ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ಕಾಗುಣಿತ
No edit summary
೫ ನೇ ಸಾಲು: ೫ ನೇ ಸಾಲು:
|-
|-
|
|
ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ ಅವರು. ವಿಕಿಪೀಡಿಯದಲ್ಲಿ [[User:‎Shreekant.mishrikoti |‎Shreekant.mishrikoti ]] ಎಂದು ಪರಿಚಿತ. ಇವರು ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದು ಮಾರ್ಚ್ ೨೦೧೬ರಲ್ಲಿ. ಕನ್ನಡ ವಿಕಿಪೀಡಿಯಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಸಲಮಾಡಿದಾರೆ
[[File:Palagiri self.jpg|thumb|right]]
ಈ ತಿಂಗಳ ವಿಕಿಪೀಡಿಯ ಸಂಪಾದಕರು ಪಾಲಗಿರಿ ರಾಮಕೃಷ್ಣ ರೆಡ್ಡಿ ಅವರು. ವಿಕಿಪೀಡಿಯದಲ್ಲಿ [[User:Palagiri|Palagiri]] ಎಂದು ಪರಿಚಿತ. ಇವರು ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದು ಕೇವಲ ೪ ವರ್ಷಗಳ ಹಿಂದೆ. ಕನ್ನಡ ವಿಕಿಪೀಡಿಯದಲ್ಲಿ ಈ ವರೆಗೆ ಇವರು ಸುಮಾರು ೧೩,೯೬೦ರಷ್ಟು ಸಂಪಾದನೆಗಳನ್ನು ಮಾಡಿದ್ದಾರೆ. ಇವರ ಖಾತೆಯ ಒಟ್ಟು ಸಂಪಾದನೆಗಳ ಸಂಖ್ಯೆ ೬೨,೪೯೩. ಕನ್ನಡ ವಿಕಿಪೀಡಿಯ ಅಲ್ಲದೇ ಕನ್ನಡ ವಿಕ್ಷನರಿಯಲ್ಲಿಯೂ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.
==== ಪರಿಚಯ ====
==== ಪರಿಚಯ ====
ಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ ಕರ್ನಾಟಕದ ಧಾರವಾಡದವರು.ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು ಮುಂಬೈಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿಯಲ್ಲಿ ಚೀಫ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ , ಕಂಪ್ಯೂಟರ್, ಓದು , ಸಂಗೀತ ಇವರ ಆಸಕ್ತಿಗಳು. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ­. Haridasa.in ತಾಣಕ್ಕಾಗಿ 1000ಕ್ಕೂ ಹೆಚ್ಚು ದಾಸರ ಪದಗಳನ್ನು , ಚಿಲುಮ ತಾಣಕ್ಕಾಗಿ 600 ಕ್ಕೂ ಹೆಚ್ಚು ಶಿಶುನಾಳ ಶರೀಫರ ಪದಗಳನ್ನು , ಕೀ ಇನ್ ಮಾಡಿದ್ದಾರೆ. ಕನ್ನಡ ಭಾಷೆಗೆ ಸ್ಪೆಲ್ ಚೆಕರ್ ಗಾಗಿಯೂ . ಲಿನಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು ಇಂಗ್ಲಿಷ್ ನಿಂದ ಅನುವಾದಿಸಿದಾರೆ. ಸದ್ಯ‍ಕೆ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದ ಸುಮಾರು ೭೦೦೦ ಲೇಖನಗಳನ್ನು ಕನ್ನಡ ವಿಕಿಸೋರ್ಸ್‍ಸಿಗೆ ಸೇರಿಸಿದ್ದಾರೆ. ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದ­ಾರೆ.
ಪಾಲಗಿರಿ ಅವರು ಮೂಲತಃ ಆಂಧ್ರಪ್ರದೇಶದವರು. ಇವರು ಆಂಧ್ರಪ್ರದೇಶದ ಗೆದ್ದಲೂರಿನಲ್ಲಿ ಜನಿಸಿದರು. ಪ್ರಸ್ತುತ ಇವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನೆಲೆಸಿದ್ದಾರೆ. ಇವರು ಮೂಲತಃ ತೆಲುಗು ವಿಕಿಪೀಡಿಯ ಸಂಪಾದಕರು. ವೃತ್ತಿಯಲ್ಲಿ ಇವರು ತೈಲ ವಿಜ್ಞಾನಿ. ಇವರು ಕನ್ನಡ ವಿಕಿಪೀಡಿಯದಲ್ಲಿ ತೈಲಗಳ ಬಗ್ಗೆ ವಿಸ್ತಾರವಾದ ಲೇಖನಗಳನ್ನು ಬರೆದಿದ್ದಾರೆ. ಇವರು ಮೈಸೂರಿನ ಹತ್ತಿಬೀಜ ಮತ್ತು ತೈಲೋತ್ಪಾದನಾ ಸಂಸ್ಥೆಯಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿರುವಾಗ ತಮ್ಮ ಭಾಷಾ ಪ್ರೇಮದಿಂದ ಕನ್ನಡವನ್ನು ಮಾತನಾಡಲು ಅಲ್ಲದೆಯೇ ಅಕ್ಷರಜ್ಞಾನವನ್ನೂ ಕಲಿತರು. ಇವರು ಸೃಷ್ಟಿಸಿದ ಕೆಲವು ಪುಟಗಳು 1.[[ಹತ್ತಿಬೀಜದ ಎಣ್ಣೆ]], 2.[[ಕುಸುಮಎಣ್ಣೆ‎]], 3.[[ಬೇವಿನ ಎಣ್ಣೆ‎]], 4.[[ಎಳ್ಳೆಣ್ಣೆ‎]], 5.[[ಮುತ್ತುಗ ಎಣ್ಣೆ]], 6.[[ಕಡಲೇಕಾಯಿ]], 7.[[ಶೇಂಗಾ ಎಣ್ಣೆ]], 8.[[ರಬ್ಬರು ಬೀಜದ ಎಣ್ಣೆ‎]], 9.[[ಹೊಂಗೆ ಎಣ್ಣೆ‎]] 10.[[ಜಟ್ರೋಫಾ ಎಣ್ಣೆ]]. ಅಲ್ಲದೇ ಕನ್ನಡ ವಿಕಿಪೀಡಿಯದಿಂದ ತೆಲುಗು ವಿಕಿಪೀಡಿಯಕ್ಕೆ ಲೇಖನಗಳನ್ನೂ ಅನುವಾದಿಸಿದ್ದಾರೆ. ಅವುಗಳು 1.[[ಕಿತ್ತೂರು ಚೆನ್ನಮ್ಮ]] ([[:te:కిత్తూరు చెన్నమ్మ]]), 2.[[ಯಕ್ಷಗಾನ]] ([[:te:యక్షగానం]]), 3.[[ಗಿರೀಶ್ ಕಾರ್ನಾಡ್]] ([[:te:గిరీష్ కర్నాడ్]])
ಇವರ ಬಗ್ಗೆ ಹೆಚ್ಚಿನ ಮಾಹಿತಿಗೆ [https://kn.wikipedia.org/s/p12 ಇಲ್ಲಿ] ಭೇಟಿನೀಡಿ.
</p>
</p>

೨೨:೪೨, ೪ ನವೆಂಬರ್ ೨೦೧೬ ನಂತೆ ಪರಿಷ್ಕರಣೆ

ಈ ತಿಂಗಳ ವಿಕಿಪೀಡಿಯ ಸಂಪಾದಕ

ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ ಅವರು. ವಿಕಿಪೀಡಿಯದಲ್ಲಿ ‎Shreekant.mishrikoti ಎಂದು ಪರಿಚಿತ. ಇವರು ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದು ಮಾರ್ಚ್ ೨೦೧೬ರಲ್ಲಿ. ಕನ್ನಡ ವಿಕಿಪೀಡಿಯಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಸಲಮಾಡಿದಾರೆ

ಪರಿಚಯ

ಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ ಕರ್ನಾಟಕದ ಧಾರವಾಡದವರು.ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು ಮುಂಬೈಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿಯಲ್ಲಿ ಚೀಫ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ , ಕಂಪ್ಯೂಟರ್, ಓದು , ಸಂಗೀತ ಇವರ ಆಸಕ್ತಿಗಳು. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ­. Haridasa.in ತಾಣಕ್ಕಾಗಿ 1000ಕ್ಕೂ ಹೆಚ್ಚು ದಾಸರ ಪದಗಳನ್ನು , ಚಿಲುಮ ತಾಣಕ್ಕಾಗಿ 600 ಕ್ಕೂ ಹೆಚ್ಚು ಶಿಶುನಾಳ ಶರೀಫರ ಪದಗಳನ್ನು , ಕೀ ಇನ್ ಮಾಡಿದ್ದಾರೆ. ಕನ್ನಡ ಭಾಷೆಗೆ ಸ್ಪೆಲ್ ಚೆಕರ್ ಗಾಗಿಯೂ . ಲಿನಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು ಇಂಗ್ಲಿಷ್ ನಿಂದ ಅನುವಾದಿಸಿದಾರೆ. ಸದ್ಯ‍ಕೆ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದ ಸುಮಾರು ೭೦೦೦ ಲೇಖನಗಳನ್ನು ಕನ್ನಡ ವಿಕಿಸೋರ್ಸ್‍ಸಿಗೆ ಸೇರಿಸಿದ್ದಾರೆ. ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದ­ಾರೆ.