ಸ್ವತಂತ್ರ ಸಿದ್ದಲಿಂಗೇಶ್ವರರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ವಚನ ಸಾಹಿತ್ಯ using HotCat |
No edit summary |
||
೫ ನೇ ಸಾಲು: | ೫ ನೇ ಸಾಲು: | ||
[[ವರ್ಗ:ಮಂಡ್ಯ ಜಿಲ್ಲೆ]] |
[[ವರ್ಗ:ಮಂಡ್ಯ ಜಿಲ್ಲೆ]] |
||
[[ವರ್ಗ:ವಚನ ಸಾಹಿತ್ಯ]] |
[[ವರ್ಗ:ವಚನ ಸಾಹಿತ್ಯ]] |
||
[[ವರ್ಗ:ಲಿಂಗಾಯತ]] |
೧೮:೦೭, ೯ ಫೆಬ್ರವರಿ ೨೦೧೫ ನಂತೆ ಪರಿಷ್ಕರಣೆ
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಶ್ರೇಷ್ಱ ವಚನಕಾರರು. ತಾಲ್ಲೂಕಿನ ಕಾಪನಹಳ್ಳಿ ಸಮೀಪದ ಗವಿಮಠ ಎಂಬಲ್ಲಿ ೧೩ನೆ ಶತಮಾನದಲ್ಲಿ ಬದುಕಿದ್ದ ಪವಾಡ ಪುರುಷರು. 'ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರ' ಎಂಬ ಕಾವ್ಯನಾಮದಲ್ಲಿ ೭೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಸದ್ಯಕ್ಕೆ ೪೩೫ ವಚನ ಲಭ್ಯವಾಗಿವೆ. ಜಂಗಮ ರಗಳೆ, ಮುಕ್ತಾಂಗನ ಕಂಠಮಾಲೆ ಇವರ ಪ್ರಮುಖ ಕೃತಿಗಳು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |