ಕೆ. ಪಿ. ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು General fixes enabled, http → https for yahoo |
Rescuing 3 sources and tagging 1 as dead.) #IABot (v2.0.8 |
||
೩೭ ನೇ ಸಾಲು: | ೩೭ ನೇ ಸಾಲು: | ||
* ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ. {{Citation needed}} |
* ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ. {{Citation needed}} |
||
* ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. {{Citation needed}} |
* ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. {{Citation needed}} |
||
* ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ.<ref> |
* ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ.<ref>{{Cite web |url=http://mangaloreantimes.com/news/viewers/display_news.php?news_id=1675 |title=ಮ್ಯಾಂಗಲೋರ್ ಟೈಮ್ಸ್ |access-date=2013-10-31 |archive-date=2016-03-04 |archive-url=https://web.archive.org/web/20160304201859/http://mangaloreantimes.com/news/viewers/display_news.php?news_id=1675 |url-status=dead }}</ref> |
||
* ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ.<ref>ದೊರೆಸ್ವಾಮಿ, ಕೆ.ಪಿ.ರಾವ್ ಸೇರಿ ಐವರಿಗೆ ವಿಶ್ವಕರ್ಮ ಪ್ರಶಸ್ತಿ - [https://kannada.yahoo.com/%E0%B2%A6-%E0%B2%B0-%E0%B2%B8-%E0%B2%B5-%E0%B2%AE-%E0%B2%95-%E0%B2%AA-%E0%B2%B0-174029895.html ಕನ್ನಡ ಯಾಹೂ]</ref> |
* ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ.<ref>ದೊರೆಸ್ವಾಮಿ, ಕೆ.ಪಿ.ರಾವ್ ಸೇರಿ ಐವರಿಗೆ ವಿಶ್ವಕರ್ಮ ಪ್ರಶಸ್ತಿ - [https://kannada.yahoo.com/%E0%B2%A6-%E0%B2%B0-%E0%B2%B8-%E0%B2%B5-%E0%B2%AE-%E0%B2%95-%E0%B2%AA-%E0%B2%B0-174029895.html ಕನ್ನಡ ಯಾಹೂ] {{Webarchive|url=https://web.archive.org/web/20130927000457/http://kannada.yahoo.com/%E0%B2%A6-%E0%B2%B0-%E0%B2%B8-%E0%B2%B5-%E0%B2%AE-%E0%B2%95-%E0%B2%AA-%E0%B2%B0-174029895.html |date=2013-09-27 }}</ref> |
||
* ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ.<ref>[http://www.prajavani.net/article/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B5%E0%B2%BF%E0%B2%95%E0%B2%BF%E0%B2%AA%E0%B2%BF%E0%B2%A1%E0%B2%BF%E0%B2%AF-%E0%B2%B8%E0%B2%AE%E0%B2%BE%E0%B2%9C-%E0%B2%B8%E0%B3%87%E0%B2%B5%E0%B3%86%E0%B2%97%E0%B3%8A%E0%B2%82%E0%B2%A6%E0%B3%81-%E0%B2%95%E0%B2%BF%E0%B2%82%E0%B2%A1%E0%B2%BF ಭಾರತೀಯ ಭಾಷಾ ಗಣಕ ರೂವಾರಿ ಕೆ.ಪಿ.ರಾವ್ಗೆ ಸನ್ಮಾನ, ಪ್ರಜಾವಾಣಿ ಏಪ್ರಿಲ್ ೧೦, ೨೦೧೩]</ref> |
* ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ.<ref>[http://www.prajavani.net/article/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B5%E0%B2%BF%E0%B2%95%E0%B2%BF%E0%B2%AA%E0%B2%BF%E0%B2%A1%E0%B2%BF%E0%B2%AF-%E0%B2%B8%E0%B2%AE%E0%B2%BE%E0%B2%9C-%E0%B2%B8%E0%B3%87%E0%B2%B5%E0%B3%86%E0%B2%97%E0%B3%8A%E0%B2%82%E0%B2%A6%E0%B3%81-%E0%B2%95%E0%B2%BF%E0%B2%82%E0%B2%A1%E0%B2%BF ಭಾರತೀಯ ಭಾಷಾ ಗಣಕ ರೂವಾರಿ ಕೆ.ಪಿ.ರಾವ್ಗೆ ಸನ್ಮಾನ, ಪ್ರಜಾವಾಣಿ ಏಪ್ರಿಲ್ ೧೦, ೨೦೧೩]</ref> |
||
* ೨೦೧೩ ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ "ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್" ಪ್ರಕಟಣೆ |
* ೨೦೧೩ ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ "ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್" ಪ್ರಕಟಣೆ |
||
⚫ | * ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ<ref>[http://www.prajavani.net/article/58-%E0%B2%B8%E0%B2%BE%E0%B2%A7%E0%B2%95%E0%B2%B0%E0%B2%BF%E0%B2%97%E0%B3%86-%E0%B2%B0%E0%B2%BE%E0%B2%9C%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%97%E0%B3%8C%E0%B2%B0%E0%B2%B5-0 58 ಸಾಧಕರಿಗೆ ರಾಜ್ಯೋತ್ಸವ ಗೌರವ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>. |
||
* ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ<ref> |
|||
⚫ | |||
==ಛಾಯಾಂಕಣ== |
==ಛಾಯಾಂಕಣ== |
||
೫೨ ನೇ ಸಾಲು: | ೫೧ ನೇ ಸಾಲು: | ||
* [http://kannada.oneindia.in/news/2013/04/21/districts-tg-srinidhi-s-book-on-pioneer-kp-rao-released-bangalore-073350.html ಶ್ರೀನಿಧಿ ಬರೆದ ಕೀ ಬೋರ್ಡ್ ಜನಕನ ಕಥೆ] |
* [http://kannada.oneindia.in/news/2013/04/21/districts-tg-srinidhi-s-book-on-pioneer-kp-rao-released-bangalore-073350.html ಶ್ರೀನಿಧಿ ಬರೆದ ಕೀ ಬೋರ್ಡ್ ಜನಕನ ಕಥೆ] |
||
* [http://kannada.gizbot.com/news/srinidhi-s-book-on-kp-rao-released-004116.html 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಪುಸ್ತಕ ಲೋಕಾರ್ಪಣೆ] |
* [http://kannada.gizbot.com/news/srinidhi-s-book-on-kp-rao-released-004116.html 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಪುಸ್ತಕ ಲೋಕಾರ್ಪಣೆ] |
||
* [http://www.ejnana.com/2013/10/blog-post_30.html ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ] |
* [http://www.ejnana.com/2013/10/blog-post_30.html ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ] {{Webarchive|url=https://web.archive.org/web/20131103011359/http://www.ejnana.com/2013/10/blog-post_30.html |date=2013-11-03 }} |
||
* [http://vijaykarnataka.indiatimes.com/articleshow/45389388.cms ವಿಜಯ ಕರ್ನಾಟಕ, ಡಿಸೆಂಬರ್, ೬, ೨೦೧೪, 'ಕೆ.ಪಿ.ರಾವ್ ಸಂದರ್ಶನ; ಸ್ವರ ವೈವಿಧ್ಯದ ಉಳಿವಿಗೆ ಹೊಸ ಫಾಂಟ್'] |
* [http://vijaykarnataka.indiatimes.com/articleshow/45389388.cms ವಿಜಯ ಕರ್ನಾಟಕ, ಡಿಸೆಂಬರ್, ೬, ೨೦೧೪, 'ಕೆ.ಪಿ.ರಾವ್ ಸಂದರ್ಶನ; ಸ್ವರ ವೈವಿಧ್ಯದ ಉಳಿವಿಗೆ ಹೊಸ ಫಾಂಟ್'] |
||
* [http://www.thehindu.com/news/cities/Mangalore/software-expert-kp-rao-launches-new-allinone-font-apara/article6661314.ece Software expert KP Rao launches new all-in-one font 'Apara'] |
* [http://www.thehindu.com/news/cities/Mangalore/software-expert-kp-rao-launches-new-allinone-font-apara/article6661314.ece Software expert KP Rao launches new all-in-one font 'Apara'] |
೦೩:೪೭, ೧೦ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ
ಕಿನ್ನಿಕಂಬಳ ಪದ್ಮನಾಭ ರಾವ್ | |
---|---|
ಜನನ | ಪದ್ಮನಾಭ ಕಿನ್ನಿಕಂಬಳ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾರ್ಹತೆ | ಕಿನ್ನಿಕಂಬಳದಲ್ಲಿ ಪ್ರಾಥಮಿಕ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು. ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ. |
ಉದ್ಯೋಗ | ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಮಯುನಿಕೇಶನ್ |
ಇದಕ್ಕೆ ಖ್ಯಾತರು | ಪ್ರಪ್ರಥಮ ಬಾರಿಗೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್ನಲ್ಲಿ ಅಳವಡಿಸಿದ್ದು |
ಶ್ರೀ ಕೆ. ಪಿ. (ಕಿನ್ನಿಕಂಬಳ ಪದ್ಮನಾಭ) ರಾವ್ (ಫೆಬ್ರವರಿ ೨೯, ೧೯೪೦), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ .
ವೈಯಕ್ತಿಕ ಹಿನ್ನೆಲೆ
- ಜನನ ೧೯೪೦ರ ಫೆಬ್ರುವರಿ ೨೯ರಂದು, ಮಂಗಳೂರು ಬಳಿಯ ಕಿನ್ನಿಕಂಬಳದಲ್ಲಿ.
- ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ.
- ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.
ಕುಟುಂಬ
- ಪತ್ನಿ ಶ್ರೀಮತಿ ನಿರ್ಮಲ ಉಡುಪಿಯವರು, ವಿವಾಹವಾದದ್ದು ೧೯೬೪ರಲ್ಲಿ.
- ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು.
ಉದ್ಯೋಗ
- ಮೊದಲಿಗೆ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು.
- ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ.
- ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್ಪ್ರೆಸ್ - ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಣೆ.
ಸಾಧನೆಗಳು
- ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ.
- ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ.
- ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.
ಸಂದ ಗೌರವಗಳು
- ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ.[ಸೂಕ್ತ ಉಲ್ಲೇಖನ ಬೇಕು]
- ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ.[ಸೂಕ್ತ ಉಲ್ಲೇಖನ ಬೇಕು]
- ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ.[೧]
- ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ.[೨]
- ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ.[೩]
- ೨೦೧೩ ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ "ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್" ಪ್ರಕಟಣೆ
- ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ[೪].
ಛಾಯಾಂಕಣ
-
ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಸಭಾ ಕಾರ್ಯಕ್ರಮ- ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣ: ನಾಡೋಜ ಡಾ. ಕೆ.ಪಿ.ರಾವ್ ಅವರಿಗೆ ಗೌರವ ಸಲ್ಲಿಸುವಿಕೆ ದಿ. ೧೪.೦೨.೨೦೧೬.
ಬಾಹ್ಯ ಕೊಂಡಿಗಳು
- ಶ್ರೀನಿಧಿ ಬರೆದ ಕೀ ಬೋರ್ಡ್ ಜನಕನ ಕಥೆ
- 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಪುಸ್ತಕ ಲೋಕಾರ್ಪಣೆ
- ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ Archived 2013-11-03 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜಯ ಕರ್ನಾಟಕ, ಡಿಸೆಂಬರ್, ೬, ೨೦೧೪, 'ಕೆ.ಪಿ.ರಾವ್ ಸಂದರ್ಶನ; ಸ್ವರ ವೈವಿಧ್ಯದ ಉಳಿವಿಗೆ ಹೊಸ ಫಾಂಟ್'
- Software expert KP Rao launches new all-in-one font 'Apara'
ಉಲ್ಲೇಖಗಳು
- ↑ "ಮ್ಯಾಂಗಲೋರ್ ಟೈಮ್ಸ್". Archived from the original on 2016-03-04. Retrieved 2013-10-31.
- ↑ ದೊರೆಸ್ವಾಮಿ, ಕೆ.ಪಿ.ರಾವ್ ಸೇರಿ ಐವರಿಗೆ ವಿಶ್ವಕರ್ಮ ಪ್ರಶಸ್ತಿ - ಕನ್ನಡ ಯಾಹೂ Archived 2013-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಭಾರತೀಯ ಭಾಷಾ ಗಣಕ ರೂವಾರಿ ಕೆ.ಪಿ.ರಾವ್ಗೆ ಸನ್ಮಾನ, ಪ್ರಜಾವಾಣಿ ಏಪ್ರಿಲ್ ೧೦, ೨೦೧೩
- ↑ 58 ಸಾಧಕರಿಗೆ ರಾಜ್ಯೋತ್ಸವ ಗೌರವ[ಶಾಶ್ವತವಾಗಿ ಮಡಿದ ಕೊಂಡಿ]
ವರ್ಗಗಳು:
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements
- ೧೯೪೦ ಜನನ
- ನಾಡೋಜ ಪ್ರಶಸ್ತಿ ಪುರಸ್ಕೃತರು
- ಮುಂಬಯಿ ಕನ್ನಡಿಗರು
- ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು