ಎಲ್.ಗುಂಡಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ತಿದ್ದುಪಡಿ |
ಚು removed Category:ಚುಟುಕು using HotCat |
||
೩೧ ನೇ ಸಾಲು: | ೩೧ ನೇ ಸಾಲು: | ||
* [[೧೯೭೫]]ರಲ್ಲಿ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ಗೌರವ ಪ್ರಶಸ್ತಿ |
* [[೧೯೭೫]]ರಲ್ಲಿ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ಗೌರವ ಪ್ರಶಸ್ತಿ |
||
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಎಲ್.ಗುಂಡಪ್ಪ]] |
೧೮:೫೫, ೯ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ
ಎಲ್.ಗುಂಡಪ್ಪನವರು ೧೯೦೩ರಲ್ಲಿ ಜನಿಸಿದರು. ಎಂ.ಎ.ಪದವಿ ಸಂಪಾದಿಸಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು.
ಸಾಹಿತ್ಯಸಾಧನೆ
ಅನುವಾದ
ಎಲ್.ಗುಂಡಪ್ಪನವರು ಕುಮಾರವ್ಯಾಸನ “ಕರ್ಣಾಟ ಭಾರತ ಕಥಾಮಂಜರಿ”ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ ‘ವ್ಯಾಸರ್ ವಿರುಂದು’ ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಿಸಿದ್ದಾರೆ. ತಮಿಳಿನ ‘ತಿರುಕ್ಕುರುಳ್’ , ‘ಶಿಲಪ್ಪದಿಗಾರಂ’ ಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ನಿಘಂಟು ರಚನೆ
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ದುಡಿದಿದ್ದಾರೆ. ಇವರ ‘ಪತ್ರಿಕಾ ನಿಘಂಟು’ ಒಂದು ಉಪಯುಕ್ತ ಗ್ರಂಥ.
ಮಕ್ಕಳ ಸಾಹಿತ್ಯ
- ಕಳ್ಳಮರಿ
- ಮಕ್ಕಳ ರವೀಂದ್ರರು
- ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ
ಇತರ
- ನಾಡಪದಗಳು
- ಮುಕುಂದಮಾಲಾ
- ಭಾಸನಾಟಕ
- ಕನ್ನಡ ವ್ಯಾಕರಣ ಪಾಠಗಳು
ಪುರಸ್ಕಾರ
- ಮೈಸೂರು ವಿಶ್ವವಿದ್ಯಾನಿಲಯದ ಸಿಲ್ವರ್ ಜ್ಯುಬಿಲಿ ಕನ್ನಡ ಸ್ವರ್ಣಪದಕ ಪ್ರಶಸ್ತಿ
- ತಮಿಳು, ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದ್ದಕ್ಕಾಗಿ ನಾಗರ್ ಕೊಯಿಲಿನಲ್ಲಿ ಬಂಗಾರದ ಪದಕ
- ದೇವರಾಜ ಬಹಾದ್ದೂರ್ ಬಹುಮಾನ
- ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ