ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಜೆಎನ್ಎನ್ಸಿಇ ಶಿವಮೊಗ್ಗ - ೨೦೧೯: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
M G Harish (ಚರ್ಚೆ | ಕಾಣಿಕೆಗಳು) ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
M G Harish (ಚರ್ಚೆ | ಕಾಣಿಕೆಗಳು) ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
||
೧೧ ನೇ ಸಾಲು: | ೧೧ ನೇ ಸಾಲು: | ||
==ವಿಷಯ== |
==ವಿಷಯ== |
||
ಈ ಸಂಪಾದನೋತ್ಸವಕ್ಕೆ '''ಕರ್ನಾಟಕದ ಜೀವವೈವಿಧ್ಯ''' ಎಂಬ |
ಈ ಸಂಪಾದನೋತ್ಸವಕ್ಕೆ '''ಕರ್ನಾಟಕದ ಜೀವವೈವಿಧ್ಯ''' ಎಂಬ ಪ್ರಮುಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು. |
||
===ಸಲಹೆ ಮಾಡಿದ ಲೇಖನಗಳು=== |
===ಸಲಹೆ ಮಾಡಿದ ಲೇಖನಗಳು=== |
೧೦:೦೧, ೧೪ ನವೆಂಬರ್ ೨೦೧೯ ನಂತೆ ಪರಿಷ್ಕರಣೆ
ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಮತ್ತು ಲೇಖನಗಳನ್ನು ಸೇರಿಸಲು ಅಲ್ಲಲ್ಲಿ ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಈ ಮಾಲಿಕೆಯಲ್ಲಿ ಶಿವಮೊಗ್ಗದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ವಿಕಿಪಿಡಿಯ ತರಬೇತಿ ಮತ್ತು ಸಂಪಾದನೋತ್ಸವ ಹಮ್ಮಿಕೊಳ್ಳಲಾಗಿದೆ.
ಉದ್ದೇಶ
- ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಸೇರಿಸುವುದು
- ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವುದು
ಸ್ಥಳ ಮತ್ತು ದಿನಾಂಕ
ಸ್ಥಳ : ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ
ದಿನಾಂಕ : ನವಂಬರ್ ೧೬-೧೭, ೨೦೧೯
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೦೦
ವಿಷಯ
ಈ ಸಂಪಾದನೋತ್ಸವಕ್ಕೆ ಕರ್ನಾಟಕದ ಜೀವವೈವಿಧ್ಯ ಎಂಬ ಪ್ರಮುಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.
ಸಲಹೆ ಮಾಡಿದ ಲೇಖನಗಳು
ಅಭಯಾರಣ್ಯಗಳು
- ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
- ತಲಕಾವೇರಿ ವನ್ಯಜೀವಿ ಅಭಯಾರಣ್ಯ
- ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
- ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ - Ranibennur Blackbuck Sanctuary
ಸಂಪನ್ಮೂಲ ವ್ಯಕ್ತಿಗಳು
ಸಂಘಟಕರು
- ವಿಕಿವಿಮೆನ್ ಮಂಗಳೂರು
- ಕರಾವಳಿ ವಿಕಿಮೀಡಿಯನ್
- ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ