ಉದಯಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೫ ನೇ ಸಾಲು: ೫ ನೇ ಸಾಲು:
[[ಸೇಡಿಗೆ ಸೇಡು]] ಇವರ '''ನೂರನೆ'''ಯ ಚಿತ್ರ.[[ವರ್ಣಚಕ್ರ]] ಇವರ ಕೊನೆಯ ಚಿತ್ರ.ಇವರು ಒಟ್ಟು ೨೨೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
[[ಸೇಡಿಗೆ ಸೇಡು]] ಇವರ '''ನೂರನೆ'''ಯ ಚಿತ್ರ.[[ವರ್ಣಚಕ್ರ]] ಇವರ ಕೊನೆಯ ಚಿತ್ರ.ಇವರು ಒಟ್ಟು ೨೨೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ತನ್ನ ೨೯ವರ್ಷಗಳ ಸಾರ್ಥಕ ನಟನಾ ಜೀವನದಲ್ಲಿ, ಉದಯಕುಮಾರ್ ಸುಮಾರು ೧೫೩ ಕನ್ನಡ ಚಿತ್ರಗಳಲ್ಲೂ, ೧೫ ತೆಲುಗು, ೬ ತಮಿಳು ಹಾಗೂ ೧ ಹಿಂದೀ ಚಿತ್ರದಲ್ಲಿ ಅಭಿನಯಿಸಿದ್ದರೆಂದರೆ, ಯಾರಿಗಾದರೂ ಚಿತ್ರರಂಗದಲ್ಲಿ ಅವರಿಗಿದ್ದ ಜನಪ್ರಿಯತೆಯ ಅರಿವಾಗಬಹುದು. ಕನ್ನಡದ ವರನಟ ನಟಸಾರ್ವಭೌಮ ರಾಜ್ ಕುಮಾರ್ ಜೊತೆಯೇ ೩೬ ಚಿತ್ರಗಳಲ್ಲಿ ಈ ನಟಸಾಮ್ರಾಟ್ ಅಭಿನಯಿಸಿದ್ದರೆಂದರೆ, ರಾಜ್ ಕುಮಾರ್-ಉದಯ ಕುಮಾರ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮಾಡಿದ್ದ ಮೋಡಿ ಎಂತಹದ್ದು ಎಂದು ಯಾರಾದರೂ ಸುಲಭವಾಗಿ ಅರ್ಥೈಸಬಹುದು.ವಿಷೇಶವೆಂದರೆ "ಚಂದ್ರಕುಮಾರ" ಚಿತ್ರದಲ್ಲಿ ಉದಯಕುಮಾರ್ ನಾಯಕನಾಗಿದ್ದರೆ, ರಾಜ ಕುಮಾರ್ ಖಳನಾಯಕನಾಗಿ ಅಭಿನಯಿಸಿದ್ದರು,,"ನಮನ".
ತನ್ನ ೨೯ವರ್ಷಗಳ ಸಾರ್ಥಕ ನಟನಾ ಜೀವನದಲ್ಲಿ, ಉದಯಕುಮಾರ್ ಸುಮಾರು ೧೫೩ ಕನ್ನಡ ಚಿತ್ರಗಳಲ್ಲೂ, ೧೫ ತೆಲುಗು, ೬ ತಮಿಳು ಹಾಗೂ ೧ ಹಿಂದೀ ಚಿತ್ರದಲ್ಲಿ ಅಭಿನಯಿಸಿದ್ದರೆಂದರೆ, ಯಾರಿಗಾದರೂ ಚಿತ್ರರಂಗದಲ್ಲಿ ಅವರಿಗಿದ್ದ ಜನಪ್ರಿಯತೆಯ ಅರಿವಾಗಬಹುದು. ಕನ್ನಡದ ವರನಟ ನಟಸಾರ್ವಭೌಮ ರಾಜ್ ಕುಮಾರ್ ಜೊತೆಯೇ ೩೬ ಚಿತ್ರಗಳಲ್ಲಿ ಈ ನಟಸಾಮ್ರಾಟ್ ಅಭಿನಯಿಸಿದ್ದರೆಂದರೆ, ರಾಜ್ ಕುಮಾರ್-ಉದಯ ಕುಮಾರ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮಾಡಿದ್ದ ಮೋಡಿ ಎಂತಹದ್ದು ಎಂದು ಯಾರಾದರೂ ಸುಲಭವಾಗಿ ಅರ್ಥೈಸಬಹುದು.ವಿಷೇಶವೆಂದರೆ "ಚಂದ್ರಕುಮಾರ" ಚಿತ್ರದಲ್ಲಿ ಉದಯಕುಮಾರ್ ನಾಯಕನಾಗಿದ್ದರೆ, ರಾಜ ಕುಮಾರ್ ಖಳನಾಯಕನಾಗಿ ಅಭಿನಯಿಸಿದ್ದರು,,ಕನ್ನಡ ಚಿತ್ರಗಳಲ್ಲಿ ತಮ್ಮ ಪರಿಪಕ್ವ ಅಭಿನಯದಿಂದ ಕನ್ನಡಿಗರ ಮನಗೆದ್ದಿದ್ದ ಉದಯಕುಮಾರ್, ತೆಲುಗಿನ ಭಾರೀ ಜನಪ್ರಿಯ ಚಿತ್ರ "ಶ್ರೀಕೃಷ್ಣ ಪಾಂಡವೀಯಂ" ಚಿತ್ರದಲ್ಲಿ ತಮ್ಮ ಉತ್ಕೃಷ್ಟ ಅಭಿನಯ ನೀಡುವ ಮೂಲಕ, ತೆಲುಗಿನ ಮೇರುನಟನೆಂದೇ ಖ್ಯಾತಿಯಾದ ನಾಯಕನಟ ಎನ್.ಟಿ.ರಾಮರಾವ್ ಅಭಿನಯ ಕೂಡಾ ಮಂಕಾಗುವಂತೆ ನಟಿಸಿದ್ದು, ಅವರ ದೈತ್ಯ ನಟನಾ ಪ್ರತಿಭೆಗೆ ಸಾಕ್ಷಿ..."ನಮನ".
== ಇವರು ಅಭಿನಯಿಸಿದ ಕೆಲವು ಚಿತ್ರಗಳು ==
== ಇವರು ಅಭಿನಯಿಸಿದ ಕೆಲವು ಚಿತ್ರಗಳು ==
* ಭಾಗ್ಯೋದಯ
* ಭಾಗ್ಯೋದಯ

೨೨:೨೬, ೫ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

"ಕಲಾ ಕೇಸರಿ" ಮತ್ತು "ನಟ ಸಾಮ್ರಾಟ್" ಎಂದು ಪ್ರಸಿದ್ಧರಾದ ಇವರು, ಅನೇಕ ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಾಯಕ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ರಾಜಕುಮಾರ್, ಕಲ್ಯಾಣಕುಮಾರ್ ಮತ್ತು ಉದಯಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು. ಕನ್ನಡ ಚಿತ್ರರಂಗದ ನಟ ವಿಶ್ವವಿಜೇತ ಇವರ ಮಗ.ಮಗಳು ರೇಣುಕಾ ಚಿತ್ರರಂಗ,ಕಿರುತೆರೆ ನಟಿ ಮತ್ತು ಮೊಮ್ಮಗಳು ಜನಪ್ರಿಯ ಕಿರುತೆರೆ ಕಲಾವಿದೆ ಹಂಸವಿಜೇತೆ.

ಉದಯಕುಮಾರ್ ಅವರ ನಿಜವಾದ ಹೆಸರು ಸೂರ್ಯನಾರಾಯಣ ಶಾಸ್ತ್ರಿ.( ೧೬.೦೩.೧೯೩೫ - ೨೬.೧೨.೧೯೮೫ )ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್‌ನಲ್ಲಿ ಶ್ಯಾನುಭೋಗರಾಗಿದ್ದರು.ವ್ಯಾಯಾಮ ಶಿಕ್ಷಕರಾಗಿದ್ದ ಇವರು,ಆಕಸ್ಮಿಕವಾಗಿ ಗುಬ್ಬಿ ರಂಗಭೂಮಿ ಸೇರಿದರು.ಅಲ್ಲಿಂದ ಭಾಗ್ಯೋದಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶವೂ ಆಯಿತು.ಈ ಚಿತ್ರದ ನಿರ್ಮಾಪಕರಾದ ಭಕ್ತವತ್ಸಲ ಮತ್ತು ಎ.ಸಿ.ನರಸಿಂಹಮೂರ್ತಿಯವರು ತಮ್ಮ ಉದಯ ಪ್ರೊಡಕ್ಷನ್ಸ್ ಲಾಂಛನಕ್ಕೆ ಹೊಂದುವಂತೆ ಇವರಿಗೆ ಉದಯಕುಮಾರ್ ಎಂದು ನಾಮಕರಣವನ್ನು ಮಾಡಿದರು.ರತ್ನಗಿರಿ ರಹಸ್ಯ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಇವರಿಗ ಹೆಸರು ತಂದಿತು. ಸೇಡಿಗೆ ಸೇಡು ಇವರ ನೂರನೆಯ ಚಿತ್ರ.ವರ್ಣಚಕ್ರ ಇವರ ಕೊನೆಯ ಚಿತ್ರ.ಇವರು ಒಟ್ಟು ೨೨೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತನ್ನ ೨೯ವರ್ಷಗಳ ಸಾರ್ಥಕ ನಟನಾ ಜೀವನದಲ್ಲಿ, ಉದಯಕುಮಾರ್ ಸುಮಾರು ೧೫೩ ಕನ್ನಡ ಚಿತ್ರಗಳಲ್ಲೂ, ೧೫ ತೆಲುಗು, ೬ ತಮಿಳು ಹಾಗೂ ೧ ಹಿಂದೀ ಚಿತ್ರದಲ್ಲಿ ಅಭಿನಯಿಸಿದ್ದರೆಂದರೆ, ಯಾರಿಗಾದರೂ ಚಿತ್ರರಂಗದಲ್ಲಿ ಅವರಿಗಿದ್ದ ಜನಪ್ರಿಯತೆಯ ಅರಿವಾಗಬಹುದು. ಕನ್ನಡದ ವರನಟ ನಟಸಾರ್ವಭೌಮ ರಾಜ್ ಕುಮಾರ್ ಜೊತೆಯೇ ೩೬ ಚಿತ್ರಗಳಲ್ಲಿ ಈ ನಟಸಾಮ್ರಾಟ್ ಅಭಿನಯಿಸಿದ್ದರೆಂದರೆ, ರಾಜ್ ಕುಮಾರ್-ಉದಯ ಕುಮಾರ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮಾಡಿದ್ದ ಮೋಡಿ ಎಂತಹದ್ದು ಎಂದು ಯಾರಾದರೂ ಸುಲಭವಾಗಿ ಅರ್ಥೈಸಬಹುದು.ವಿಷೇಶವೆಂದರೆ "ಚಂದ್ರಕುಮಾರ" ಚಿತ್ರದಲ್ಲಿ ಉದಯಕುಮಾರ್ ನಾಯಕನಾಗಿದ್ದರೆ, ರಾಜ ಕುಮಾರ್ ಖಳನಾಯಕನಾಗಿ ಅಭಿನಯಿಸಿದ್ದರು,,ಕನ್ನಡ ಚಿತ್ರಗಳಲ್ಲಿ ತಮ್ಮ ಪರಿಪಕ್ವ ಅಭಿನಯದಿಂದ ಕನ್ನಡಿಗರ ಮನಗೆದ್ದಿದ್ದ ಉದಯಕುಮಾರ್, ತೆಲುಗಿನ ಭಾರೀ ಜನಪ್ರಿಯ ಚಿತ್ರ "ಶ್ರೀಕೃಷ್ಣ ಪಾಂಡವೀಯಂ" ಚಿತ್ರದಲ್ಲಿ ತಮ್ಮ ಉತ್ಕೃಷ್ಟ ಅಭಿನಯ ನೀಡುವ ಮೂಲಕ, ತೆಲುಗಿನ ಮೇರುನಟನೆಂದೇ ಖ್ಯಾತಿಯಾದ ನಾಯಕನಟ ಎನ್.ಟಿ.ರಾಮರಾವ್ ಅಭಿನಯ ಕೂಡಾ ಮಂಕಾಗುವಂತೆ ನಟಿಸಿದ್ದು, ಅವರ ದೈತ್ಯ ನಟನಾ ಪ್ರತಿಭೆಗೆ ಸಾಕ್ಷಿ..."ನಮನ".

ಇವರು ಅಭಿನಯಿಸಿದ ಕೆಲವು ಚಿತ್ರಗಳು

  • ಭಾಗ್ಯೋದಯ
  • ರತ್ನಗಿರಿ ರಹಸ್ಯ
  • ಚಂದವಳ್ಳಿ ತೋಟ
  • ಚಂದ್ರಕುಮಾರ(ರಾಜ್‌ಕುಮಾರ್ ಖಳನಾಯಕ)
  • ಮೈಸೂರು ಟಾಂಗ(ಕಲ್ಯಾಣಕುಮಾರ್ ಖಳನಾಯಕ)
  • ವೀರಕೇಸರಿ
  • ಬೆಟ್ಟದ ಹುಲಿ
  • ವಿಜಯನಗರದ ವೀರಪುತ್ರ
  • ಶ್ರೀ ರಾಮಾಂಜನೇಯ ಯುದ್ಧ
  • ಸರ್ವಜ್ಞ
  • ಇದೇ ಮಹಾಸುದಿನ
  • ಮಧುಮಾಲತಿ(ರಾಜಕುಮಾರ್, ಉದಯಕುಮಾರ್ ಮತ್ತು ಅರುಣ ಕುಮಾರ್ ಈ ಚಿತ್ರದ ಮೂವರು ನಾಯಕರು)
  • ಸತ್ಯ ಹರಿಶ್ಚಂದ್ರ
  • ನಾರಿ ಮುನಿದರೆ ಮಾರಿ
  • ಭಲೆ ಬಸವ
  • ಭಲೆ ಭಾಸ್ಕರ
  • ಸಿಡಿಲಮರಿ
  • ಮಾತೃಭೂಮಿ
  • ಕಳ್ಳರ ಕಳ್ಳ
  • ಸೇಡಿಗೆ ಸೇಡು
  • ರಂಗಮಹಲ್ ರಹಸ್ಯ
  • ಹೇಮಾವತಿ
  • ಬಿಳಿ ಹೆಂಡ್ತಿ
  • ಮರ್ಯಾದೆ ಮಹಲ್
  • ನಂದಾ ದೀಪ

ಇತರ ಭಾಷಾ ಚಿತ್ರಗಳು

ತಮಿಳು, ತೆಲುಗು, ಹಿಂದಿ ಚಿತ್ರಗಳು ಸೇರಿದಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ.ನಾಯಕ,ಖಳನಾಯಕ,ಪೋಷಕನಟ.. ಹೀಗೆ ಎಲ್ಲಾ ಬಗೆಯ ವಿಶಿಷ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರನಿರ್ಮಾಣ

೧೯೬೫ರಲ್ಲಿ ಇದೇ ಮಹಾಸುದಿನ ಎಂಬ ಚಿತ್ರ ನಿರ್ಮಿಸಿದರು.ಈ ಚಿತ್ರವನ್ನು ಬಿ.ಸಿ.ಶ್ರೀನಿವಾಸ್ ನಿರ್ದೇಶಿಸಿದರು. ಆದರೆ ಈ ಚಿತ್ರ ಬಾಕ್ಸಾಫೀಸಿನಲ್ಲಿ ಅಷ್ಟಾಗಿ ಓಡಲಿಲ್ಲವಾದ್ದರಿಂದ ಚಿತ್ರನಿರ್ಮಾಣ ಮುಂದುವರಿಸಲಿಲ್ಲ.

ಪ್ರಶಸ್ತಿಗಳು

  • ಹೇಮಾವತಿ ಚಿತ್ರದ ಪಾತ್ರಕ್ಕೆ ಅತ್ಯುತ್ತಮ ಪೋಷಕನಟ ಪ್ರಶಸ್ತಿ.
  • ೧೯೮೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ

ಹವ್ಯಾಸಗಳು

ಸ್ವತಃ ಬರಹಗಾರರಾದ ಉದಯಕುಮಾರ್‌ರವರು ದ್ವಿಪದಿಗಳು,ನಾಟಕಗಳು ಹಾಗೂ ಚಿತ್ರಗೀತೆಗಳನ್ನು ರಚಿಸಿದ್ದಾರೆ.ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಆಸಕ್ತರಾಗಿದ್ದ ಇವರು,ಕಲಾನಿಕೇತನ ಎಂಬ ರಂಗ ತರಬೇತಿ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.ರಂಗತಂಡವನ್ನೂ ಕಟ್ಟಿದ್ದರು.