ಕೆ. ಎಸ್. ನಿಸಾರ್ ಅಹಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Wrfday
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2401:4900:2709:89C5:0:1:E0C6:801 (talk) to last revision by Gopala Krishna A
೧ ನೇ ಸಾಲು: ೧ ನೇ ಸಾಲು:
{{Infobox writer <!-- for more information see [[:Template:Infobox writer/doc]] -->
Hmcyin
| name =ಪ್ರೊ. ಕೆ.ಎಸ್.ನಿಸಾರ್ ಅಹಮದ್
| full name = ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್
| image =NissarAhmmed.jpg
| caption = ಪ್ರೊ. ಕೆ.ಎಸ್. ನಿಸಾರ್ ಅಹಮದ್
| pseudonym =
| birth_date = {{birth date|1936|2|5|df=yes}}
| birth_place = ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
| death_date =
| death_place =
| occupation = ಸಾಹಿತಿ, ಪ್ರೊಫೆಸರ್
| nationality = ಭಾರತ
| language = ಕನ್ನಡ
| period =
| genre = Fiction
| subject =
| movement = ನವ್ಯ ಕಾವ್ಯ
| notableworks= ಮನಸು ಗಾಂಧಿ ಬಜಾರು(1960) <br> ''ನಿತ್ಯೋತ್ಸವ''
| influences = [[ಜಿ.ಪಿ.ರಾಜರತ್ನಂ|ಜಿ. ಪಿ. ರಾಜರತ್ನಂ]], [[ಎಂ.ಸಿ.ಸೀತಾರಾಮಯ್ಯ]], [[ಎಲ್. ಗುಂಡಪ್ಪ]]
| influenced =
| signature =
| website =
| footnotes =
| awards = [[ಪದ್ಮಶ್ರೀ]] (೨೦೦೮), ರಾಜ್ಯೋತ್ಸವ (೧೯೮೧)
}}

'''ಪ್ರೊ.ಕೆ.ಎಸ್.ನಿಸಾರ್ ಅಹಮದ್''' [[ಕನ್ನಡ]]ದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಶ್ರೀ ಅಹಮದ್ ರವರ ಪೂರ್ಣ ಹೆಸರು 'ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್'.


==ಜೀವನ==
==ಜೀವನ==
೭ ನೇ ಸಾಲು: ೩೩ ನೇ ಸಾಲು:
ನಿಸಾರ್ ಅಹಮದ್ <ref>[http://professorksnisarahmed.com/web/ ಕೆ. ಎಸ್. ನಿಸಾರ್ ಅಹಮದ್]</ref> ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.
ನಿಸಾರ್ ಅಹಮದ್ <ref>[http://professorksnisarahmed.com/web/ ಕೆ. ಎಸ್. ನಿಸಾರ್ ಅಹಮದ್]</ref> ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.
* ಅವುಗಳಲ್ಲಿ '''ಮನಸು ಗಾಂಧಿಬಜಾರು''' ಹಾಗು '''ನಿತ್ಯೋತ್ಸವ''' ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.<ref>[http://kannada.oneindia.in/literature/poem/2004/240304nisar.html ಬಿಗಿದು ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆ ಮನಸು]</ref>
* ಅವುಗಳಲ್ಲಿ '''ಮನಸು ಗಾಂಧಿಬಜಾರು''' ಹಾಗು '''ನಿತ್ಯೋತ್ಸವ''' ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.<ref>[http://kannada.oneindia.in/literature/poem/2004/240304nisar.html ಬಿಗಿದು ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆ ಮನಸು]</ref>
* [[೧೯೭೮]]ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ '''ನಿತ್ಯೋತ್ಸವ''' ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
*
* ''ಕುರಿಗಳು ಸಾರ್‍ ಕುರಿಗಳು'', ರಾಜಕೀಯ ವಿಡಂಬನೆ ಕವನ
*
* ''ಭಾರತವು ನಮ್ಮ ದೇಶ'' (ಸರ್‍ ಮೊಹಮದ್ ಇಕ್ಬಾಲ್ ಅವರ ''ಸಾರೆ ಜಹಾಂ ಸೆ ಅಚ್ಚಾ'' ಕವನದ ಕನ್ನಡ ಭಾಷಾಂತರ)
*
* ''ಬೆಣ್ಣೆ ಕದ್ದ ನಮ್ಮ ಕೃಷ್ಣ'' ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
*

==ಕೃತಿಗಳು==
{{div col begin|2}}

===ಕವನ ಸಂಕಲನಗಳು===
* ಮನಸು ಗಾಂಧಿ ಬಜಾರು (೧೯೬೦)<ref>[http://kannada.oneindia.in/literature/poem/2012/0125-gandhi-bazaar-and-masti-venkatesh-iyengar-aid0038.html 'ಮಾಸ್ತಿ': ಅವರಿಲ್ಲದ ಗಾಂಧೀಬಜಾರು ಬರೀ ಬೇಜಾರು]</ref>
* ನೆನೆದವರ ಮನದಲ್ಲಿ (೧೯೬೪)
* ಸುಮಹೂರ್ತ (೧೯೬೭)
* ಸಂಜೆ ಐದರ ಮಳೆ (೧೯೭೦)
* ನಾನೆಂಬ ಪರಕೀಯ (೧೯೭೨)
* ಆಯ್ದ ಕವಿತೆಗಳು (೧೯೭೪)
* ನಿತ್ಯೋತ್ಸವ (೧೯೭೬)
* ಸ್ವಯಂ ಸೇವೆಯ ಗಿಳಿಗಳು (೧೯೭೭)
* ಅನಾಮಿಕ ಆಂಗ್ಲರು(೧೯೮೨),
* ಬರಿರಂತರ (೧೯೯೦)
* ಸಮಗ್ರ ಕವಿತೆಗಳು (೧೯೯೧)
* ನವೋಲ್ಲಾಸ (೧೯೯೪)
* ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
* ಅರವತ್ತೈದರ ಐಸಿರಿ(೨೦೦೧)
* ಸಮಗ್ರ ಭಾವಗೀತೆಗಳು(೨೦೦೧)
* ಪ್ರಾತಿನಿಧಿಕ ಕವನಗಳು(೨೦೦೨)
* ನಿತ್ಯೋತ್ಸವ ಕವಿತೆ <ref>http://kannadalyric.blogspot.in/2012/07/jogada-siri-belakinalli-lyrics.html ಭಾವಗೀತೆ, ಜೋಗದ ಸಿರಿಬೆಳಕಿನಲ್ಲಿ]</ref>

===ಗದ್ಯ ಸಾಹಿತ್ಯ===
*'ಅಚ್ಚುಮೆಚ್ಚು'
*'ಇದು ಬರಿ ಬೆಡಗಲ್ಲೊ ಅಣ್ಣ'
*''ಷೇಕ್ಸ್ ಪಿಯರ್‍ನ'' [[ಒಥೆಲ್ಲೊ]]ದ ಕನ್ನಡಾನುವಾದ
*'[[ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್]]' ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು

==ಮುಂಬಯಿಯಲ್ಲಿ ಆಹ್ವಾನಿತ ಭಾಷಣಕಾರರಾಗಿ==
ಮುಂಬಯಿಯಲ್ಲಿ ಪ್ರತಿ ವರ್ಷವೂ, 'ಮುಂಬಯಿ ವಿಶ್ವವಿದ್ಯಾಲಯ,' ಹಾಗೂ 'ಮೈಸೂರ್ ಆಸೋಸಿಯೇಷನ್' ಜಂಟಿಯಾಗಿ ಈ ಉಪನ್ಯಾಸ ಮಾಲಿಕೆಯನ್ನು ಆಯೋಜಿಸುತ್ತಾ ಬಂದಿವೆ. ಸನ್, ೨೦೧೧ ರ ಸಾಲಿನ, 'ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಕಾರ್ಯಕ್ರಮ 'ದಲ್ಲಿ ಡಾ.'''ಕೆ.ಎಸ್.ನಿಸಾರ್ ಅಹಮದ್'''ರವರು, ಆಹ್ವಾನಿತ ಭಾಷಣಕಾರರಾಗಿ ಆಗಮಿಸಿ, ತಮ್ಮ ಪ್ರತಿಭಾನ್ವಿತ ಮಾತುಗಳಿಂದ ಮುಂಬಯಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡರು. ಈ ಕಾರ್ಯಕ್ರಮ, ಜನವರಿ, ೨೯, ಶನಿವಾರ, ಹಾಗೂ ೩೦, ರವಿವಾರದಂದು, ಆಯೋಜಿಸಲ್ಪಟ್ಟಿತ್ತು.

==ಪ್ರಶಸ್ತಿ ಪುರಸ್ಕಾರಗಳು==
*[[೨೦೦೬]] ರ ಮಾಸ್ತಿ ಪ್ರಶಸ್ತಿ
*[[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]
*[[ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]
*[[ಗೊರೂರು ಪ್ರಶಸ್ತಿ]]
*[[ಅನಕೃ ಪ್ರಶಸ್ತಿ]]
*[[ಕೆಂಪೇಗೌಡ ಪ್ರಶಸ್ತಿ]]
*[[ಪಂಪ ಪ್ರಶಸ್ತಿ]]
*[[೧೯೮೧]] ರ [[ರಾಜ್ಯೋತ್ಸವ ಪ್ರಶಸ್ತಿ]]
*[[೨೦೦೩]] ರ [[ನಾಡೋಜ ಪ್ರಶಸ್ತಿ]]
*[[೨೦೦೬]] ರ [[ಅರಸು ಪ್ರಶಸ್ತಿ]]
*[[೨೦೦೬]] ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿ ಆಯ್ಕೆಯಾಗಿದ್ದರು.

==ಉಲ್ಲೇಖಗಳು==
{{reflist}}

[[ವರ್ಗ:ಸಾಹಿತಿಗಳು|ಕೆ.ಎಸ್.ನಿಸಾರ್ ಅಹಮದ್]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:೧೯೩೬ ಜನನ]]

೧೪:೫೬, ೧೬ ಜೂನ್ ೨೦೧೯ ನಂತೆ ಪರಿಷ್ಕರಣೆ

ಪ್ರೊ. ಕೆ.ಎಸ್.ನಿಸಾರ್ ಅಹಮದ್
ಪ್ರೊ. ಕೆ.ಎಸ್. ನಿಸಾರ್ ಅಹಮದ್
ಜನನ(೧೯೩೬-೦೨-೦೫)೫ ಫೆಬ್ರವರಿ ೧೯೩೬
ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
ವೃತ್ತಿಸಾಹಿತಿ, ಪ್ರೊಫೆಸರ್
ಭಾಷೆಕನ್ನಡ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿFiction
ಸಾಹಿತ್ಯ ಚಳುವಳಿನವ್ಯ ಕಾವ್ಯ
ಪ್ರಮುಖ ಕೆಲಸ(ಗಳು)ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಪ್ರಮುಖ ಪ್ರಶಸ್ತಿ(ಗಳು)ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧)

ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಶ್ರೀ ಅಹಮದ್ ರವರ ಪೂರ್ಣ ಹೆಸರು 'ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್'.

ಜೀವನ

ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.

ಸಾಹಿತ್ಯ

ನಿಸಾರ್ ಅಹಮದ್ [೧] ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

  • ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.[೨]
  • ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
  • ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
  • ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
  • ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.

ಕೃತಿಗಳು

ಕವನ ಸಂಕಲನಗಳು

  • ಮನಸು ಗಾಂಧಿ ಬಜಾರು (೧೯೬೦)[೩]
  • ನೆನೆದವರ ಮನದಲ್ಲಿ (೧೯೬೪)
  • ಸುಮಹೂರ್ತ (೧೯೬೭)
  • ಸಂಜೆ ಐದರ ಮಳೆ (೧೯೭೦)
  • ನಾನೆಂಬ ಪರಕೀಯ (೧೯೭೨)
  • ಆಯ್ದ ಕವಿತೆಗಳು (೧೯೭೪)
  • ನಿತ್ಯೋತ್ಸವ (೧೯೭೬)
  • ಸ್ವಯಂ ಸೇವೆಯ ಗಿಳಿಗಳು (೧೯೭೭)
  • ಅನಾಮಿಕ ಆಂಗ್ಲರು(೧೯೮೨),
  • ಬರಿರಂತರ (೧೯೯೦)
  • ಸಮಗ್ರ ಕವಿತೆಗಳು (೧೯೯೧)
  • ನವೋಲ್ಲಾಸ (೧೯೯೪)
  • ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
  • ಅರವತ್ತೈದರ ಐಸಿರಿ(೨೦೦೧)
  • ಸಮಗ್ರ ಭಾವಗೀತೆಗಳು(೨೦೦೧)
  • ಪ್ರಾತಿನಿಧಿಕ ಕವನಗಳು(೨೦೦೨)
  • ನಿತ್ಯೋತ್ಸವ ಕವಿತೆ [೪]

ಗದ್ಯ ಸಾಹಿತ್ಯ

ಮುಂಬಯಿಯಲ್ಲಿ ಆಹ್ವಾನಿತ ಭಾಷಣಕಾರರಾಗಿ

ಮುಂಬಯಿಯಲ್ಲಿ ಪ್ರತಿ ವರ್ಷವೂ, 'ಮುಂಬಯಿ ವಿಶ್ವವಿದ್ಯಾಲಯ,' ಹಾಗೂ 'ಮೈಸೂರ್ ಆಸೋಸಿಯೇಷನ್' ಜಂಟಿಯಾಗಿ ಈ ಉಪನ್ಯಾಸ ಮಾಲಿಕೆಯನ್ನು ಆಯೋಜಿಸುತ್ತಾ ಬಂದಿವೆ. ಸನ್, ೨೦೧೧ ರ ಸಾಲಿನ, 'ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಕಾರ್ಯಕ್ರಮ 'ದಲ್ಲಿ ಡಾ.ಕೆ.ಎಸ್.ನಿಸಾರ್ ಅಹಮದ್ರವರು, ಆಹ್ವಾನಿತ ಭಾಷಣಕಾರರಾಗಿ ಆಗಮಿಸಿ, ತಮ್ಮ ಪ್ರತಿಭಾನ್ವಿತ ಮಾತುಗಳಿಂದ ಮುಂಬಯಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡರು. ಈ ಕಾರ್ಯಕ್ರಮ, ಜನವರಿ, ೨೯, ಶನಿವಾರ, ಹಾಗೂ ೩೦, ರವಿವಾರದಂದು, ಆಯೋಜಿಸಲ್ಪಟ್ಟಿತ್ತು.

ಪ್ರಶಸ್ತಿ ಪುರಸ್ಕಾರಗಳು

ಉಲ್ಲೇಖಗಳು