ಬೇಗೂರು ನಾಗತಾರನ ವೀರಗಲ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
refined
ಚು removed extra space
೩೪ ನೇ ಸಾಲು: ೩೪ ನೇ ಸಾಲು:


== ಇತಿಹಾಸ ==
== ಇತಿಹಾಸ ==
ಕ್ರಿ.ಶ. ೮೯೦ರಲ್ಲಿ [[ಗಂಗ (ರಾಜಮನೆತನ)|ಗಂಗರು]] ಮತ್ತು ನೊಣಂಬರ ನಡುವೆ ನಡೆದ ಕಾಳಗದಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ ಎರೆಯಪ್ಪ, ಮಹೇಂದ್ರನ ಮಗನಾದ ಅಯ್ಯಪ್ಪ ವಿರುದ್ಧ ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ. ಅದರ ನಂತರ ಈ ವೀರಕಲ್ಲನ್ನು ಬೇಗೂರು ದೇವಸ್ಥಾನದಲ್ಲಿ ಕೆತ್ತಿಸಿ ವರ್ಣಿಸಲಾಗಿದೆ.
ಕ್ರಿ.ಶ. ೮೯೦ರಲ್ಲಿ [[ಗಂಗ (ರಾಜಮನೆತನ)|ಗಂಗರು]] ಮತ್ತು ನೊಣಂಬರ ನಡುವೆ ನಡೆದ ಕಾಳಗದಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ ಎರೆಯಪ್ಪ, ಮಹೇಂದ್ರನ ಮಗನಾದ ಅಯ್ಯಪ್ಪ ವಿರುದ್ಧ ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ. ಅದರ ನಂತರ ಈ ವೀರಕಲ್ಲನ್ನು ಬೇಗೂರು ದೇವಸ್ಥಾನದಲ್ಲಿ ಕೆತ್ತಿಸಿ ವರ್ಣಿಸಲಾಗಿದೆ.


== ಶಾಸನದ ಬರಹ ==
== ಶಾಸನದ ಬರಹ ==

೧೬:೫೬, ೧ ನವೆಂಬರ್ ೨೦೧೯ ನಂತೆ ಪರಿಷ್ಕರಣೆ

ಬೇಗೂರು ನಾಗತಾರನ ವೀರಗಲ್ಲು
ಬೇಗೂರು ನಾಗತಾರನ ವೀರಗಲ್ಲು is located in Karnataka
ಬೇಗೂರು ನಾಗತಾರನ ವೀರಗಲ್ಲು
Location of ಬೇಗೂರು ನಾಗತಾರನ ವೀರಗಲ್ಲು in Karnataka
ಸ್ಥಳಬೇಗೂರು (ಪ್ರಸಕ್ತ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು))
Coordinates12°52′49″N 77°38′02″E / 12.880191°N 77.633922°E / 12.880191; 77.633922
ಎತ್ತರ6.8 feet (2.1 m)
With pedestal: 6.10 feet (1.86 m)
ನಿರ್ಮಾಣ೮೯೦AJD
ಪುನರ್‌ನಿರ್ಮಾಣ2015

ಇದು ಬೆಂಗಳೂರಿನ ಬೇಗೂರಿನಲ್ಲಿ ೯ನೇ ಶತಮಾನದಲ್ಲಿ ಕೆತ್ತಿಸಿದ ಕಲ್ಲುಬರಹ. ಇದು ಈ ಪ್ರಾಂತ್ಯದ ನಾಗತಾರನ ಮಗ ಬುಟ್ಟಣಶೆಟ್ಟಿ ಎಂಬುವವನು ಕಾಳಗದಲ್ಲಿ ಹೋರಾಡಿ ಮಡಿದ ನೆನಪಿಗಾಗಿ ಕೆತ್ತಿದ ವೀರಗಲ್ಲುಶಾಸನ. ಇದರಲ್ಲಿ ’ಬೆಂಗಳೂರು’ ಎಂಬ ಪದದ ಉಲ್ಲೇಖವಾಗಿದ್ದು ಬೆಂಗಳೂರು ೯ನೇ ಶತಮಾನದಲ್ಲಿಯೇ ಇತ್ತು ಎಂಬುದನ್ನೂ ತಿಳಿಸುತ್ತದೆ. [೧]

ಇತಿಹಾಸ

ಕ್ರಿ.ಶ. ೮೯೦ರಲ್ಲಿ ಗಂಗರು ಮತ್ತು ನೊಣಂಬರ ನಡುವೆ ನಡೆದ ಕಾಳಗದಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ ಎರೆಯಪ್ಪ, ಮಹೇಂದ್ರನ ಮಗನಾದ ಅಯ್ಯಪ್ಪ ವಿರುದ್ಧ ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ. ಅದರ ನಂತರ ಈ ವೀರಕಲ್ಲನ್ನು ಬೇಗೂರು ದೇವಸ್ಥಾನದಲ್ಲಿ ಕೆತ್ತಿಸಿ ವರ್ಣಿಸಲಾಗಿದೆ.

ಶಾಸನದ ಬರಹ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧]

1 ಸ್ಯಸ್ತಿಸಮಸ್ತಭುವನವಿನೂತಗಜ್ಗಕುಳಗಗನನಿಮ್ರ್ಮಳತಾರಾವತಿಜಳಧಿಜಳವಿವುಳಯಮೇಖಳಕಳಾಪಾಳಂ
2 ಕ್ರಿತ್ಯೈಳಾಧಿಪತ್ಯಲಕ್ಷ್ಮೀಶ್ವಯಂವೃತಪತಿತಾಳ್ಯಾದ್ಯಗಣಿತಗುಣಿತಗುಣಗಣವಿಭೂಷಣವಿಭೂತವಿಭೂತಿಶ್ರೀಮದೆಹಯಪ್ಬರಸರ್
3 ವಗೆವರೆಲ್ಲಮಂಇಕ್ಷತ್ರಮ್ಮಢಿಗಜ್ಗವಾದಿತೊಮ್ಭತ್ತಹಸಾಸಿರಮುಮನೇಕಛತ್ರಚ್ಛಾಯೊಯೊಳಾಳುತ್ತಮಿ ಬೀರಮ
4 ಹೇನ್ದ್ರ ನೋಳ್ಕಾದಲೆನ್ದುಅಯ್ಯಪದೇವಜ್ಗಪಾಮಸ್ತಸಹಿತಂನಾಗತ್ತರನಂದಣ್ಣುವೇಲಿೂq್ದಡೆತುಮ್ಭೆಪಾದಿಕಾಳೆಗಮಿಮ್ಬ
5 ಹುದೊಡೆಆನೆಯೊಳಾನ್ತಿಮನತ್ತೋಡದಂಕೇಳ್ದೆ ಯವಂಮೆಚ್ಚಿಇರುಗಜ್ಗುನಾಗತ್ತರವಟ್ಟಂಗಟ್ಫೀಭೇಂಪೂಪ್ರ್ಪನ್ನೆರಡು
6 ಮಂಸಾಸನಬದ್ದಂ ಕಲ್ನಾಡಿತ್ತನವಾವುನ್ಪೊಡೆ||ಬೆಂಪೂರು||ತೊವಗೂರು|ಪೂವಿನವುಲ್ಲಿಮಙಲಕೂತನಿಡುನಲ್ಲೂರು|
7 ನಲ್ಲೂರು|ಕೊಮ
8 ರಙ್ಗನ್ಬು||ಇ
9 ಗ್ಗಲೂರು||ದು
10 ಗೋನಲ್ಮಲ್ಲಿ
11 ಗಳಂಜವಾ
12 ಗಿಲೂ
13 ಸಾಹಮು
14 ಎಹಣ್ಡೊಪರವೂರು
15 ಕೂಡಲೇ|ಇನಿತುಮ
16 ವೊಲಮೇರೆಸಹಿತ
17 ಮಿತ್ತನೆಹಯವಂ
18 ಶವುಚನ್ನಾಗರಂ
19 ಙ್ಗಮೆಙ್ಗಳಮಹಾಶ್ರೀ

ಅರ್ಥ ವಿವರಣೆ

a spotless moon in the sky the Ganga-kula praised in all the world, the self-choosen lord of the Lakshmi of sovereignty over the earth decorated at her waist with a zone of the wide circle of the waters of the ocean, his greatness adorned with the ornament of these and a the host of countless virtues, -srimad Ereyapparasa, having made all his enemies powerless, was ruling the Gangavadi Ninety-six Thousand under the shadow of one umbrella :- on ordering Nagattara along with his feudatories and the army to Ayyapa-Deva in order to fight against Bira-Mahendra, fighting in Tumbepadi, when the battle was losing ground, going close up among the elephants, he slew and died. Hearing that, Ereyapa was pleased, and binding the Nagattara crown on Iruga, gave him the Bempur Twelve, secured by a sasana, as a kalnad. Those are as follows :- Bempuru, Tovaguru, puvina-pullimangala, Kutanidu-Nalluru, Korandundu, Iggaluru, Dugmonel-malli-Galanjavagilu, Saramu, Elkunde , Paravuru, Kudal. Thus much, with the fields and boundaries, did Ereyapa give for the dutiful Naga[tta]ra. Great fortune.

ವೀರಗಲ್ಲು ಈಗ ಇರುವ ಸ್ಥಳ

ಪ್ರಸ್ತುತ ಹಳೆಯ ಪಳೆಯುಳಿಕೆಗಳ ಸಂರಕ್ಞಣೆ ಮತ್ತು ಸಂಗ್ರಹದ ದೃಷ್ಠಿಯಿಂದ ವೀರಗಲ್ಲು ಮತ್ತು ಇತರ ೧೪ ಕಲ್ಲುಗಳನ್ನು ೨೦೧೫ ರಲ್ಲಿ ಬೆಂಗಳೂರಿನಲ್ಲಿ ಇರುವ ಬೆಂಗಳೂರು ಮ್ಯೂಸಿಯಂಗೆ ಸಾಗಿಲಾಯಿತು.[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖಗಳು

  1. ೧.೦ ೧.೧ Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು