ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೩೧ ನೇ ಸಾಲು: | ೩೧ ನೇ ಸಾಲು: | ||
# * ರಾಧಾ ಮೋಹನ್ ಸಿಂಗ್ - ಕೃಷಿ |
# * ರಾಧಾ ಮೋಹನ್ ಸಿಂಗ್ - ಕೃಷಿ |
||
# * ತಾವರ್ ಚಂದ್ ಗೇಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
# * ತಾವರ್ ಚಂದ್ ಗೇಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
||
# * ಸ್ಮೃತಿ ಇರಾನಿ - ಮಾನವ ಸಂಪನ್ಮೂಲ ಅಭಿವೃದ್ಧಿ |
# * [[ಸ್ಮೃತಿ ಇರಾನಿ]] - ಮಾನವ ಸಂಪನ್ಮೂಲ ಅಭಿವೃದ್ಧಿ |
||
# * ಡಾ. ಹರ್ಷ ವರ್ಧನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
# * ಡಾ. ಹರ್ಷ ವರ್ಧನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
||
::'''ರಾಜ್ಯ ಖಾತೆ ಸಚಿವರು''' |
::'''ರಾಜ್ಯ ಖಾತೆ ಸಚಿವರು''' |
೨೨:೨೪, ೧೦ ಜೂನ್ ೨೦೧೪ ನಂತೆ ಪರಿಷ್ಕರಣೆ
ಮಂತ್ರಿಮಂಡಲ ರಚನೆ 2014
- ,2014,ಸಾರ್ವತ್ರಿಕ ಚುನಾವಣೆ ನಂತರ ಭಾರತೀಯ ಜನತಾಪಕ್ಷವು ಬಹುಮತ ಪಡೆದು, ಮೇ 26, 2014 ಗುಜರಾತಿನ ಶ್ರೀ ನರೇಂದ್ರ ಮೋದಿ ಮೊದಲೇ ನಿರ್ಧರಿಸಿದಂತೆ ಪ್ರಧಾನಿಯಾಗಿ ದಿನಾಂಕ ಮೇ 26, 2014ರಂದು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀರಿಸಿದರು.
- 2014 ರ ಭಾರತದ ಸಾರ್ವತ್ರಿಕ ಚುನಾವಣೆ ಏಪ್ರಿಲ್ ಮೇ ಯಲ್ಲಿ ನೆಡೆದು ಮೇ 16, 2014ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಮೇ 26, 2014, ರಂದು ಮೊದಲೇ ನಿರ್ಧರಿಸಿದಂತೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದ ಅವರ ಮಂತ್ರಿ ಮಂಡಳದ ಸದಸ್ಯರ ಪಟ್ಟಿಯನ್ನು ಬಡುಗಡೆಗಳಿಸಲಾಯಿತು. ಅದರ ವಿವರ ಈ ಕೆಳಗೆ ಕೊಟ್ಟಿದೆ.
ಸಚಿವರ ಪಟ್ಟಿ
- ಹೊಸ ಸಚಿವರ ಪಟ್ಟಿ -ಮೇ 26, 2014 :
- ಮೇ 26, 2014, 07.43 PM IST ಪ್ರಮಾಣ ವಚನ ಸ್ವೀಕಾರ ಸಂಜೆ 6.೦೦ ಗಂಟೆಗೆ.
- ಮೇ 27, 2014, 12.03PM IST
- ಕರ್ನಾಟಕದಿಂದ ಸದಾನಂದ ಗೌಡ, ಅನಂತ್ ಕುಮಾರ್, ಸಿದ್ದೇಶ್ವರ್ ಅವರಲ್ಲದೆ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಕೂಡ ಸಂಪುಟ ಸಚಿವರು.
- * ನರೇಂದ್ರ ಮೋದಿ - ಪ್ರಧಾನ ಮಂತ್ರಿ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ ಹಾಗೂ ವಿತರಿಸದೇ ಇರುವ ಸಚಿವಾಲಯಗಳ ಎಲ್ಲ ಪಾಲಿಸಿ ನಿರ್ಧಾರಗಳು.
- * ರಾಜನಾಥ್ ಸಿಂಗ್ - ಗೃಹ ಖಾತೆ
- * ಸುಷ್ಮಾ ಸ್ವರಾಜ್ - ವಿದೇಶಾಂಗ ವ್ಯವಹಾರ, ಭಾರತೀಯ ಸಾಗರೋತ್ತರ ಸಚಿವಾಲಯ
- * ಅರುಣ್ ಜೇಟ್ಲಿ - ವಿತ್ತ ಖಾತೆ, ಕಾರ್ಪೊರೇಟ್ ವ್ಯವಹಾರಗಳು ಹಾಗೂ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆ
- * ನಿತಿನ್ ಗಡ್ಕರಿ - ಬಂದರು ಖಾತೆ, ಸಾರಿಗೆ ಮತ್ತು ಹೆದ್ದಾರಿ ಖಾತೆಗಳು
- * ಎಂ. ವೆಂಕಯ್ಯ ನಾಯ್ಡು - ನಗರಾಭಿವೃದ್ಧಿ ಖಾತೆ ಹಾಗೂ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಖಾತೆ, ಸಂಸದೀಯ ವ್ಯವಹಾರಗಳು
- * ಡಿ.ವಿ.ಸದಾನಂದ ಗೌಡ - ರೈಲ್ವೇ ಸಚಿವಾಲಯ
- * ಉಮಾ ಭಾರತಿ - ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಇಲಾಖೆ
- * ನಜ್ಮಾ ಹೆಫ್ತುಲ್ಲಾ - ಅಲ್ಪಸಂಖ್ಯಾತ ವ್ಯವಹಾರಗಳು
- * ಗೋಪಿನಾಥ ರಾವ್ ಮುಂಡೆ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ಶೌಚಾಲಯ ಇಲಾಖೆ (೩-೬-೨೦೧೪-ನಿಧನ- ವಿವರ ಕೆಳಗಡೆ.)
- * ರಾಮವಿಲಾಸ್ ಪಾಸ್ವಾನ್ - ಗ್ರಾಹಕ ವ್ಯವಹಾಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
- * ಕಲರಾಜ್ ಮಿಶ್ರಾ - ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು
- * ಮನೇಕಾ ಗಾಂಧಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- * ಅನಂತ್ ಕುಮಾರ್ - ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
- * ರವಿಶಂಕರ್ ಪ್ರಸಾದ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯಾಂಗ ಇಲಾಖೆ
- * ಅಶೋಕ್ ಗಜಪತಿ ರಾಜು ಪುಸಪತಿ - ನಾಗರಿಕ ವಿಮಾನಯಾನ
- * ಅನಂತ್ ಗೀತೆ - ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವಾಲಯ
- * ಹರಸಿಮ್ರತ್ ಕೌರ್ ಬಾದಲ್ - ಆಹಾರ ಸಂಸ್ಕರಣಾ ಕೈಗಾರಿಕೆ
- * ನರೇಂದ್ರ ಸಿಂಗ್ ತೋಮರ್ - ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ ಖಾತೆ
- * ಜುವಾಲ್ ಓರಂ - ಬುಡಕಟ್ಟು ವ್ಯವಹಾರಗಳು
- * ರಾಧಾ ಮೋಹನ್ ಸಿಂಗ್ - ಕೃಷಿ
- * ತಾವರ್ ಚಂದ್ ಗೇಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- * ಸ್ಮೃತಿ ಇರಾನಿ - ಮಾನವ ಸಂಪನ್ಮೂಲ ಅಭಿವೃದ್ಧಿ
- * ಡಾ. ಹರ್ಷ ವರ್ಧನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ರಾಜ್ಯ ಖಾತೆ ಸಚಿವರು
- * ಜನರಲ್ ವಿ.ಕೆ.ಸಿಂಗ್ - ಈಶಾನ್ಯ ಪ್ರದೇಶ ಅಭಿವೃದ್ಧಿ (ಸ್ವತಂತ್ರ ಹೊಣೆ); ವಿದೇಶಾಂಗ ವ್ಯವಹಾರ, ಭಾರತೀಯ ಸಾಗರೋತ್ತರ ವ್ಯವಹಾರ
- * ಇಂದ್ರಜಿತ್ ಸಿಂಗ್ ರಾವ್ - ಯೋಜನೆ (ಸ್ವತಂತ್ರ ಹೊಣೆ); ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ ಹೊಣೆ); ರಕ್ಷಣೆ
- * ಸಂತೋಷ್ ಕುಮಾರ್ ಗಂಗಾವರ್ - ಜವಳಿ (ಸ್ವತಂತ್ರ ಹೊಣೆ); ಸಂಸದೀಯ ವ್ಯವಹಾರ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ
- * ಶ್ರೀಪಾದ ಯೆಸ್ಸೋ ನಾಯ್ಕ್ - ಸಂಸ್ಕೃತಿ (ಸ್ವತಂತ್ರ ಹೊಣೆ), ಪ್ರವಾಸೋದ್ಯಮ (ಸ್ವತಂತ್ರ ಹೊಣೆ)
- * ಧರ್ಮೇಂದ್ರ ಪ್ರಧಾನ್ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ (ಸ್ವತಂತ್ರ ಹೊಣೆ)
- * ಶರಭಾನಂದ ಸೋನೋವಾಲ್ - ಕೌಶಲ್ಯ ಅಭಿವೃದ್ಧಿ, ಔದ್ಯಮಿಕ, ಯುವ ವ್ಯವಹಾರಗಳು ಮತ್ತು ಕ್ರೀಡೆ (ಸ್ವತಂತ್ರ ಹೊಣೆ)
- * ಪ್ರಕಾಶ್ ಜಾವಡೇಕರ್ - ಮಾಹಿತಿ ಮತ್ತು ಪ್ರಸಾರ (ಸ್ವತಂತ್ರ ಹೊಣೆ), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ಹೊಣೆ), ಸಂಸದೀಯ ವ್ಯವಹಾರಗಳು
- * ಪೀಯೂಷ್ ಗೋಯಲ್ - ವಿದ್ಯುತ್ (ಸ್ವತಂತ್ರ ಹೊಣೆ), ಕಲ್ಲಿದ್ದಲು (ಸ್ವತಂತ್ರ ಹೊಣೆ), ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ಖಾತೆ)
- * ಡಾ.ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಹೊಣೆ), ಭೂ ವಿಜ್ಞಾನ (ಸ್ವತಂತ್ರ ಹೊಣೆ), ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಇಲಾಖೆಗಳು
- * ನಿರ್ಮಲಾ ಸೀತಾರಾಮನ್ - ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ ಹೊಣೆ), ವಿತ್ತ, ಕಾರ್ಪೊರೇಟ್ ವ್ಯವಹಾರಗಳು
- * ಜಿ.ಎಂ.ಸಿದ್ದೇಶ್ವರ - ನಾಗರಿಕ ವಿಮಾನಯಾನ
- * ಮನೋಜ್ ಸಿನ್ಹಾ - ರೈಲ್ವೇ ಖಾತೆ
- * ನಿಹಾಲ್ಚಂದ್ - ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ
- * ಉಪೇಂದ್ರ ಖುಷ್ವಾಹ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ಶೌಚಾಲಯ ಇಲಾಖೆ
- * ರಾಧಾಕೃಷ್ಣನ್ ಪಿ. - ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳು
- * ಕಿರೆನ್ ರಿಜಿಜು - ಗೃಹ ವ್ಯವಹಾರಗಳು
- * ಕೃಷ್ಣ ಪಾಲ್ - ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು ಖಾತೆ
- * ಸಂಜೀವ್ ಕುಮಾರ್ ಬಲ್ಯಾನ್ - ಕೃಷಿ, ಆಹಾರ ಸಂಸ್ಕರಣಾ ಕೈಗಾರಿಕೆಗಳು
- * ಮನ್ಸುಖ್ಭಾಯಿ ಧಂಜಿಭಾಯಿ ವಸಾವ - ಬುಡಕಟ್ಟು ವ್ಯವಹಾರಗಳು
- * ರಾವ್ಸಾಹೆಬ್ ದಾದಾರಾವ್ ದಾನ್ವೆ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
- * ವಿಷ್ಣುದೇವ್ ಸಾಯಿ - ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ ಖಾತೆ
- * ಸುದರ್ಶನ್ ಭಗತ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.
ಗೋಪಿನಾಥ್ ಮುಂಡೆ ನಿಧನ
ದಿನಾಂಕ:3-6-2014 ಬೆಳಗ್ಗೆ 6:30ರ ವೇಳೆಗೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಮಹಾರಾಷ್ಟ್ರದ ಬಿಜೆಪಿ ಮುಖಂಡ ಗೋಪಿನಾಥ ರಾವ್ ಮುಂಡೆ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಪೃಥ್ವಿರಾಜ್ ರೋಡ್-ತುಘಲಕ್ ರೋಡ್ ಜಂಕ್ಷನ್ನಲ್ಲಿ ಮತ್ತೊಂದು ಕಾರು ಡಿಕ್ಕಿ ಹೊಡೆಯಿತು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿಗೆ ತಲುಪುವ ಹೊತ್ತಿಗೆ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಪ್ರಕಟಿಸಿದರು.ಅಪಘಾತದಲ್ಲಿ ಮುಂಡೆ ಅವರಿಗೆ ಹೆಚ್ಚಿನ ಗಾಯಗಳೇನೂ ಅಗಿಲ್ಲ. ಆದರೆ ಆ ಸಂದರ್ಭ ಉಂಟಾದ ಷಾಕ್-ನಿಂದ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. |
ನೋಡಿ
೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಮತ್ತು ಭಾರತ
ಆಧಾರ
- ಸುದ್ದಿ ಮಾಧ್ಯಮ- ಸಚಿವರ ಪಟ್ಟಿ ಬಿಡುಗಡೆ
- ಪ್ರಜಾವಾಣಿ
- ವಿಜಯ ಕರ್ನಾಟಕ
ಆಧಾರ-ಹೊರಗಿನ ಕೊಂಡಿಗಳು
- Council of Ministers-india.gov.in
- Council of Ministers–Official Portal of the Indian Government
- Brief Profile of all members of the 15th Lok Sabha ; ;[ವರ್ಗ:ರಾಜಕಾರಣಿಗಳು]]