ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಫಾರ್ಮ್ಯಾಟ್ ಸರಿಪಡಿಸುವಿಕೆ |
||
೧ ನೇ ಸಾಲು: | ೧ ನೇ ಸಾಲು: | ||
*[[ರಣಜಿ]] ಟ್ರೋಫಿ ಫೈನಲಿಗೆ '''ಕರ್ನಾಟಕ''' ತಂಡ |
|||
*[[ದುಬೈನ]] ಬುರ್ಜ್ ಖಲೀಫಾ, ವಿಶ್ವದ ಅತ್ಯ೦ತ ಎತ್ತರದ ಕಟ್ಟಡ |
|||
⚫ | |||
<div style="float:right;margin-left:0.5em"> |
<div style="float:right;margin-left:0.5em"> |
||
[[ಚಿತ್ರ: |
[[ಚಿತ್ರ:Burj Dubai-Dubai3214.JPG|right|100x100 px|ಬುರ್ಜ್ ಖಲೀಫ]] </div> |
||
* ರಾಷ್ಟ್ರೀಯ ಮಟ್ಟದ [[ಟೆಸ್ಟ್ ಕ್ರಿಕೆಟ್]] '''[[ರಣಜಿ ಪ್ರಶಸ್ತಿ]]'''ಯ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ. |
|||
* ವಿಶ್ವದ ಅತ್ಯ೦ತ ಎತ್ತರದ ಕಟ್ಟಡವಾದ [[ದುಬೈ]]ನ '''[[ಬುರ್ಜ್ ಖಲೀಫಾ]]''' (''ಚಿತ್ರಿತ'') ನಿರ್ಮಾಣ ಪೂರ್ಣ. |
|||
⚫ | |||
* [[ಕನ್ನಡ ಚಿತ್ರರಂಗ]]ದ ಮೇರು ನಟ '''[[ವಿಷ್ಣುವರ್ಧನ್|ಡಾ.ವಿಷ್ಣುವರ್ಧನ್]]''' [[ಮೈಸೂರು|ಮೈಸೂರಿನಲ್ಲಿ]] [[ಹೃದಯಾಘಾತ]]ದಿಂದ ಸಾವು. |
* [[ಕನ್ನಡ ಚಿತ್ರರಂಗ]]ದ ಮೇರು ನಟ '''[[ವಿಷ್ಣುವರ್ಧನ್|ಡಾ.ವಿಷ್ಣುವರ್ಧನ್]]''' [[ಮೈಸೂರು|ಮೈಸೂರಿನಲ್ಲಿ]] [[ಹೃದಯಾಘಾತ]]ದಿಂದ ಸಾವು. |
||
* [[ಸುಗಮ ಸಂಗೀತ]]ದ ಖ್ಯಾತ ಗಾಯಕ ಹಾಗೂ ರಾಗ ಸಂಯೋಜಕ '''[[ಸಿ ಅಶ್ವತ್ಥ್]]''' ತಮ್ಮ ೭೧ನೇ ಹುಟ್ಟುಹಬ್ಬದಂದೇ ನಿಧನ. |
* [[ಸುಗಮ ಸಂಗೀತ]]ದ ಖ್ಯಾತ ಗಾಯಕ ಹಾಗೂ ರಾಗ ಸಂಯೋಜಕ '''[[ಸಿ ಅಶ್ವತ್ಥ್]]''' ತಮ್ಮ ೭೧ನೇ ಹುಟ್ಟುಹಬ್ಬದಂದೇ ನಿಧನ. |
||
೯ ನೇ ಸಾಲು: | ೯ ನೇ ಸಾಲು: | ||
* '''[[ಭಾರತ ಕ್ರಿಕೆಟ್ ತಂಡ]]'''ವು [[ಶ್ರೀಲಂಕಾ]] ತಂಡವನ್ನು [[ಟೆಸ್ಟ್ ಕ್ರಿಕೆಟ್]] ಸರಣಿಯಲ್ಲಿ ಪರಾಭವಗೊಳಿಸಿ ವಿಶ್ವದ ಟೆಸ್ಟ್ ತಂಡಗಳಲ್ಲಿ ಮೊದಲ ಸ್ಥಾನ ಪಡೆಯಿತು. |
* '''[[ಭಾರತ ಕ್ರಿಕೆಟ್ ತಂಡ]]'''ವು [[ಶ್ರೀಲಂಕಾ]] ತಂಡವನ್ನು [[ಟೆಸ್ಟ್ ಕ್ರಿಕೆಟ್]] ಸರಣಿಯಲ್ಲಿ ಪರಾಭವಗೊಳಿಸಿ ವಿಶ್ವದ ಟೆಸ್ಟ್ ತಂಡಗಳಲ್ಲಿ ಮೊದಲ ಸ್ಥಾನ ಪಡೆಯಿತು. |
||
* ೨೦೦೯ರ [[ದಕ್ಷಿಣ ಏಷ್ಯಾ ಸಿನೆಮ ಫೌಂಡೇಶನ್]] ಅವರ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ [[ಕನ್ನಡ ಚಲನಚಿತ್ರ]] ನಿರ್ದೇಶಕ '''[[ಗಿರೀಶ್ ಕಾಸರವಳ್ಳಿ]]''' ಅವರಿಗೆ. |
* ೨೦೦೯ರ [[ದಕ್ಷಿಣ ಏಷ್ಯಾ ಸಿನೆಮ ಫೌಂಡೇಶನ್]] ಅವರ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ [[ಕನ್ನಡ ಚಲನಚಿತ್ರ]] ನಿರ್ದೇಶಕ '''[[ಗಿರೀಶ್ ಕಾಸರವಳ್ಳಿ]]''' ಅವರಿಗೆ. |
||
* ೨೦೦೭ರ [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]] ಪ್ರಖ್ಯಾತ [[ಹಿಂದಿ]] ಮತ್ತು [[ಬಂಗಾಳಿ]] ಚಿತ್ರಗಳ [[ಹಿನ್ನೆಲೆ ಗಾಯಕ]]ರಾದ '''[[ಮನ್ನಾ ಡೆ]]''' ಅವರಿಗೆ. |
|||
* ೨೦೦೯ರ '''[[ನೊಬೆಲ್ ಪ್ರಶಸ್ತಿ]]'''ಗಳ ಘೋಷಣೆ. ಭಾರತೀಯ ಮೂಲದ '''[[ವೆಂಕಟರಾಮನ್ ರಾಮಕೃಷ್ಣನ್]]''' ಅವರಿಗೆ [[ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ]]ಯಲ್ಲಿ ಪಾಲು. [[ನೊಬೆಲ್ ಶಾಂತಿ ಪ್ರಶಸ್ತಿ]]ಯು [[ಅಮೇರಿಕ ದೇಶದ ಅಧ್ಯಕ್ಷ]]ರಾದ '''[[ಬರಾಕ್ ಒಬಾಮ]]''' ಅವರಿಗೆ. |
|||
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div><noinclude> |
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div><noinclude> |
||
[[ವರ್ಗ:ಮುಖ್ಯ ಪುಟದ ಟೆಂಪ್ಲೇಟುಗಳು]]</noinclude> |
[[ವರ್ಗ:ಮುಖ್ಯ ಪುಟದ ಟೆಂಪ್ಲೇಟುಗಳು]]</noinclude> |
೧೨:೩೯, ೮ ಜನವರಿ ೨೦೧೦ ನಂತೆ ಪರಿಷ್ಕರಣೆ
- ರಾಷ್ಟ್ರೀಯ ಮಟ್ಟದ ಟೆಸ್ಟ್ ಕ್ರಿಕೆಟ್ ರಣಜಿ ಪ್ರಶಸ್ತಿಯ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ.
- ವಿಶ್ವದ ಅತ್ಯ೦ತ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾ (ಚಿತ್ರಿತ) ನಿರ್ಮಾಣ ಪೂರ್ಣ.
- ಕರ್ನಾಟಕದ ೩೦ನೇ ಜಿಲ್ಲೆಯಾಗಿ ಯಾದಗಿರಿ ಸೇರ್ಪಡೆ.
- ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಮೈಸೂರಿನಲ್ಲಿ ಹೃದಯಾಘಾತದಿಂದ ಸಾವು.
- ಸುಗಮ ಸಂಗೀತದ ಖ್ಯಾತ ಗಾಯಕ ಹಾಗೂ ರಾಗ ಸಂಯೋಜಕ ಸಿ ಅಶ್ವತ್ಥ್ ತಮ್ಮ ೭೧ನೇ ಹುಟ್ಟುಹಬ್ಬದಂದೇ ನಿಧನ.
- ಲೇಖಕಿ ವೈದೇಹಿಯವರ 'ಕ್ರೌಂಚ ಪಕ್ಷಿಗಳು' ಕಥಾ ಸಂಕಲನಕ್ಕೆ ೨೦೦೯ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
- ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ತಂಡವನ್ನು ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪರಾಭವಗೊಳಿಸಿ ವಿಶ್ವದ ಟೆಸ್ಟ್ ತಂಡಗಳಲ್ಲಿ ಮೊದಲ ಸ್ಥಾನ ಪಡೆಯಿತು.
- ೨೦೦೯ರ ದಕ್ಷಿಣ ಏಷ್ಯಾ ಸಿನೆಮ ಫೌಂಡೇಶನ್ ಅವರ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ.