ಎಂ. ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
→‎ನಟನಾವೃತ್ತಿ: ಪ್ರಶಸ್ತಿ ವಿವರವನ್ನು ಸೇರಿಸಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬ ನೇ ಸಾಲು: ೬ ನೇ ಸಾಲು:
[[ನಾಗರ ಹಾವು]], [[ಚಕ್ರತೀರ್ಥ]], [[ಜಗನ್ಮೋಹಿನಿ]], [[ತಿಲೋತ್ತಮೆ]], [[ಸೋದರಿ]], [[ಮುತ್ತೈದೆ ಭಾಗ್ಯ]], [[ಚಂದವಳ್ಳಿಯ ತೋಟ]], [[ಜಗಜ್ಯೋತಿ ಬಸವೇಶ್ವರ]], [[ಮಿಸ್ ಲೀಲಾವತಿ]], [[ಸಾವಿರ ಮೆಟ್ಟಿಲು]] -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.
[[ನಾಗರ ಹಾವು]], [[ಚಕ್ರತೀರ್ಥ]], [[ಜಗನ್ಮೋಹಿನಿ]], [[ತಿಲೋತ್ತಮೆ]], [[ಸೋದರಿ]], [[ಮುತ್ತೈದೆ ಭಾಗ್ಯ]], [[ಚಂದವಳ್ಳಿಯ ತೋಟ]], [[ಜಗಜ್ಯೋತಿ ಬಸವೇಶ್ವರ]], [[ಮಿಸ್ ಲೀಲಾವತಿ]], [[ಸಾವಿರ ಮೆಟ್ಟಿಲು]] -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.


'ನಾಗಕನ್ನಿಕಾ' ಚಿತ್ರದ ನಾಯಕಿಯಾಗಿ ಜಯಶ್ರೀಯವರು ಹೇರಳ ಮೈಮಾಟ ಪ್ರದರ್ಶಿಸಿದ್ದು ಅಂದಿನ ದಿನಗಳಲ್ಲಿ ಮನೆ ಮಾತಾಗಿತ್ತು. ಚಿತ್ರಕ್ಕೆ ಈ ಮೂಲಕ ಹೊಸ ಆಯಾಮವೇ ಬಂದು ಕನ್ನಡಚಿತ್ರಗಳೂ ಕುತೂಹಲಕಾರಿ ಕೋಲಾಹಲ ಉಂಟು ಮಾಡಲಾರಬಿಸಿದವು.
'ನಾಗಕನ್ನಿಕಾ' ಚಿತ್ರದ ನಾಯಕಿಯಾಗಿ ಜಯಶ್ರೀಯವರು ಹೇರಳ ಮೈಮಾಟ ಪ್ರದರ್ಶಿಸಿದ್ದು ಅಂದಿನ ದಿನಗಳಲ್ಲಿ ಮನೆ ಮಾತಾಗಿತ್ತು. ಚಿತ್ರಕ್ಕೆ ಈ ಮೂಲಕ ಹೊಸ ಆಯಾಮವೇ ಬಂದು ಕನ್ನಡಚಿತ್ರಗಳೂ ಕುತೂಹಲಕಾರಿ ಕೋಲಾಹಲ ಉಂಟು ಮಾಡಲಾರಂಭಿಸಿದ್ದವು.

==ಪ್ರಶಸ್ತಿ-ಪುರಸ್ಕಾರ==
==ಪ್ರಶಸ್ತಿ-ಪುರಸ್ಕಾರ==
* 1970-71 - [[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ]] - ''"ಅಮರ ಭಾರತಿ"'' (ಚಿತ್ರದ ನಟನೆಗೆ)
* 1970-71 - [[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ]] - ''"ಅಮರ ಭಾರತಿ"'' (ಚಿತ್ರದ ನಟನೆಗೆ)

೨೦:೨೯, ೨೪ ಆಗಸ್ಟ್ ೨೦೨೦ ನಂತೆ ಪರಿಷ್ಕರಣೆ

ಎಂ. ಜಯಶ್ರೀ ಕನ್ನಡದ ಪ್ರಮುಖ ಪೋಷಕ ನಟಿಯರಲ್ಲೊಬ್ಬರು. ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಸರು ಮಾಡಿದರು.

ನಟನಾವೃತ್ತಿ

ಹೊನ್ನಪ್ಪ ಭಾಗವತರ್ ನಿರ್ದೇಶನದ ಭಕ್ತ ಕುಂಬಾರ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು.

ನಾಗರ ಹಾವು, ಚಕ್ರತೀರ್ಥ, ಜಗನ್ಮೋಹಿನಿ, ತಿಲೋತ್ತಮೆ, ಸೋದರಿ, ಮುತ್ತೈದೆ ಭಾಗ್ಯ, ಚಂದವಳ್ಳಿಯ ತೋಟ, ಜಗಜ್ಯೋತಿ ಬಸವೇಶ್ವರ, ಮಿಸ್ ಲೀಲಾವತಿ, ಸಾವಿರ ಮೆಟ್ಟಿಲು -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.

'ನಾಗಕನ್ನಿಕಾ' ಚಿತ್ರದ ನಾಯಕಿಯಾಗಿ ಜಯಶ್ರೀಯವರು ಹೇರಳ ಮೈಮಾಟ ಪ್ರದರ್ಶಿಸಿದ್ದು ಅಂದಿನ ದಿನಗಳಲ್ಲಿ ಮನೆ ಮಾತಾಗಿತ್ತು. ಚಿತ್ರಕ್ಕೆ ಈ ಮೂಲಕ ಹೊಸ ಆಯಾಮವೇ ಬಂದು ಕನ್ನಡಚಿತ್ರಗಳೂ ಕುತೂಹಲಕಾರಿ ಕೋಲಾಹಲ ಉಂಟು ಮಾಡಲಾರಂಭಿಸಿದ್ದವು.

ಪ್ರಶಸ್ತಿ-ಪುರಸ್ಕಾರ

ನಿಧನ

ಮೈಸೂರಿನ ವಾಸವಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಜಯಶ್ರೀಯವರು ತೀವ್ರ ಹೃದಯಾಘಾತದಿಂದ ಅಕ್ಟೋಬರ್ ೨೯,೨೦೦೬ ಭಾನುವಾರ ಸಂಜೆ ನಿಧನರಾದರು. ಅವರಿಗೆ ೮೫ ವರ್ಷವಾಗಿತ್ತು.