ತೆಲುಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚು clean up, replaced: ಒರಿಸ್ಸಾ → ಒಡಿಶಾ using AWB
೧೪ ನೇ ಸಾಲು: ೧೪ ನೇ ಸಾಲು:


'''ತೆಲುಗು''' ದ್ರಾವಿಡ ಭಾಷೆಗಳಲ್ಲಿ ಒಂದು. [[ಆಂಧ್ರ ಪ್ರದೇಶ]]ದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ [[ಪುದುಚೇರಿ]]ಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಅರ್ಥಾತ್ ಕಂಡಂತೆ ಕಾಲಕ್ಕೆ ಮೂಲ ತಿಳಿಯಲು ನಿರುಕ್ತದರ್ಶನ ವಿವಿಧತಃ ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಈ ಭಾಷೆ ಅರಳುತ್ತಿದೆ ಎಂಬುದು ನಿರ್ವಿವಾದ. ಭಾರತೀಯ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪ್ರಾಚೀನ ರಚನೆಗೆ ತದ್ಭವ, ತತ್ಸಮ ಮತ್ತು ಮಾಂಡಲಿಕ ಭಾಷಾಂಗಗಳು ಪ್ರಯೋಗದಲ್ಲಿ ಪ್ರಕಟವಾಗಿದ್ದು ಮಾತ್ರವಲ್ಲದೆ 'ವಿಕೃತಿ' ಎಂಬ ಅಸಾಧಾರಣ ಶೈಲಿಯ ಸ್ವಾಧೀನವೂ ಪರಿಣಾಮಕ್ಕೆ ಕಾರಣವಾಯಿತು ಎಂಬುದು ಆದರಣೀಯ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು
'''ತೆಲುಗು''' ದ್ರಾವಿಡ ಭಾಷೆಗಳಲ್ಲಿ ಒಂದು. [[ಆಂಧ್ರ ಪ್ರದೇಶ]]ದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ [[ಪುದುಚೇರಿ]]ಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಅರ್ಥಾತ್ ಕಂಡಂತೆ ಕಾಲಕ್ಕೆ ಮೂಲ ತಿಳಿಯಲು ನಿರುಕ್ತದರ್ಶನ ವಿವಿಧತಃ ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಈ ಭಾಷೆ ಅರಳುತ್ತಿದೆ ಎಂಬುದು ನಿರ್ವಿವಾದ. ಭಾರತೀಯ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪ್ರಾಚೀನ ರಚನೆಗೆ ತದ್ಭವ, ತತ್ಸಮ ಮತ್ತು ಮಾಂಡಲಿಕ ಭಾಷಾಂಗಗಳು ಪ್ರಯೋಗದಲ್ಲಿ ಪ್ರಕಟವಾಗಿದ್ದು ಮಾತ್ರವಲ್ಲದೆ 'ವಿಕೃತಿ' ಎಂಬ ಅಸಾಧಾರಣ ಶೈಲಿಯ ಸ್ವಾಧೀನವೂ ಪರಿಣಾಮಕ್ಕೆ ಕಾರಣವಾಯಿತು ಎಂಬುದು ಆದರಣೀಯ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು
ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ.
ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ.
{{ದ್ರಾವಿಡ ಭಾಷೆಗಳ ವಂಶಾವಳಿ}}
{{ದ್ರಾವಿಡ ಭಾಷೆಗಳ ವಂಶಾವಳಿ}}
==ಬಾಹ್ಯ ಸಂಪರ್ಕಗಳು==
==ಬಾಹ್ಯ ಸಂಪರ್ಕಗಳು==
೨೫ ನೇ ಸಾಲು: ೨೫ ನೇ ಸಾಲು:
* [http://andhrabharati.com/dictionary/index.php Online English - Telugu dictionary portal which includes many popular dictionaries ]
* [http://andhrabharati.com/dictionary/index.php Online English - Telugu dictionary portal which includes many popular dictionaries ]
* [http://greatertelugu.com Telugu literature online]
* [http://greatertelugu.com Telugu literature online]




'''[[ತೆಲುಗು ಸಾಹಿತ್ಯ]]'''
'''[[ತೆಲುಗು ಸಾಹಿತ್ಯ]]'''



{{ಚುಟುಕು}}
{{ಚುಟುಕು}}

೧೪:೩೭, ೧ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ

ತೆಲುಗು
ಬಳಕೆಯಲ್ಲಿರುವ 
ಪ್ರದೇಶಗಳು:
ಆಂಧ್ರಪ್ರದೇಶ, ಭಾರತ, ತೆಲಂಗಾಣ
ಒಟ್ಟು 
ಮಾತನಾಡುವವರು:
೭.೬ ಕೋಟಿ(ಮಾತೃಭಾಷೆ), ೮.೬೧ ಕೋಟಿ ಬೃಹತ್ ಮೊತ್ತ (ದ್ವಿತೀಯ ಭಾಷೆಯಾಗಿ ಉಪಯೋಗಿಸುವವರ ಸಂಖ್ಯೆ ಒಳಗೊಂಡಿದೆ) 
ಶ್ರೇಯಾಂಕ: ೧೩
ಭಾಷಾ ಕುಟುಂಬ: ದ್ರಾವಿಡ ಭಾಷೆಗಳು
 ತೆಲುಗು
 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಆಂಧ್ರಪ್ರದೇಶ, ಪುದುಚೇರಿ, ಭಾರತ ,ತೆಲಂಗಾಣ
ನಿಯಂತ್ರಿಸುವ
ಪ್ರಾಧಿಕಾರ:
ನಿಯಂತ್ರಣವಿಲ್ಲ
ಭಾಷೆಯ ಸಂಕೇತಗಳು
ISO 639-1: te
ISO 639-2: tel
ISO/FDIS 639-3: tel

ತೆಲುಗು ದ್ರಾವಿಡ ಭಾಷೆಗಳಲ್ಲಿ ಒಂದು. ಆಂಧ್ರ ಪ್ರದೇಶದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಅರ್ಥಾತ್ ಕಂಡಂತೆ ಕಾಲಕ್ಕೆ ಮೂಲ ತಿಳಿಯಲು ನಿರುಕ್ತದರ್ಶನ ವಿವಿಧತಃ ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಈ ಭಾಷೆ ಅರಳುತ್ತಿದೆ ಎಂಬುದು ನಿರ್ವಿವಾದ. ಭಾರತೀಯ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪ್ರಾಚೀನ ರಚನೆಗೆ ತದ್ಭವ, ತತ್ಸಮ ಮತ್ತು ಮಾಂಡಲಿಕ ಭಾಷಾಂಗಗಳು ಪ್ರಯೋಗದಲ್ಲಿ ಪ್ರಕಟವಾಗಿದ್ದು ಮಾತ್ರವಲ್ಲದೆ 'ವಿಕೃತಿ' ಎಂಬ ಅಸಾಧಾರಣ ಶೈಲಿಯ ಸ್ವಾಧೀನವೂ ಪರಿಣಾಮಕ್ಕೆ ಕಾರಣವಾಯಿತು ಎಂಬುದು ಆದರಣೀಯ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ.

 
 
 
 
ಮೂಲ-ದ್ರಾವಿಡ
 
 
 
 
 
 
 
 
 
 
 
 
 
 
 
 
 
 
 
 
 
 
 
 
ಮೂಲ-ದಕ್ಷಿಣ-ದ್ರಾವಿಡ
 
ಮೂಲ-ದಕ್ಷಿಣ-ಮಧ್ಯ ದ್ರಾವಿಡ
 
 
 
 
 
 
 
 
 
 
 
 
 
ಮೂಲ-ತಮಿಳು-ಕನ್ನಡ
 
 
 
ಮೂಲ-ತೆಲುಗು
 
 
 
 
 
 
 
 
 
 
 
 
 
 
 
 
 
 
 
 
 
 
ಮೂಲ-ತಮಿಳು-ತೋಡ
 
ಮೂಲ-ಕನ್ನಡ
 
ಮೂಲ-ತೆಲುಗು
 
 
 
 
 
 
 
 
 
 
 
 
 
 
 
 
ಮೂಲ-ತಮಿಳು-ಕೊಡವ
 
ಕನ್ನಡ
 
ತೆಲುಗು
 
 
 
 
 
 
ಮೂಲ-ತಮಿಳು-ಮಲೆಯಾಳ
 
 
 
 
 
 
 
 
 
 
 
 
 
ಮೂಲ-ತಮಿಳು
 
ಮಲೆಯಾಳ
 
 
 
 
 
ತಮಿಳು
ಈ ರೇಖಾಚಿತ್ರ ದಕ್ಷಿಣ ಭಾರತದಲ್ಲಿ ಪ್ರಚಲಿತವಾಗಿರುವ ಪ್ರಮುಖ ದ್ರಾವಿಡ ಭಾಷೆಗಳ ವಂಶಾವಳಿಯನ್ನು
ನಿರೂಪಿಸುತ್ತದೆ.

ಬಾಹ್ಯ ಸಂಪರ್ಕಗಳು

ತೆಲುಗು ಸಾಹಿತ್ಯ



"https://kn.wikipedia.org/w/index.php?title=ತೆಲುಗು&oldid=695509" ಇಂದ ಪಡೆಯಲ್ಪಟ್ಟಿದೆ