ತೆಲುಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
No edit summary |
||
೧೪ ನೇ ಸಾಲು: | ೧೪ ನೇ ಸಾಲು: | ||
'''ತೆಲುಗು''' ದ್ರಾವಿಡ ಭಾಷೆಗಳಲ್ಲಿ ಒಂದು. [[ಆಂಧ್ರ ಪ್ರದೇಶ]]ದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ [[ಪುದುಚೇರಿ]]ಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಅರಳುತ್ತಿದೆ ಎಂಬುದು ನಿರ್ವಿವಾದ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು |
'''ತೆಲುಗು''' ದ್ರಾವಿಡ ಭಾಷೆಗಳಲ್ಲಿ ಒಂದು. [[ಆಂಧ್ರ ಪ್ರದೇಶ]]ದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ [[ಪುದುಚೇರಿ]]ಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಅರಳುತ್ತಿದೆ ಎಂಬುದು ನಿರ್ವಿವಾದ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು |
||
ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. |
ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ. |
||
'''[[ತೆಲುಗು ಸಾಹಿತ್ಯ]]''' |
'''[[ತೆಲುಗು ಸಾಹಿತ್ಯ]]''' |
೧೯:೩೬, ೧ ಮಾರ್ಚ್ ೨೦೧೧ ನಂತೆ ಪರಿಷ್ಕರಣೆ
ತೆಲುಗು | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಆಂಧ್ರಪ್ರದೇಶ, ಭಾರತ | |
ಒಟ್ಟು ಮಾತನಾಡುವವರು: |
೭.೬ ಕೋಟಿ(ಮಾತೃಭಾಷೆ), ೮.೬೧ ಕೋಟಿ ಬೃಹತ್ ಮೊತ್ತ (ದ್ವಿತೀಯ ಭಾಷೆಯಾಗಿ ಉಪಯೋಗಿಸುವವರ ಸಂಖ್ಯೆ ಒಳಗೊಂಡಿದೆ) | |
ಶ್ರೇಯಾಂಕ: | ೧೩ | |
ಭಾಷಾ ಕುಟುಂಬ: | ದ್ರಾವಿಡ ಭಾಷೆಗಳು ತೆಲುಗು | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಆಂಧ್ರಪ್ರದೇಶ, ಪುದುಚೇರಿ, ಭಾರತ | |
ನಿಯಂತ್ರಿಸುವ ಪ್ರಾಧಿಕಾರ: |
ನಿಯಂತ್ರಣವಿಲ್ಲ | |
ಭಾಷೆಯ ಸಂಕೇತಗಳು | ||
ISO 639-1: | te
| |
ISO 639-2: | tel
| |
ISO/FDIS 639-3: | tel
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ತೆಲುಗು ದ್ರಾವಿಡ ಭಾಷೆಗಳಲ್ಲಿ ಒಂದು. ಆಂಧ್ರ ಪ್ರದೇಶದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಅರಳುತ್ತಿದೆ ಎಂಬುದು ನಿರ್ವಿವಾದ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |