಹೆಗಾರರು.
  • ಕನ್ನಡಕ್ಕೆ ಒಂದು ಓಪನ್‌ಟೈಪ್ ಫಾಂಟಿನ ತಯಾರಿಕೆ.
  • ೨೦೦೨ರ ಆಗಸ್ಟ್‌ನಲ್ಲಿ ಅಮೆರಿಕದ ಸಿಯಾಟಲ್‌ನಲ್ಲಿ ನಡೆದ, ಓಪನ್‌ಟೈಪ್ ಫಾಂಟಿಗೆ ಸಂಬಂಧಿಸಿದ ಮೈಕ್ರೋಸಾಫ್ಟ್ ಕಂಪನಿಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಾಗಿದೆ.
  • ೨೦೦೪ ಫೆಬ್ರವರಿ ತಿಂಗಳಲ್ಲಿ ಅಮೆರಿಕದ ರೆಡ್‌ಮಂಡ್‌ನಲ್ಲಿ ಮೈಕ್ರೋಸಾಫ್ಟ್ ಕಂಪೆನಿ ನಡೆಸಿದ ಜಾಗತಿಕ ತಂತ್ರಾಂಶ ತಯಾರಿಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಾಗಿದೆ.
  • ಬಹುಭಾಷೀಯ ಸ್ಮಾರ್ಟ್‌ಟ್ಯಾಗ್‌ಗಳು (ಆಫೀಸ್ ಎಕ್ಸ್‌ಪಿಗಾಗಿರುವ) ಮತ್ತು ವಿಬಿ ಡಾಟ್‌ನೆಟ್ ಬಳಸಿ ಕೆಲವು ಆನ್ವಯಿಕ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಭಾರತದಲ್ಲಿರುವ ಮೈಕ್ರೋಸಾಫ್ಟ್ ಕಂಪನಿಯು ಸಂಘಟಿಸಿದ್ದ ಅಖಿಲಭಾರತ ಸ್ಮಾರ್ಟ್‌ಟ್ಯಾಗ್ ಸ್ಪರ್ಧೆಯಲ್ಲಿ ಈ ತಂತ್ರಾಂಶಗಳು ಮೂರನೆಯ ಬಹುಮಾನವನ್ನು ಪಡೆದಿವೆ.
  • ಶಾಲಾ ಮಕ್ಕಳಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕನ್ನಡದಲ್ಲಿ ಪ್ರಕಟಿಸುವ "ಬಾಲ ವಿಜ್ಞಾನ" ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಮೂರು ವರ್ಷಗಳ ಸೇವೆ.
  • ಗಣಕಗಳಲ್ಲಿ ಕನ್ನಡವನ್ನು ಬಳಸುವಲ್ಲಿನ ಶಿಷ್ಟತೆಗಳನ್ನು ರಚಿಸಲು ಕರ್ನಾಟಕ ರಾಜ್ಯ ಸರ್ಕಾರವು ನೇಮಿಸಿದ್ದ ಸಮಿತಿಯಲ್ಲಿ ಸದಸ್ಯರಾಗಿ ಸೇವೆ.
  • ೨೦೦೦ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಹೊರತರಲಾದ ವಿಶೇಷ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಸದಸ್ಯರಾಗಿ ಸೇವೆ.
  • ಸ್ವಯಂಸೇವಾ ಸಂಸ್ಥೆಯಾದ ಅಜೀಂ ಪ್ರೇಂಜೀ ಫೌಂಡೇಷನ್‌ಗಾಗಿ ಶೈಕ್ಷಣಿಕ ಬಹುಮಾಧ್ಯಮ ಸಿಡಿಗಳನ್ನು ಸಿದ್ಧಪಡಿಸಲಾಗಿದೆ.
  • ಅಂಗೈ ಗಣಕದಲ್ಲಿ ಬಳಸಲು ಕನ್ನಡದ ಮೆಮೋ ಎಡಿಟರ್‌ಅನ್ನು ಸಿದ್ಧಪಡಿಸಲಾಗಿದೆ. ಬಹುಶ: ಇದು ಅಂಗೈ ಗಣಕಕ್ಕಾಗಿ ತಯಾರಾದ ಭಾರತೀಯ ಭಾಷೆಗಳ ಮೊದಲ ಆನ್ವಯಿಕ ತಂತ್ರಾಂಶವಾಗಿರಬಹುದು.
  • ಎಚ್‌ಪಿ - ಜೊರ್ನಾಸಡಾಗಾಗಿ ಕನ್ನಡದ ಒಂದು ನೋಟ್‌ಪ್ಯಾಡನ್ನು ಪ್ರಥಮವಾಗಿ ಅಭಿವೃದ್ಧಿಪಡಿಸಲಾಗಿದೆ. ಇದೂ ಸಹ ವಿನ್‌ಸಿಇ ಸಾಧನದಲ್ಲಿನ ಭಾರತೀಯ ಭಾಷೆಗಳ ಪ್ರಥಮ ಆನ್ವಯಿಕವಾಗಿರಬಹುದು.
  • ಐಐಐಟಿ-ಹೈದರಾಬಾದ್, ಐಐಎಸ್ಸಿ-ಬೆಂಗಳೂರು, ಐಐಐಟಿ-ಬೆಂಗಳೂರು, ಎಂ.ಸಿ. ವಿ.ವಿ.-ಭೋಪಾಲ, ಐಐಟಿ-ಮುಂಬಯಿ, ಐಐಟಿ-ದೆಹಲಿ-ಇತ್ಯಾದಿ ಸ್ಥಳಗಳಲ್ಲಿ ಗಣಕಗಳಲ್ಲಿ ಭಾರತೀಯ ಭಾಷೆಗಳು ಎಂಬ ವಿಷಯ ಕುರಿತು ಹಲವಾರು ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡಲಾಗಿದೆ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಾಗಿದೆ.
  • ಮಾಹಿತಿ ತಂತ್ರಜ್ಞಾನವನ್ನು ಜನರಿಗೆ ಒಯ್ಯುವ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಹಲವು ಭಾಷಣ, ಪ್ರಾತ್ಯಕ್ಷಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನೀಡಲಾಗಿದೆ
  • ೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.
  • ೨೦೧೧ರಲ್ಲಿ, ಬೆಳಗಾವಿಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದಲ್ಲಿ ಕನ್ನಡ ತಂತ್ರಾಂಶ ವಿಷಯ ಮಂಡನೆ ಮಾಡಿದರು.
  • ೨೦೧೩ರಲ್ಲಿ, ಮುಂಬಯಿ ವಿಶ್ವವಿದ್ಯಾಲಯದ ಜೊತೆಗೂಡಿ, ಕಲೀನಾದ ಕಾಲೇಜಿನಲ್ಲಿ ಇಂಟರ್ನೆಟ್ ನಲ್ಲಿ ಕನ್ನಡ ಪ್ರಯೋಗದ ಬಗ್ಗೆ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿ.
ಚಿತ್ರ:P n (s).jpg
'ಪುಣೆನಗರದ ವಿಕಿಪೀಡಿಯ ಕಮ್ಮಟವೊಂದರಲ್ಲಿ'
ಚಿತ್ರ:10468142 10203693680640015 8308226231122399955 o (f).jpg
ಡಾ.ಪವನಜರವರಿಗೆ ಗುಲ್ಬರ್ಗಾದಲ್ಲಿ ಸನ್ಮಾನ ಮಾಡಲಾಯಿತು(೨೦೧೪)

ನಿರ್ವಹಿಸಿರುವ ಜವಾಬ್ದಾರಿಗಳು

  • ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮದ ಸ್ನಾಕತೋತ್ತರ ಪದವಿ ಕೋರ್ಸ್‌ನ ಅಧ್ಯಯನ ಮಂಡಳಿ ಸದಸ್ಯ.
  • ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿರುವ ’ಮಾಹಿತಿ ತಂತ್ರಜ್ಞಾನ’ ಕೋರ್ಸ್‌ನ ಅಧ್ಯಯನ ಮಂಡಳಿಯ ಪ್ರಥಮ ಅಧ್ಯಕ್ಷ ಮತ್ತು ಪ್ರಸ್ತುತ ಸದಸ್ಯ.
  • ೨೦೦೪, ಮಾರ್ಚ್-ಎಪ್ರಿಲ್, ಅಕ್ಟೋಬರ್) ನಲ್ಲಿ, ಮೈಕ್ರೋಸಾಫ್ಟ್ ಕಂಪೆನಿಯ ಪರವಾಗಿ ಭಾರತದ ಪ್ರಮುಖ ನಗರಗಳಲ್ಲಿ (ಬೆಂಗಳೂರು, ಮುಂಬಯಿ, ಹೈದರಾಬಾದ್, ಚೆನ್ನೈ, ದೆಹಲಿ, ಕಾಠ್‌ಮಂಡು) ಭಾರತೀಯ ಭಾಷೆಗಳಲ್ಲಿ ತಂತ್ರಾಂಶ ತಯಾರಿಯ ಬಗ್ಗೆ ಕಾರ್ಯಶಿಬಿರ ನಿರ್ವಹಣೆ.
  • ೨೦೦೭-೦೯ ರಲ್ಲಿ ಮಣಿಪಾಲ ಶಿಕ್ಷಣ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಣೆ.
  • ೨೦೧೦ರಲ್ಲಿ ಕನ್ನಡ ವಿಶ್ಯವಿದ್ಯಾಲಯ ಹಂಪಿಯ ಕನ್ನಡ ಸಹಜಭಾಷಾ ಸಂಸ್ಕರಣೆಗೆ ಸಲಹಾ ಸಮಿತಿಯ ಸದಸ್ಯರು.
  • ಶ್ರೀರಾಮಚಂದ್ರಾಪುರ ಮಠದ ಗೋರಕ್ಷಾ ಆಭಿಯಾನದ ಪರವಾಗಿ `ಗೋವಿಶ್ವ' ಎಂಬ e-ಪತ್ರಿಕೆಯ ಸ್ಥಾಪಕ ಸಂಪಾದಕ.[೪]
  • ಕರಾವಳಿ ವಿಕಿಮೀಡಿಯನ್ಸ್ ಸ್ಥಾಪಕ ಕಾರ್ಯದರ್ಶಿ.[೫]
  • ಅಂತರಜಾಲತಾಣ ವಿಳಾಸಗಳನ್ನು ಕನ್ನಡೀಕರಿಸಲು ಬೇಕಾದ ಶಿಷ್ಟತೆಯನ್ನು ರೂಪಿಸುವ ಸಮಿತಿ (ICANN) ಸದಸ್ಯ.[೬]

ಸನ್ಮಾನ ಮತ್ತು ಪ್ರಶಸ್ತಿಗಳು

  • ಮೈಕ್ರೋಸಾಫ್ಟ್ ಕಂಪನಿಯು ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಷನಲ್ ಎಂಬುದಾಗಿ ಗುರುತಿಸಿದೆ. ಮೈಕ್ರೋಸಾಫ್ಟ್ ಕಂಪೆನಿಯು ಜಗತ್ತಿನಾದ್ಯಂತ ಸುಮಾರು ೩೦೦೦ ಜನರನ್ನು ಮಾಹಿತಿ ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಶನಲ್ ಎಂದು ಗುರುತಿಸಿದ್ದು ಡಾ. ಪವನಜ ಅವರು ಭಾರತೀಯ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ವ್ಯಕ್ತಿಯಾಗಿದ್ದಾರೆ.[೭]
  • ನವಂಬರ್ ೨೧, ೨೦೦೫ರಲ್ಲಿ, ಬೆಂಗಳೂರಿನ ರಾಜಾಜಿನಗರ ಹಬ್ಬದಲ್ಲಿ ಸನ್ಮಾನ.
  • ೨೦೦೬ನೆ ಸಾಲಿನ ಕನ್ನಡ ಲೋಗೋ ತಂತ್ರಾಂಶ ತಯಾರಿಕೆಯ, ಮಂಥನ ಪ್ರಶಸ್ತಿ.[೮]

ಉಲ್ಲೇಖನೆಗಳು

ಬಾಹ್ಯ ಸಂಪರ್ಕಗಳು