ಎಲ್.ಗುಂಡಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ತಿದ್ದುಪಡಿ
ಚು removed Category:ಚುಟುಕು using HotCat
೩೧ ನೇ ಸಾಲು: ೩೧ ನೇ ಸಾಲು:
* [[೧೯೭೫]]ರಲ್ಲಿ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ಗೌರವ ಪ್ರಶಸ್ತಿ
* [[೧೯೭೫]]ರಲ್ಲಿ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ಗೌರವ ಪ್ರಶಸ್ತಿ


[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಎಲ್.ಗುಂಡಪ್ಪ]]
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಎಲ್.ಗುಂಡಪ್ಪ]]

೧೮:೫೫, ೯ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ

ಎಲ್.ಗುಂಡಪ್ಪನವರು ೧೯೦೩ರಲ್ಲಿ ಜನಿಸಿದರು. ಎಂ.ಎ.ಪದವಿ ಸಂಪಾದಿಸಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು.

ಸಾಹಿತ್ಯಸಾಧನೆ

ಅನುವಾದ

ಎಲ್.ಗುಂಡಪ್ಪನವರು ಕುಮಾರವ್ಯಾಸನ “ಕರ್ಣಾಟ ಭಾರತ ಕಥಾಮಂಜರಿ”ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ ‘ವ್ಯಾಸರ್ ವಿರುಂದು’ ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಿಸಿದ್ದಾರೆ. ತಮಿಳಿನತಿರುಕ್ಕುರುಳ್’ , ‘ಶಿಲಪ್ಪದಿಗಾರಂ’ ಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.


ನಿಘಂಟು ರಚನೆ

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗು ಮೈಸೂರು ವಿಶ್ವವಿದ್ಯಾನಿಲಯಇಂಗ್ಲಿಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ದುಡಿದಿದ್ದಾರೆ. ಇವರ ‘ಪತ್ರಿಕಾ ನಿಘಂಟು’ ಒಂದು ಉಪಯುಕ್ತ ಗ್ರಂಥ.


ಮಕ್ಕಳ ಸಾಹಿತ್ಯ

  • ಕಳ್ಳಮರಿ
  • ಮಕ್ಕಳ ರವೀಂದ್ರರು
  • ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ


ಇತರ

  • ನಾಡಪದಗಳು
  • ಮುಕುಂದಮಾಲಾ
  • ಭಾಸನಾಟಕ
  • ಕನ್ನಡ ವ್ಯಾಕರಣ ಪಾಠಗಳು


ಪುರಸ್ಕಾರ