ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು "ಕೊರವಂಜಿ ಹಾಸ್ಯಪತ್ರಿಕೆ ” - ಕೊರವಂಜಿ ಹಾಸ್ಯಪತ್ರಿಕೆ ಪುಟಕ್ಕೆ ಸ್ಥಳಾಂತರಿಸಲಾಗಿದೆ
ವರ್ಗೀಕರಣ
೩ ನೇ ಸಾಲು: ೩ ನೇ ಸಾಲು:
ಆಗಿನಕಾಲದ, ಕೆಲವು ಪ್ರಮುಖ ಅಂಕಣಕಾರರು : ೧. ಟಿ. ಸುನಂದಮ್ಮನವರು, ೨. ಕೇಫ, ೩. ಅರಾಸೆ, ದಾಶರಥಿ ದೀಕ್ಷಿತರು, ಮುಂತಾದವರುಗಳು.
ಆಗಿನಕಾಲದ, ಕೆಲವು ಪ್ರಮುಖ ಅಂಕಣಕಾರರು : ೧. ಟಿ. ಸುನಂದಮ್ಮನವರು, ೨. ಕೇಫ, ೩. ಅರಾಸೆ, ದಾಶರಥಿ ದೀಕ್ಷಿತರು, ಮುಂತಾದವರುಗಳು.


[[ವರ್ಗ : ಚುಟುಕು ]].
[[ವರ್ಗ :ಕನ್ನಡ ಪತ್ರಿಕೆಗಳು]]

೧೭:೩೫, ೧ ಆಗಸ್ಟ್ ೨೦೦೯ ನಂತೆ ಪರಿಷ್ಕರಣೆ

ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "ರಾಶಿ," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು ಕೊರವಂಜಿ ಪತ್ರಿಕೆ, ಯನ್ನು ತಂದರು. ಹಾಸ್ಯಪತ್ರಿಗೆಗಳು ಕನ್ನಡದಲ್ಲಿ ಇರಲೇ ಇಲ್ಲ. ಆಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ ಆರ್. ಕೆ. ಲಕ್ಷ್ಮಣ್ ! ಲಕ್ಷ್ಮಣ್, ಅಂದಿನ ದಿನಗಳಲ್ಲಿ ಹಿಂದೂ, ಪತ್ರಿಕೆಗೆ ತಮ್ಮ ಅಣ್ಣ, ಆರ್. ಕೆ. ನಾರಾಯಣ್ ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.

ಆಗಿನಕಾಲದ, ಕೆಲವು ಪ್ರಮುಖ ಅಂಕಣಕಾರರು : ೧. ಟಿ. ಸುನಂದಮ್ಮನವರು, ೨. ಕೇಫ, ೩. ಅರಾಸೆ, ದಾಶರಥಿ ದೀಕ್ಷಿತರು, ಮುಂತಾದವರುಗಳು.