ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೩೧ ನೇ ಸಾಲು: ೩೧ ನೇ ಸಾಲು:
# * ರಾಧಾ ಮೋಹನ್ ಸಿಂಗ್ - ಕೃಷಿ
# * ರಾಧಾ ಮೋಹನ್ ಸಿಂಗ್ - ಕೃಷಿ
# * ತಾವರ್ ಚಂದ್ ಗೇಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
# * ತಾವರ್ ಚಂದ್ ಗೇಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
# * ಸ್ಮೃತಿ ಇರಾನಿ - ಮಾನವ ಸಂಪನ್ಮೂಲ ಅಭಿವೃದ್ಧಿ
# * [[ಸ್ಮೃತಿ ಇರಾನಿ]] - ಮಾನವ ಸಂಪನ್ಮೂಲ ಅಭಿವೃದ್ಧಿ
# * ಡಾ. ಹರ್ಷ ವರ್ಧನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
# * ಡಾ. ಹರ್ಷ ವರ್ಧನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
::'''ರಾಜ್ಯ ಖಾತೆ ಸಚಿವರು'''
::'''ರಾಜ್ಯ ಖಾತೆ ಸಚಿವರು'''

೨೨:೨೪, ೧೦ ಜೂನ್ ೨೦೧೪ ನಂತೆ ಪರಿಷ್ಕರಣೆ

ಮಂತ್ರಿಮಂಡಲ ರಚನೆ 2014

  • ,2014,ಸಾರ್ವತ್ರಿಕ ಚುನಾವಣೆ ನಂತರ ಭಾರತೀಯ ಜನತಾಪಕ್ಷವು ಬಹುಮತ ಪಡೆದು, ಮೇ 26, 2014 ಗುಜರಾತಿನ ಶ್ರೀ ನರೇಂದ್ರ ಮೋದಿ ಮೊದಲೇ ನಿರ್ಧರಿಸಿದಂತೆ ಪ್ರಧಾನಿಯಾಗಿ ದಿನಾಂಕ ಮೇ 26, 2014ರಂದು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀರಿಸಿದರು.
  • 2014 ರ ಭಾರತದ ಸಾರ್ವತ್ರಿಕ ಚುನಾವಣೆ ಏಪ್ರಿಲ್ ಮೇ ಯಲ್ಲಿ ನೆಡೆದು ಮೇ 16, 2014ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಮೇ 26, 2014, ರಂದು ಮೊದಲೇ ನಿರ್ಧರಿಸಿದಂತೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದ ಅವರ ಮಂತ್ರಿ ಮಂಡಳದ ಸದಸ್ಯರ ಪಟ್ಟಿಯನ್ನು ಬಡುಗಡೆಗಳಿಸಲಾಯಿತು. ಅದರ ವಿವರ ಈ ಕೆಳಗೆ ಕೊಟ್ಟಿದೆ.

ಸಚಿವರ ಪಟ್ಟಿ

  • ಹೊಸ ಸಚಿವರ ಪಟ್ಟಿ -ಮೇ 26, 2014 :
  • ಮೇ 26, 2014, 07.43 PM IST ಪ್ರಮಾಣ ವಚನ ಸ್ವೀಕಾರ ಸಂಜೆ 6.೦೦ ಗಂಟೆಗೆ.
  • ಮೇ 27, 2014, 12.03PM IST
  • ಕರ್ನಾಟಕದಿಂದ ಸದಾನಂದ ಗೌಡ, ಅನಂತ್ ಕುಮಾರ್, ಸಿದ್ದೇಶ್ವರ್ ಅವರಲ್ಲದೆ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಕೂಡ ಸಂಪುಟ ಸಚಿವರು.
  1. * ನರೇಂದ್ರ ಮೋದಿ - ಪ್ರಧಾನ ಮಂತ್ರಿ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ ಹಾಗೂ ವಿತರಿಸದೇ ಇರುವ ಸಚಿವಾಲಯಗಳ ಎಲ್ಲ ಪಾಲಿಸಿ ನಿರ್ಧಾರಗಳು.
  2. * ರಾಜನಾಥ್ ಸಿಂಗ್ - ಗೃಹ ಖಾತೆ
  3. * ಸುಷ್ಮಾ ಸ್ವರಾಜ್ - ವಿದೇಶಾಂಗ ವ್ಯವಹಾರ, ಭಾರತೀಯ ಸಾಗರೋತ್ತರ ಸಚಿವಾಲಯ
  4. * ಅರುಣ್ ಜೇಟ್ಲಿ - ವಿತ್ತ ಖಾತೆ, ಕಾರ್ಪೊರೇಟ್ ವ್ಯವಹಾರಗಳು ಹಾಗೂ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆ
  5. * ನಿತಿನ್ ಗಡ್ಕರಿ - ಬಂದರು ಖಾತೆ, ಸಾರಿಗೆ ಮತ್ತು ಹೆದ್ದಾರಿ ಖಾತೆಗಳು
  6. * ಎಂ. ವೆಂಕಯ್ಯ ನಾಯ್ಡು - ನಗರಾಭಿವೃದ್ಧಿ ಖಾತೆ ಹಾಗೂ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಖಾತೆ, ಸಂಸದೀಯ ವ್ಯವಹಾರಗಳು
  7. * ಡಿ.ವಿ.ಸದಾನಂದ ಗೌಡ - ರೈಲ್ವೇ ಸಚಿವಾಲಯ
  8. * ಉಮಾ ಭಾರತಿ - ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಇಲಾಖೆ
  9. * ನಜ್ಮಾ ಹೆಫ್ತುಲ್ಲಾ - ಅಲ್ಪಸಂಖ್ಯಾತ ವ್ಯವಹಾರಗಳು
  10. * ಗೋಪಿನಾಥ ರಾವ್ ಮುಂಡೆ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ಶೌಚಾಲಯ ಇಲಾಖೆ (೩-೬-೨೦೧೪-ನಿಧನ- ವಿವರ ಕೆಳಗಡೆ.)
  11. * ರಾಮವಿಲಾಸ್ ಪಾಸ್ವಾನ್ - ಗ್ರಾಹಕ ವ್ಯವಹಾಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
  12. * ಕಲರಾಜ್ ಮಿಶ್ರಾ - ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು
  13. * ಮನೇಕಾ ಗಾಂಧಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  14. * ಅನಂತ್ ಕುಮಾರ್ - ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
  15. * ರವಿಶಂಕರ್ ಪ್ರಸಾದ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯಾಂಗ ಇಲಾಖೆ
  16. * ಅಶೋಕ್ ಗಜಪತಿ ರಾಜು ಪುಸಪತಿ - ನಾಗರಿಕ ವಿಮಾನಯಾನ
  17. * ಅನಂತ್ ಗೀತೆ - ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವಾಲಯ
  18. * ಹರಸಿಮ್ರತ್ ಕೌರ್ ಬಾದಲ್ - ಆಹಾರ ಸಂಸ್ಕರಣಾ ಕೈಗಾರಿಕೆ
  19. * ನರೇಂದ್ರ ಸಿಂಗ್ ತೋಮರ್ - ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ ಖಾತೆ
  20. * ಜುವಾಲ್ ಓರಂ - ಬುಡಕಟ್ಟು ವ್ಯವಹಾರಗಳು
  21. * ರಾಧಾ ಮೋಹನ್ ಸಿಂಗ್ - ಕೃಷಿ
  22. * ತಾವರ್ ಚಂದ್ ಗೇಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  23. * ಸ್ಮೃತಿ ಇರಾನಿ - ಮಾನವ ಸಂಪನ್ಮೂಲ ಅಭಿವೃದ್ಧಿ
  24. * ಡಾ. ಹರ್ಷ ವರ್ಧನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ರಾಜ್ಯ ಖಾತೆ ಸಚಿವರು
  1. * ಜನರಲ್ ವಿ.ಕೆ.ಸಿಂಗ್ - ಈಶಾನ್ಯ ಪ್ರದೇಶ ಅಭಿವೃದ್ಧಿ (ಸ್ವತಂತ್ರ ಹೊಣೆ); ವಿದೇಶಾಂಗ ವ್ಯವಹಾರ, ಭಾರತೀಯ ಸಾಗರೋತ್ತರ ವ್ಯವಹಾರ
  2. * ಇಂದ್ರಜಿತ್ ಸಿಂಗ್ ರಾವ್ - ಯೋಜನೆ (ಸ್ವತಂತ್ರ ಹೊಣೆ); ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ ಹೊಣೆ); ರಕ್ಷಣೆ
  3. * ಸಂತೋಷ್ ಕುಮಾರ್ ಗಂಗಾವರ್ - ಜವಳಿ (ಸ್ವತಂತ್ರ ಹೊಣೆ); ಸಂಸದೀಯ ವ್ಯವಹಾರ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ
  4. * ಶ್ರೀಪಾದ ಯೆಸ್ಸೋ ನಾಯ್ಕ್ - ಸಂಸ್ಕೃತಿ (ಸ್ವತಂತ್ರ ಹೊಣೆ), ಪ್ರವಾಸೋದ್ಯಮ (ಸ್ವತಂತ್ರ ಹೊಣೆ)
  5. * ಧರ್ಮೇಂದ್ರ ಪ್ರಧಾನ್ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ (ಸ್ವತಂತ್ರ ಹೊಣೆ)
  6. * ಶರಭಾನಂದ ಸೋನೋವಾಲ್ - ಕೌಶಲ್ಯ ಅಭಿವೃದ್ಧಿ, ಔದ್ಯಮಿಕ, ಯುವ ವ್ಯವಹಾರಗಳು ಮತ್ತು ಕ್ರೀಡೆ (ಸ್ವತಂತ್ರ ಹೊಣೆ)
  7. * ಪ್ರಕಾಶ್ ಜಾವಡೇಕರ್ - ಮಾಹಿತಿ ಮತ್ತು ಪ್ರಸಾರ (ಸ್ವತಂತ್ರ ಹೊಣೆ), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ಹೊಣೆ), ಸಂಸದೀಯ ವ್ಯವಹಾರಗಳು
  8. * ಪೀಯೂಷ್ ಗೋಯಲ್ - ವಿದ್ಯುತ್ (ಸ್ವತಂತ್ರ ಹೊಣೆ), ಕಲ್ಲಿದ್ದಲು (ಸ್ವತಂತ್ರ ಹೊಣೆ), ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ಖಾತೆ)
  9. * ಡಾ.ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಹೊಣೆ), ಭೂ ವಿಜ್ಞಾನ (ಸ್ವತಂತ್ರ ಹೊಣೆ), ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಇಲಾಖೆಗಳು
  10. * ನಿರ್ಮಲಾ ಸೀತಾರಾಮನ್ - ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ ಹೊಣೆ), ವಿತ್ತ, ಕಾರ್ಪೊರೇಟ್ ವ್ಯವಹಾರಗಳು
  11. * ಜಿ.ಎಂ.ಸಿದ್ದೇಶ್ವರ - ನಾಗರಿಕ ವಿಮಾನಯಾನ
  12. * ಮನೋಜ್ ಸಿನ್ಹಾ - ರೈಲ್ವೇ ಖಾತೆ
  13. * ನಿಹಾಲ್‌ಚಂದ್ - ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ
  14. * ಉಪೇಂದ್ರ ಖುಷ್‌ವಾಹ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ಶೌಚಾಲಯ ಇಲಾಖೆ
  15. * ರಾಧಾಕೃಷ್ಣನ್ ಪಿ. - ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳು
  16. * ಕಿರೆನ್ ರಿಜಿಜು - ಗೃಹ ವ್ಯವಹಾರಗಳು
  17. * ಕೃಷ್ಣ ಪಾಲ್ - ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು ಖಾತೆ
  18. * ಸಂಜೀವ್ ಕುಮಾರ್ ಬಲ್ಯಾನ್ - ಕೃಷಿ, ಆಹಾರ ಸಂಸ್ಕರಣಾ ಕೈಗಾರಿಕೆಗಳು
  19. * ಮನ್‌ಸುಖ್‌ಭಾಯಿ ಧಂಜಿಭಾಯಿ ವಸಾವ - ಬುಡಕಟ್ಟು ವ್ಯವಹಾರಗಳು
  20. * ರಾವ್‌ಸಾಹೆಬ್ ದಾದಾರಾವ್ ದಾನ್ವೆ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
  21. * ವಿಷ್ಣುದೇವ್ ಸಾಯಿ - ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ ಖಾತೆ
  22. * ಸುದರ್ಶನ್ ಭಗತ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.

ಗೋಪಿನಾಥ್‌ ಮುಂಡೆ ನಿಧನ

ದಿನಾಂಕ:3-6-2014 ಬೆಳಗ್ಗೆ 6:30ರ ವೇಳೆಗೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಮಹಾರಾಷ್ಟ್ರದ ಬಿಜೆಪಿ ಮುಖಂಡ ಗೋಪಿನಾಥ ರಾವ್ ಮುಂಡೆ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಪೃಥ್ವಿರಾಜ್‌ ರೋಡ್‌-ತುಘಲಕ್‌ ರೋಡ್‌ ಜಂಕ್ಷನ್‌ನಲ್ಲಿ ಮತ್ತೊಂದು ಕಾರು ಡಿಕ್ಕಿ ಹೊಡೆಯಿತು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿಗೆ ತಲುಪುವ ಹೊತ್ತಿಗೆ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಪ್ರಕಟಿಸಿದರು.ಅಪಘಾತದಲ್ಲಿ ಮುಂಡೆ ಅವರಿಗೆ ಹೆಚ್ಚಿನ ಗಾಯಗಳೇನೂ ಅಗಿಲ್ಲ. ಆದರೆ ಆ ಸಂದರ್ಭ ಉಂಟಾದ ಷಾಕ್-ನಿಂದ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ನೋಡಿ

೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಮತ್ತು ಭಾರತ

ಆಧಾರ

  • ಸುದ್ದಿ ಮಾಧ್ಯಮ- ಸಚಿವರ ಪಟ್ಟಿ ಬಿಡುಗಡೆ
  • ಪ್ರಜಾವಾಣಿ
  • ವಿಜಯ ಕರ್ನಾಟಕ

ಆಧಾರ-ಹೊರಗಿನ ಕೊಂಡಿಗಳು

  • Council of Ministers-india.gov.in
  • Council of Ministers–Official Portal of the Indian Government
  • Brief Profile of all members of the 15th Lok Sabha  ; ;[ವರ್ಗ:ರಾಜಕಾರಣಿಗಳು]]