ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
cln
ಚು ದೇವಸ್ಥಾನಗಳು
೭೧ ನೇ ಸಾಲು: ೭೧ ನೇ ಸಾಲು:
ಪಟ್ಟಣದಲ್ಲಿ ಹಾಗೂ ಸಮೀ ಹಲವಾರು ದೇವಸ್ಥಾನ (ಇದರಲ್ಲಿ ಚೌಡ್ಲು ಗ್ರಾಮ & ಸಮೀಪ ಹಲವಾರು ಹಳೆಯ ಕಾಲದ ಐತಿಹಾಸಿಕ ಕೆತ್ತನೆ ಗಳು & ದೇವಸ್ಥಾನ ದ ಪಳೆಯುಳಿಗಳು ಇವೆ.), ಮಸೀದಿ & ದರ್ಗಾ (ಸೋಮವಾರಪೆಟೆ ಪಟ್ಟಣದ ಮಧ್ಯದಲ್ಲಿ ಇಸ್ಲಾಂ ನ ಸೂಫಿ ಪರಪರೆಯ ಸಂತರಾದ ಹಜರತ್ ಮಲಂಗ್ ಷಾರವರ ದರ್ಗಾ ಇದೆ). ಚರ್ಚ್ ( ವಿನೂತನ ಶೈಲಿಯ ಚರ್ಚ್ ಗಮನಸೆಳೆಯುತ್ತದೆ)
ಪಟ್ಟಣದಲ್ಲಿ ಹಾಗೂ ಸಮೀ ಹಲವಾರು ದೇವಸ್ಥಾನ (ಇದರಲ್ಲಿ ಚೌಡ್ಲು ಗ್ರಾಮ & ಸಮೀಪ ಹಲವಾರು ಹಳೆಯ ಕಾಲದ ಐತಿಹಾಸಿಕ ಕೆತ್ತನೆ ಗಳು & ದೇವಸ್ಥಾನ ದ ಪಳೆಯುಳಿಗಳು ಇವೆ.), ಮಸೀದಿ & ದರ್ಗಾ (ಸೋಮವಾರಪೆಟೆ ಪಟ್ಟಣದ ಮಧ್ಯದಲ್ಲಿ ಇಸ್ಲಾಂ ನ ಸೂಫಿ ಪರಪರೆಯ ಸಂತರಾದ ಹಜರತ್ ಮಲಂಗ್ ಷಾರವರ ದರ್ಗಾ ಇದೆ). ಚರ್ಚ್ ( ವಿನೂತನ ಶೈಲಿಯ ಚರ್ಚ್ ಗಮನಸೆಳೆಯುತ್ತದೆ)


==ದೇವಸ್ಥಾನಗಳು==
==ಹೊರಗಿನ ಸಂಪರ್ಕಗಳು==
==ಬಾಣತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ==
*[http://www.kodava.org| ಕೊಡವ]
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಗೆ ಒಳ ಪಡುವ ಬೆಂಬಳೂರು ಗ್ರಾಮ ಇಲ್ಲಿ ವರ್ಷಕ್ಕೊಮ್ಮೆ ನಡೆಯುವಂತಹ ಬಾಣತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೆಯು ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಯು ಅಮ್ಮ ಮಗನ ಜಾತ್ರೆಯೆಂದೆ ಕರೆಯಲ್ಪಡುತ್ತದೆ. ಈ ಜಾತ್ರೆಯು ಸಂಕ್ರಾಂತಿಯು ಆದ ಮಾರನೇ ದಿನದಂದು ಸುತ್ತ ಹತ್ತು ಹಳ್ಳಿಯವರು ಸೇರಿ ಆಚರಿಸುತ್ತಾರೆ. ಬೆಳ್ಳಗ್ಗೆ ಸಮಯದಲ್ಲಿ ತಾಯಿ ಜಾತ್ರೆ ಅಂದರೆ ಬಾಣತಮ್ಮನ ದರ್ಶನ ಮದ್ಯಾಹ್ನ ನಂತರ ಕುಮಾರಲಿಂಗೇಶ್ವರ ದರ್ಶನ ಪಡೆಯುತ್ತಾರೆ. ಬರುವ ಭಕ್ತಾದಿಗಳಿಗೆ ಅನ್ನದಾಸೋಹವಿರುತ್ತದೆ.ಹೀಗೆ ಇಲ್ಲಿ ಪ್ರತಿ ವರ್ಷವು ಜಾತ್ರಾ ಮಹೋತ್ಸವವು ನಡೆಯುತ್ತದೆ.{{commons category|Somwarpet}}
== ಉಲ್ಲೇಖಗಳು ==
{{reflist}}
{{commons category|Somwarpet}}
{{ಕೊಡಗು ತಾಲ್ಲೂಕುಗಳು}}
{{ಕೊಡಗು ತಾಲ್ಲೂಕುಗಳು}}
[[ವರ್ಗ: ಕೊಡಗು ಜಿಲ್ಲೆ]]
[[ವರ್ಗ: ಕೊಡಗು ಜಿಲ್ಲೆ]]

೧೬:೦೪, ೨೩ ನವೆಂಬರ್ ೨೦೨೦ ನಂತೆ ಪರಿಷ್ಕರಣೆ

ಸೋಮವಾರಪೇಟೆ

ಸೋಮವಾರಪೇಟೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಡಗು ಜಿಲ್ಲೆ
ನಿರ್ದೇಶಾಂಕಗಳು 12.6° N 75.87° E
ವಿಸ್ತಾರ
 - ಎತ್ತರ
 km²
 - ೧೦೨೭ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೭,೨೧೮
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೧ ೨೩೬
 - +೦೮೨೭೬
 - ಕೆಎ-೧೨
ಅಂತರ್ಜಾಲ ತಾಣ: www.somwarpettown.gov.in
ಸೋಮವಾರಪೇಟೆಯ ಕಾಫಿ ತೋಟ

ಸೋಮವಾರಪೇಟೆ ಕರ್ನಾಟಕದ ಕೊಡಗು ಜಿಲ್ಲೆಯ ಒಂದು ತಾಲ್ಲೂಕು.


ದೊಡ್ಡಮಳ್ತೆ

ಕೊಡಗಿನ ‌‌ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ  ಸೋಮವಾರ ಪೇಟೆಯ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಯು ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆಯಾಗಿದೆ.ಇದರ ವೈಶಿಷ್ಯ್ಟ ಅಂದರೆ ಪ್ರತಿ ವರ್ಷ ಗೌರಿ ಹಬ್ಬದಂದು ಈ ಕೆರೆಗೆ ಬಾಗಿನವನ್ನು  ಹೊನ್ನಮ್ಮತಾಯಿಯ ಕುಟುಂಬದವರು ಅರ್ಪಿಸುತ್ತಾರೆ.ಇಲ್ಲಿನ ಮತ್ತೊಂದು ವಿಶೇಷತೆ ಅಂದರೆ ಈ ಕ್ಷೇತ್ರದ ಸುತ್ತ ಮುತ್ತಲು ಮೋರಿ ಬೆಟ್ಟ,ಬಳಿಗೆರೆ ಬಸವಣ್ಣ,ಸಿದ್ದೇಶ್ವರ ಗುಡಿ,ಎಮ್ಮೆ ಬಸವಣ್ಣ ಮತ್ತು ಕೋಳಿ ಕೂಗಿದ ಕಲ್ಲು ,ಕುದುರೆ ನೆಗೆದ ಕಲ್ಲು, ಜೇನುಕಲ್ಲು ಬೆಟ್ಟ ಇಲ್ಲಿನ ಪ್ರಕೃತಿ ಸೌಂದರ್ಯವನ್ನು  ಎತ್ತಿ ಹಿಡಿದಿದೆ.



ಇಲ್ಲಿಯ ಜನ

ಕನ್ನಡ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ ಕನ್ನಡ ಮತ್ತು ತುಳು ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಪ್ರತಿ ಸೋಮವಾರವು ಇಲ್ಲಿ ಸಂತೆ ನಡೆಯುವ ಕಾರಣ ಇಲ್ಲಿಗೆ ಸೋಮವಾರಪೇಟೆ ಎಂದು ಹೆಸರು ಬಂದಿದೆ. ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ


ಮಲ್ಲಳ್ಳಿ ಜಲಪಾತ

ಸೋಮವಾರಪೇಟೆ ತಾಲ್ಲೂಕಿನ ಪ್ರಮುಖ ಜಲಪಾತಗಳಲ್ಲಿ ಮಲ್ಲಳ್ಳಿ ಜಲಪಾತವು ಒಂದಾಗಿದೆ. ಈ ಅದ್ಭುತವಾದ ಜಲಪಾತವು ಗಂಗಾ ಮಾತೆಯಂತೆ ಕಾಣುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಈ ಸುಂದರವಾದ ಜಲಪಾತವನ್ನು ಕಾಣಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪುಷ್ಪಗಿರಿ ಬೆಟ್ಟಗಳ ತುದಿಯಲ್ಲಿ ಈ ಜಲಪಾತವಿದ್ದು, ಸೋಮವಾರ ಪೇಟೆಯಿಂದ ಸುಮಾರು 25 ಕಿ.ಮೀ ಗಳಷ್ಟು ಅಂತರದಲ್ಲಿದೆ. ಇದು 390 ಅಡಿ

ಎತ್ತರದಿಂದ ನೀರು ಬೀಳುವ ಸದ್ದು ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತದೆ.

ಪ್ರವಾಸಿ ಸ್ಥಳಗಳು

ಮಲ್ಲಳ್ಳಿ ಜಲಪಾತದ ನೋಟ ೬೨ ಮೀ (೨೦೫ ಅಡಿ)

ಮಲ್ಲಳ್ಳಿ ಜಲಪಾತ(ಫಾಲ್ಸ್ ) [೧]. ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ.

ಮಲ್ಲಳ್ಳಿ ಜಲಪಾತವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿದೆ.ಈ ಜಲಪಾತವು

ಅತ್ಯಂತ ಸುಂದರವಾಗಿದೆ. ಇದು ಮುಖ್ಯವಾಗಿ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು

ಭೇಟಿ ನೀಡಿ ಆನಂದಿಸುತ್ತಾರೆ. ಹಾಗೆಯೇ ಇದೊಂದು

ಹೆಸರುವಾಸಿ ಜಲಪಾತವಾಗಿದೆ.


ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ
ಪುಷ್ಪಗಿರಿ

ಪುಷ್ಪಗಿರಿ [೨] ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.

ಗವಿಬೆಟ್ಟದಿಂದ ಹೊನ್ನಮ್ಮನ ಕೆರೆಯ ನೋಟ

ಹೊನ್ನಮ್ಮನ ಕೆರೆ [೩] ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.

ಬೆಳೂರು ಬಾಣೆಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .

ಸೋಮವಾರಪೇಟೆ ಪಟ್ಟಣದಲ್ಲೀ ಸಾಕಮ್ಮನ ಬಂಗಲೆ ಇದ್ದು ಹಳೆಯ ಐತಿಹಾಸಿಕ ಕಟ್ಟಡದ ಮಾದರಿ ಶೈಲಿಯಲ್ಲಿದೆ.

ಪಟ್ಟಣದಲ್ಲಿ ಹಾಗೂ ಸಮೀ ಹಲವಾರು ದೇವಸ್ಥಾನ (ಇದರಲ್ಲಿ ಚೌಡ್ಲು ಗ್ರಾಮ & ಸಮೀಪ ಹಲವಾರು ಹಳೆಯ ಕಾಲದ ಐತಿಹಾಸಿಕ ಕೆತ್ತನೆ ಗಳು & ದೇವಸ್ಥಾನ ದ ಪಳೆಯುಳಿಗಳು ಇವೆ.), ಮಸೀದಿ & ದರ್ಗಾ (ಸೋಮವಾರಪೆಟೆ ಪಟ್ಟಣದ ಮಧ್ಯದಲ್ಲಿ ಇಸ್ಲಾಂ ನ ಸೂಫಿ ಪರಪರೆಯ ಸಂತರಾದ ಹಜರತ್ ಮಲಂಗ್ ಷಾರವರ ದರ್ಗಾ ಇದೆ). ಚರ್ಚ್ ( ವಿನೂತನ ಶೈಲಿಯ ಚರ್ಚ್ ಗಮನಸೆಳೆಯುತ್ತದೆ)

ದೇವಸ್ಥಾನಗಳು

ಬಾಣತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಗೆ ಒಳ ಪಡುವ ಬೆಂಬಳೂರು ಗ್ರಾಮ ಇಲ್ಲಿ ವರ್ಷಕ್ಕೊಮ್ಮೆ ನಡೆಯುವಂತಹ ಬಾಣತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೆಯು ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಯು ಅಮ್ಮ ಮಗನ ಜಾತ್ರೆಯೆಂದೆ ಕರೆಯಲ್ಪಡುತ್ತದೆ. ಈ ಜಾತ್ರೆಯು ಸಂಕ್ರಾಂತಿಯು ಆದ ಮಾರನೇ ದಿನದಂದು ಸುತ್ತ ಹತ್ತು ಹಳ್ಳಿಯವರು ಸೇರಿ ಆಚರಿಸುತ್ತಾರೆ. ಬೆಳ್ಳಗ್ಗೆ ಸಮಯದಲ್ಲಿ ತಾಯಿ ಜಾತ್ರೆ ಅಂದರೆ ಬಾಣತಮ್ಮನ ದರ್ಶನ ಮದ್ಯಾಹ್ನ ನಂತರ ಕುಮಾರಲಿಂಗೇಶ್ವರ ದರ್ಶನ ಪಡೆಯುತ್ತಾರೆ. ಬರುವ ಭಕ್ತಾದಿಗಳಿಗೆ ಅನ್ನದಾಸೋಹವಿರುತ್ತದೆ.ಹೀಗೆ ಇಲ್ಲಿ ಪ್ರತಿ ವರ್ಷವು ಜಾತ್ರಾ ಮಹೋತ್ಸವವು ನಡೆಯುತ್ತದೆ.

ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ
  1. [೧]
  2. [೨]
  3. [೩]