ಚಿ.ಉದಯಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ರಾಕೆಟ್ -> ರ್ಯಾಕೆಟ್ |
||
೧೯ ನೇ ಸಾಲು: | ೧೯ ನೇ ಸಾಲು: | ||
* [[ಹಾಲು ಜೇನು]] |
* [[ಹಾಲು ಜೇನು]] |
||
* [[ಭಾಗ್ಯದ ಲಕ್ಷ್ಮೀಬಾರಮ್ಮ]] |
* [[ಭಾಗ್ಯದ ಲಕ್ಷ್ಮೀಬಾರಮ್ಮ]] |
||
* [[ |
* [[ಅದೇ ಕಣ್ಣು]] |
||
* [[ಚಂದನದ ಗೊಂಬೆ]] |
* [[ಚಂದನದ ಗೊಂಬೆ]] |
||
* [[ಗಾಳಿಮಾತು]] |
* [[ಗಾಳಿಮಾತು]] |
||
೩೮ ನೇ ಸಾಲು: | ೩೮ ನೇ ಸಾಲು: | ||
* [[ಅಪೂರ್ವ ಸಂಗಮ]] |
* [[ಅಪೂರ್ವ ಸಂಗಮ]] |
||
* [[ಭೂತಯ್ಯನ ಮಗ ಅಯ್ಯು]] |
* [[ಭೂತಯ್ಯನ ಮಗ ಅಯ್ಯು]] |
||
* [[ಆಪರೇಷನ್ ಡೈಮಂಡ್ |
* [[ಆಪರೇಷನ್ ಡೈಮಂಡ್ ರ್ಯಾಕೆಟ್]] |
||
* [[ಜನ್ಮಜನ್ಮದ ಅನುಬಂಧ]] |
* [[ಜನ್ಮಜನ್ಮದ ಅನುಬಂಧ]] |
||
೦೧:೨೬, ೨೨ ಜುಲೈ ೨೦೦೬ ನಂತೆ ಪರಿಷ್ಕರಣೆ
ಚಿ. ಉದಯಶಂಕರ್ ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ ಚಿ.ಸದಾಶಿವಯ್ಯನವರ ಪುತ್ರ.
"ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.
ಕಸ್ತೂರಿ ನಿವಾಸ ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.
ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿನ ಡಾ. ರಾಜ್ಕುಮಾರ್ ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.
ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಪ್ರಮುಖ ಚಿತ್ರಗಳು
- ಕಸ್ತೂರಿ ನಿವಾಸ
- ಸಮಯದ ಗೊಂಬೆ
- ರಾಜ ನನ್ನ ರಾಜ
- ಆನಂದ್
- ರಥಸಪ್ತಮಿ
- ಎರಡು ಕನಸು
- ನಾ ನಿನ್ನ ಮರೆಯಲಾರೆ
- ಹಾಲು ಜೇನು
- ಭಾಗ್ಯದ ಲಕ್ಷ್ಮೀಬಾರಮ್ಮ
- ಅದೇ ಕಣ್ಣು
- ಚಂದನದ ಗೊಂಬೆ
- ಗಾಳಿಮಾತು
- ಬೆಂಕಿಯ ಬಲೆ
- ಶ್ರುತಿ ಸೇರಿದಾಗ
- ಸುಪ್ರಭಾತ
- ದಾರಿ ತಪ್ಪಿದ ಮಗ
- ಚಲಿಸುವ ಮೋಡಗಳು
- ಅನುರಾಗ ಅರಳಿತು
- ಗೀತಾ
- ಭಾಗ್ಯವಂತರು
- ಗುರಿ
- ಬಯಸದೇ ಬಂದ ಭಾಗ್ಯ
- ಪಾವನಗಂಗಾ
- ಗೆಜ್ಜೆ ಪೂಜೆ
- ಕಥಾನಾಯಕ
- ಸೀತಾರಾಮು
- ಅಪೂರ್ವ ಸಂಗಮ
- ಭೂತಯ್ಯನ ಮಗ ಅಯ್ಯು
- ಆಪರೇಷನ್ ಡೈಮಂಡ್ ರ್ಯಾಕೆಟ್
- ಜನ್ಮಜನ್ಮದ ಅನುಬಂಧ