ಕಾಶೀನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Vikashegde (ಚರ್ಚೆ | ಕಾಣಿಕೆಗಳು) |
Vikashegde (ಚರ್ಚೆ | ಕಾಣಿಕೆಗಳು) info, ref addition and clean ups |
||
೫ ನೇ ಸಾಲು: | ೫ ನೇ ಸಾಲು: | ||
| caption = |
| caption = |
||
| birth_date = 1951 |
| birth_date = 1951 |
||
| birth_place = [[ಕುಂದಾಪುರ]], [[ |
| birth_place = [[ಕುಂದಾಪುರ]], [[ಮೈಸೂರು ರಾಜ್ಯ]], ಭಾರತ |
||
| death_date = {{Death date and given age|2018|1|18|67|df=yes}}<ref name="tnm1"/> |
| death_date = {{Death date and given age|2018|1|18|67|df=yes}}<ref name="tnm1"/> |
||
| death_place = [[ಬೆಂಗಳೂರು]], ಭಾರತ |
| death_place = [[ಬೆಂಗಳೂರು]], ಭಾರತ |
||
೧೭ ನೇ ಸಾಲು: | ೧೭ ನೇ ಸಾಲು: | ||
}} |
}} |
||
⚫ | |||
⚫ | ಕಾಶಿನಾಥ್ |
||
⚫ | '''ಕಾಶಿನಾಥ್''' ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ [[ಕನ್ನಡ ಚಲನಚಿತ್ರ|ಕನ್ನಡ ಚಲನಚಿತ್ರಗಳಲ್ಲಿ]] ಕೆಲಸ ಮಾಡಿದ್ದರು. ಅವರು ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಕಾಶಿನಾಥ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಟ [[ಉಪೇಂದ್ರ]], ನಟಿ [[ಉಮಾಶ್ರೀ]] ಸಂಗೀತಗಾರ [[ವಿ. ಮನೋಹರ್]] ಮತ್ತು ನಿರ್ದೇಶಕ [[ಸುನೀಲ್ ಕುಮಾರ್ ದೇಸಾಯಿ]] ಸೇರಿದಂತೆ ಹಲವು ಪ್ರತಿಭೆಗಳನ್ನು [[ಕನ್ನಡ ಚಲನಚಿತ್ರೋದ್ಯಮ|ಕನ್ನಡ ಚಲನಚಿತ್ರೋದ್ಯಮದಲ್ಲಿ]] ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ<ref>[http://kannada.savyasaachi.com/%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE/%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B3%80%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AC%E0%B3%86%E0%B2%B3%E0%B3%8D%E0%B2%B3%E0%B2%BF-%E0%B2%AA%E0%B2%B0%E0%B2%A6%E0%B3%86/ ಉಮಾಶ್ರೀಯನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದು ಕಾಶಿನಾಥ್], ಸವ್ಯಸಾಚಿ, 18ಜನವರಿ 2018</ref>. |
||
==ಬಾಲ್ಯ ಮತ್ತು ಜೀವನ== |
==ಬಾಲ್ಯ ಮತ್ತು ಜೀವನ== |
||
* ಇವರು [[ಕುಂದಾಪುರ]] ಸಮೀಪದ [[ |
* ಇವರು [[ಕುಂದಾಪುರ]] ಸಮೀಪದ [[ಕೋಟೇಶ್ವರ]]ದ ಮಧ್ಯಮ ವರ್ಗದ [[ಬ್ರಾಹ್ಮಣ]] ಕುಟುಂಬದಲ್ಲಿ ಜನಿಸಿದರು. |
||
* ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ವ್ಯಾಸಾಂಗ ಮುಗಿಸಿದರು. |
|||
⚫ | |||
⚫ | |||
==ಸಿನೆಮಾರಂಗದ ಪಯಣ== |
==ಸಿನೆಮಾರಂಗದ ಪಯಣ== |
||
* ಹಾಸ್ಯ ನಾಟಕ ಚಿತ್ರ ಅಪರೂಪದ ಅತಿಥಿಗಳು (1976) ಮೂಲಕ ನಿರ್ದೇಶಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಕಾಶಿನಾಥ್ ಸಸ್ಪೆನ್ಸ್ ಥ್ರಿಲ್ಲರ್ 'ಅಪರಿಚಿತ' (1978) ಯೊಂದಿಗೆ ಬೆಳಕಿಗೆ ಬಂದರು. ಅವರು '[[ಅನುಭವ]]' (1984) ಎಂಬ ಯಶಸ್ವೀ ಚಲನಚಿತ್ರದ ಮೂಲಕ ನಟನಾಗಿ ಚೊಚ್ಚಲ ಚಿತ್ರದಲ್ಲಿ ಅಭಿನಯಿಸಿದರು. ಇದೇ ಚಲನಚಿತ್ರವನ್ನು ಹಿಂದಿಯಲ್ಲಿ ಹಿಂದಿ ಭಾಷೆಯಲ್ಲಿ ಅನುಭವ್ (1986) ಎಂದು ನಿರ್ದೇಶಿಸಲಾಯಿತು ಮತ್ತು ಅವರು [[ಬಾಲಿವುಡ್]] ಪ್ರವೇಶವನ್ನು ಮಾಡಿದರು. |
* ಹಾಸ್ಯ ನಾಟಕ ಚಿತ್ರ ಅಪರೂಪದ ಅತಿಥಿಗಳು (1976) ಮೂಲಕ ನಿರ್ದೇಶಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಕಾಶಿನಾಥ್ ಸಸ್ಪೆನ್ಸ್ ಥ್ರಿಲ್ಲರ್ 'ಅಪರಿಚಿತ' (1978) ಯೊಂದಿಗೆ ಬೆಳಕಿಗೆ ಬಂದರು. ಅವರು '[[ಅನುಭವ]]' (1984) ಎಂಬ ಯಶಸ್ವೀ ಚಲನಚಿತ್ರದ ಮೂಲಕ ನಟನಾಗಿ ಚೊಚ್ಚಲ ಚಿತ್ರದಲ್ಲಿ ಅಭಿನಯಿಸಿದರು. ಇದೇ ಚಲನಚಿತ್ರವನ್ನು ಹಿಂದಿಯಲ್ಲಿ ಹಿಂದಿ ಭಾಷೆಯಲ್ಲಿ 'ಅನುಭವ್' (1986) ಎಂದು ನಿರ್ದೇಶಿಸಲಾಯಿತು ಮತ್ತು ಅವರು [[ಬಾಲಿವುಡ್]] ಪ್ರವೇಶವನ್ನು ಮಾಡಿದರು. |
||
* ಅವರ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಮಡಿವಂತಿಕೆಯ ವಿಷಯಗಳು ಎಂದು ಪರಿಗಣಿಸಲ್ಪಟ್ಟಿರುವ ವಿಷಯಗಳನ್ನು ಸ್ಪರ್ಶಿಸುತ್ತವೆ. |
* ಅವರ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಮಡಿವಂತಿಕೆಯ ವಿಷಯಗಳು ಎಂದು ಪರಿಗಣಿಸಲ್ಪಟ್ಟಿರುವ ವಿಷಯಗಳನ್ನು ಸ್ಪರ್ಶಿಸುತ್ತವೆ. |
||
* ದ್ವಂದ್ವಾರ್ಥಗಳನ್ನು ಹೊಂದಿದ ಸಂಭಾಶಷಣೆಗಳಿಂದಾಗಿ ಅವರ ಸಿನೆಮಾಗಳಿಗೆ ಟೀಕೆಗಳು ಎದುರಾದರೂ, ಅವರ ಚಲನಚಿತ್ರಗಳು ಸಮಾಜ ಮತ್ತು ಉದ್ಯಮದ ಮೇಲೆ ಪ್ರಭಾವ ಬೀರಿವೆ. ಅವರ ಕೆಲವು ಚಲನಚಿತ್ರ ಸಂಭಾಷಣೆಗಳು ಜನಸಾಮಾನ್ಯರ ಆಡುಭಾಷೆಗೆ ಸೇರ್ಪಡೆಯಾಗಿವೆ. |
* ದ್ವಂದ್ವಾರ್ಥಗಳನ್ನು ಹೊಂದಿದ ಸಂಭಾಶಷಣೆಗಳಿಂದಾಗಿ ಅವರ ಸಿನೆಮಾಗಳಿಗೆ ಟೀಕೆಗಳು ಎದುರಾದರೂ, ಅವರ ಚಲನಚಿತ್ರಗಳು ಸಮಾಜ ಮತ್ತು ಉದ್ಯಮದ ಮೇಲೆ ಪ್ರಭಾವ ಬೀರಿವೆ. ಅವರ ಕೆಲವು ಚಲನಚಿತ್ರ ಸಂಭಾಷಣೆಗಳು ಜನಸಾಮಾನ್ಯರ ಆಡುಭಾಷೆಗೆ ಸೇರ್ಪಡೆಯಾಗಿವೆ. |
||
* ಕಾಶೀನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವರು. ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳಿಂದ ಪ್ರಸಿದ್ಧಿಯಾದರು. |
|||
⚫ | |||
⚫ | |||
* ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್, ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದರು. ಕನ್ನಡದಲ್ಲಿ 36, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. 1991ರಲ್ಲಿ ಅವರು ನಿರ್ದೇಶಿಸಿದ್ದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ‘ಜುದಾಯಿ’ ಎಂದು ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು. |
* ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್, ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದರು. ಕನ್ನಡದಲ್ಲಿ 36, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. 1991ರಲ್ಲಿ ಅವರು ನಿರ್ದೇಶಿಸಿದ್ದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ‘ಜುದಾಯಿ’ ಎಂದು ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು. |
||
೩೫ ನೇ ಸಾಲು: | ೩೯ ನೇ ಸಾಲು: | ||
# ಅನಂತನ ಅವಾಂತರ (1989) |
# ಅನಂತನ ಅವಾಂತರ (1989) |
||
# ಅವಳೆ ನನ್ನ ಹೆಂಡತಿ (1988) |
# ಅವಳೆ ನನ್ನ ಹೆಂಡತಿ (1988) |
||
# ಚಪಲಚೆನ್ನಿಗರಾಯ (1990) |
|||
# ಅಜಗಜಾಂತರ (1991) |
# ಅಜಗಜಾಂತರ (1991) |
||
# ಅವನೇ ನನ್ನ ಗಂಡ |
# ಅವನೇ ನನ್ನ ಗಂಡ |
||
೪೧ ನೇ ಸಾಲು: | ೪೬ ನೇ ಸಾಲು: | ||
# ಹೆಂಡತಿ ಎಂದರೆ ಹೀಗಿರಬೇಕು (1995) |
# ಹೆಂಡತಿ ಎಂದರೆ ಹೀಗಿರಬೇಕು (1995) |
||
# ಲವ್ ಮಾಡಿ ನೋಡು |
# ಲವ್ ಮಾಡಿ ನೋಡು |
||
# ಶ್ (1993) |
|||
# ಹಲೋ ಯಮ |
|||
# ಚೌಕ (2017) |
# ಚೌಕ (2017) |
||
೫೭ ನೇ ಸಾಲು: | ೬೪ ನೇ ಸಾಲು: | ||
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]] |
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]] |
||
[[ವರ್ಗ:ಕನ್ನಡ ಚಿತ್ರರಂಗದ ನಟರು]] |
[[ವರ್ಗ:ಕನ್ನಡ ಚಿತ್ರರಂಗದ ನಟರು]] |
||
⚫ |
೧೭:೩೫, ೨೮ ಜನವರಿ ೨೦೧೮ ನಂತೆ ಪರಿಷ್ಕರಣೆ
Kashinath | |
---|---|
Born | 1951 ಕುಂದಾಪುರ, ಮೈಸೂರು ರಾಜ್ಯ, ಭಾರತ |
Died | (aged 67)[೧] ಬೆಂಗಳೂರು, ಭಾರತ |
Nationality | ಭಾರತೀಯ |
Occupation(s) | ನಟ, ಚಿತ್ರ ನಿರ್ಮಾಪಕ,ನಿರ್ದೇಶಕ, |
Spouse | ಚಂದ್ರಪ್ರಭಾ |
Children | 2 |
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ Lua error in package.lua at line 80: module 'Module:Pagetype/setindex' not found. ಕಡೆಯ ಬಾರಿ ಸಂಪಾದಿಸಿದ್ದು ಇವರು Vikashegde (ಚರ್ಚೆ | ಕೊಡುಗೆಗಳು) 196764944 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಕಾಶಿನಾಥ್ ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಅವರು ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಕಾಶಿನಾಥ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಟ ಉಪೇಂದ್ರ, ನಟಿ ಉಮಾಶ್ರೀ ಸಂಗೀತಗಾರ ವಿ. ಮನೋಹರ್ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಹಲವು ಪ್ರತಿಭೆಗಳನ್ನು ಕನ್ನಡ ಚಲನಚಿತ್ರೋದ್ಯಮದಲ್ಲಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ[೨].
ಬಾಲ್ಯ ಮತ್ತು ಜೀವನ
- ಇವರು ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
- ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ವ್ಯಾಸಾಂಗ ಮುಗಿಸಿದರು.
ಸಿನೆಮಾರಂಗದ ಪಯಣ
- ಹಾಸ್ಯ ನಾಟಕ ಚಿತ್ರ ಅಪರೂಪದ ಅತಿಥಿಗಳು (1976) ಮೂಲಕ ನಿರ್ದೇಶಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಕಾಶಿನಾಥ್ ಸಸ್ಪೆನ್ಸ್ ಥ್ರಿಲ್ಲರ್ 'ಅಪರಿಚಿತ' (1978) ಯೊಂದಿಗೆ ಬೆಳಕಿಗೆ ಬಂದರು. ಅವರು 'ಅನುಭವ' (1984) ಎಂಬ ಯಶಸ್ವೀ ಚಲನಚಿತ್ರದ ಮೂಲಕ ನಟನಾಗಿ ಚೊಚ್ಚಲ ಚಿತ್ರದಲ್ಲಿ ಅಭಿನಯಿಸಿದರು. ಇದೇ ಚಲನಚಿತ್ರವನ್ನು ಹಿಂದಿಯಲ್ಲಿ ಹಿಂದಿ ಭಾಷೆಯಲ್ಲಿ 'ಅನುಭವ್' (1986) ಎಂದು ನಿರ್ದೇಶಿಸಲಾಯಿತು ಮತ್ತು ಅವರು ಬಾಲಿವುಡ್ ಪ್ರವೇಶವನ್ನು ಮಾಡಿದರು.
- ಅವರ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಮಡಿವಂತಿಕೆಯ ವಿಷಯಗಳು ಎಂದು ಪರಿಗಣಿಸಲ್ಪಟ್ಟಿರುವ ವಿಷಯಗಳನ್ನು ಸ್ಪರ್ಶಿಸುತ್ತವೆ.
- ದ್ವಂದ್ವಾರ್ಥಗಳನ್ನು ಹೊಂದಿದ ಸಂಭಾಶಷಣೆಗಳಿಂದಾಗಿ ಅವರ ಸಿನೆಮಾಗಳಿಗೆ ಟೀಕೆಗಳು ಎದುರಾದರೂ, ಅವರ ಚಲನಚಿತ್ರಗಳು ಸಮಾಜ ಮತ್ತು ಉದ್ಯಮದ ಮೇಲೆ ಪ್ರಭಾವ ಬೀರಿವೆ. ಅವರ ಕೆಲವು ಚಲನಚಿತ್ರ ಸಂಭಾಷಣೆಗಳು ಜನಸಾಮಾನ್ಯರ ಆಡುಭಾಷೆಗೆ ಸೇರ್ಪಡೆಯಾಗಿವೆ.
- ಕಾಶೀನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವರು. ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳಿಂದ ಪ್ರಸಿದ್ಧಿಯಾದರು.
- ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಅವರ ಚಿತ್ರಗಳಲ್ಲಿ ಪ್ರಮುಖವಾದವು ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ, ಅವರ ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ.
- ಇವರ ಅಜಗಜಾಂತರ(೧೯೯೧) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (೧೯೯೭) ಎಂದು ರೀಮೇಕ್ ಮಾಡಲಾಗಿದೆ. ಇದರಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ್ದಾರೆ. ಇವರು ಕಡಿಮೆ ವೆಚ್ಛದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು.
- ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್, ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದರು. ಕನ್ನಡದಲ್ಲಿ 36, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. 1991ರಲ್ಲಿ ಅವರು ನಿರ್ದೇಶಿಸಿದ್ದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ‘ಜುದಾಯಿ’ ಎಂದು ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು.
ನಿರ್ದೇಶಿತ ಚಲನಚಿತ್ರಗಳು
- ಅಪರಿಚಿತ (1978)
- ಅನುಭವ (1984)
- ಅನಂತನ ಅವಾಂತರ (1989)
- ಅವಳೆ ನನ್ನ ಹೆಂಡತಿ (1988)
- ಚಪಲಚೆನ್ನಿಗರಾಯ (1990)
- ಅಜಗಜಾಂತರ (1991)
- ಅವನೇ ನನ್ನ ಗಂಡ
ನಟಿಸಿದ ಚಲನಚಿತ್ರಗಳು
- ಹೆಂಡತಿ ಎಂದರೆ ಹೀಗಿರಬೇಕು (1995)
- ಲವ್ ಮಾಡಿ ನೋಡು
- ಶ್ (1993)
- ಹಲೋ ಯಮ
- ಚೌಕ (2017)
ನಿಧನ
ನಿರ್ದೇಶಕ ಕಾಶೀನಾಥ್ ಅವರು ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದು, ದಿನಾಂಕ:೧೮-೦೧-೨೦೧೮ರಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.[೩] ಅವರಿಗೆ ೬೭ ವರ್ಷ ವಯಸ್ಸಾಗಿತ್ತು.
ಉಲ್ಲೇಖಗಳು
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedtnm1
- ↑ ಉಮಾಶ್ರೀಯನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದು ಕಾಶಿನಾಥ್, ಸವ್ಯಸಾಚಿ, 18ಜನವರಿ 2018
- ↑ ಚಂದನವನದ ಹಿರಿಯ ನಟ, ನಿರ್ದೇಶಕ ಕಾಶೀನಾಥ್ ವಿಧಿವಶ, ವಿಜಯವಾಣಿ, 18 ಜನವರಿ 2018