ಕೇನೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚುNo edit summary |
ಚು robot Adding: fr:Kena Upanishad |
||
೧೧ ನೇ ಸಾಲು: | ೧೧ ನೇ ಸಾಲು: | ||
[[ವರ್ಗ:ಹಿಂದೂ ಧರ್ಮ]] |
[[ವರ್ಗ:ಹಿಂದೂ ಧರ್ಮ]] |
||
[[ವರ್ಗ:ಉಪನಿಷತ್ತುಗಳು]] |
[[ವರ್ಗ:ಉಪನಿಷತ್ತುಗಳು]] |
||
[[en:Kena Upanishad]] |
[[en:Kena Upanishad]] |
||
[[fr:Kena Upanishad]] |
|||
[[ml:കേനോപനിഷത്]] |
[[ml:കേനോപനിഷത്]] |
೨೧:೩೮, ೬ ಡಿಸೆಂಬರ್ ೨೦೦೮ ನಂತೆ ಪರಿಷ್ಕರಣೆ
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಕೇನೋಪನಿಷತ್ ಸಾಮವೇದದ ತಲವಾಕರ ಬ್ರಾಹ್ಮಣ ಭಾಗಕ್ಕೆ ಸೇರಿದೆ.ಇದನ್ನು ಕೆಲವೊಮ್ಮೆ ತಲವಾಕರ ಉಪನಿಷತ್ ಎಂದೂ ಕರೆಯುತ್ತಾರೆ.ಕೇನ ಎಂದರೆ ಯಾರಿಂದ ಎಂದು ಅರ್ಥ.ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೆನೋಪನಿಷತ್ತಿನಲ್ಲಿದೆ.ಸೃಷ್ಟಿ,ಬ್ರಹ್ಮ,ಜೀವ ಇತ್ಯಾದಿ ಮೂಲಭೂತವಾದ ವಿಚಾರಗಳ ಮೇಲೆ ಜಿಜ್ಞಾಸೆಯನ್ನು ಮಾಡಿರುವ ಈ ಉಪನಿಷತ್ತು ಸರ್ವವೂ ಬ್ರಹ್ಮಮಯ-ಎಲ್ಲವೂ ಬ್ರಹ್ಮನಿಂದಾಗಿಯೇ ನಡೆಯುತ್ತದೆ ಎಂದು ಭೋದಿಸುತ್ತದೆ.ಪರತತ್ವದ ಸಾಕ್ಷಾತ್ಕಾರವು ಇಂದ್ರಿಯಾತೀತವಾದುದು ಎಂಬುದನ್ನು ಕೇನೋಪನಿಷತ್ತು ಸ್ಪಷ್ಟಪಡಿಸುತ್ತದೆ.
ಆಧಾರ
೧.ಹಿಂದೂ ಧರ್ಮದ ಪರಿಚಯ:ಎದುರ್ಕಳ ಕೆ.ಶಂಕರನಾರಾಯಣ ಭಟ್