ವಿಶುಕುಮಾರ್
ವಿಶುಕುಮಾರ್ ಇವರು ಕನ್ನಡ ಸಾಹಿತ್ಯದಲ್ಲಿ, ಕಾದಂಬರಿ , ಕಥೆ ಹಾಗು ನಾಟಕಗಳನ್ನು ರಚಿಸಿದ್ದಾರೆ.ಇವರು ೧೫-೦೬-೧೯೩೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು.ತಂದೆ ದೋಗ್ರ ಪೂಜಾರಿ, ತಾಯಿ ಚಂದ್ರಾವತಿ.ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದರು.
ಕಾದಂಬರಿಗಳು[ಬದಲಾಯಿಸಿ]
- ಕರಾವಳಿ
- ಮದರ್
- ಪ್ರಜೆಗಳು - ಪ್ರಭುಗಳು.
- ವಿಪ್ಲವ
- ಕಪು ಸಮುದ್ರ.
- ಹಂಸಕ್ಷೀರ
- ಈ ಪರಿಯ ಬದುಕು.
- ಭಟ್ಕಳದಿಂದ ಬೆಂಗಳೂರಿಗೆ
- ಅಖಂಡ ಬ್ರಹ್ಮಚಾರಿಗಳು
ನಾಟಕಗಳು[ಬದಲಾಯಿಸಿ]
- ಡೊಂಕು ಬಾಲದ ನಾಯಕರು
- ಅಂತರಂಗ
- ಈ ಗಂಡಸರು
- ತರಂಗರಂಗ
ಕಥಾಸಂಕಲನಗಳು[ಬದಲಾಯಿಸಿ]
- ಕುಸುಮ ಕೀರ್ತನ
ಉಲ್ಲೇಖಗಳು[ಬದಲಾಯಿಸಿ]
- ಮಾಹಿತಿ ಕೃಪೆ:ಕಣಜ